Wednesday, May 6, 2026

horoscope

ಕರ್ನಾಟಕದಲ್ಲಿದೆ ಮೂರು ಕಣ್ಣಿನ ನರಸಿಂಹನ ದೇವಸ್ಥಾನ..

ನಾವು ಈಗಾಗಲೇ ನಿಮಗೆ ಹಲವು ದೇವಸ್ಥಾನಗಳ ಬಗ್ಗೆ ಹೇಳಿದ್ದೇವೆ. ಅಂತೆಯೇ ಇಂದು ಕೂಡ ಕರ್ನಾಟಕದಲ್ಲಿರುವ ನರಸಿಂಹ ಸ್ವಾಮಿ ದೇವಸ್ಥಾನದ ಬಗ್ಗೆ ವಿವರಣೆ ನೀಡಲಿದ್ದೇವೆ. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/R-XFJZbrrJg ಸಕ್ಕರೆ ನಾಡು ಮಂಡ್ಯ ಜಿಲ್ಲೆಯಲ್ಲಿ ಅನೇಕ ದೇವಸ್ಥಾನಗಳಿದೆ. ಒಂದೊಂದು ದೇವಸ್ಥಾನಗಳಿಗೂ ತನ್ನದೇ ಆದ ಮಹತ್ವವಿದೆ. ಅಂಥ ದೇವಸ್ಥಾನಗಳಲ್ಲಿ...

ಚಾಣಕ್ಯರು ತಾಳ್ಮೆ ಮತ್ತು ಧೈರ್ಯದ ಬಗ್ಗೆ ಈ ರೀತಿ ಹೇಳಿದ್ದಾರೆ ಕೇಳಿ..

ಚಾಣಕ್ಯರು ಹಲವು ವಿಷಯಗಳ ಬಗ್ಗೆ ಚಾಣಕ್ಯ ನೀತಿಯಲ್ಲಿ ಹೇಳಿದ್ದಾರೆ. ಅವುಗಳಲ್ಲಿ ತಾಳ್ಮೆ ಮತ್ತು ಧೈರ್ಯದ ಬಗ್ಗೆ ಕೂಡ ಹೇಳಿದ್ದಾರೆ. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/vK77yKd5TU0 ಮನುಷ್ಯನನ್ನು ಪರೀಕ್ಷೆ ಮಾಡಲು ಜೀವನದಲ್ಲಿ ಹಲವು ಸನ್ನಿವೇಷಗಳು ಎದುರಾಗುತ್ತದೆ. ಆ ಸಮಯವನ್ನ ಹೇಗೆ ನಿಭಾಯಿಸಬೇಕು ಅನ್ನೋ ಬಗ್ಗೆ ಚಾಣಕ್ಯರು ಹೇಳಿದ್ದಾರೆ....

ಮನೆಮಂದಿಯೇ ಶತ್ರುಗಳು ಅಂತಾ ಚಾಣಕ್ಯರು ಹೇಳಿದ್ದೇಕೆ ಗೊತ್ತಾ..?

ಚಾಣಕ್ಯರು ಹಲವು ವಿಷಯಗಳ ಬಗ್ಗೆ ಚಾಣಕ್ಯ ನೀತಿಯಲ್ಲಿ ಹೇಳಿದ್ದಾರೆ. ಅದರಲ್ಲಿ ಮನೆಮಂದಿಯೇ ನಮಗೆ ಶತ್ರು ಎಂದಿದ್ದಾರೆ. ಚಾಣಕ್ಯರು ಹೀಗೆ ಹೇಳಲು ಕಾರಣವೇನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/vK77yKd5TU0 ಮನೆ ಮಂದಿಯೇ ಶತ್ರು ಅಂದರೆ, ಕೆಲ ಚಟಗಳಿರುವ ಜನರಿದ್ದರಷ್ಟೇ ಮನೆಮಂದಿ ಶತ್ರು ಎಂದರ್ಥ....

ಗಯಾದಲ್ಲಿ ಪಿಂಡ ಪ್ರಧಾನ ಮಾಡೋದು ಶ್ರೇಷ್ಠ ಅಂತಾರೆ, ಯಾಕೆ ಗೊತ್ತಾ..?

ಸಾಮಾನ್ಯವಾಗಿ ಯಾರಾದರೂ ಮರಣ ಹೊಂದಿದರೆ, ಕಾಣಿಗೆ ಹೋಗಿ ಪಿಂಠ ಪ್ರಧಾನ ಮಾಡುವ ಪದ್ಧತಿ ಇದೆ. ಅಲ್ಲಿಯೇ ಶ್ರಾದ್ಧ ಮುಗಿಸಿ ಬರಲಾಗುತ್ತದೆ. ಇನ್ನು ಒಂದೊಂದು ರಾಜ್ಯಗಳಲ್ಲೂ ಒಂದೊಂದು ಪುಣ್ಯಕ್ಷೇತ್ರಗಳಿದ್ದು, ಅವುಗಳಿಗೆ ಹೋಗಿ ನಿಧನರಾದವರ ಶ್ರಾದ್ಧ ಮಾಡಿ ಬರಲಾಗುತ್ತದೆ. ಕರ್ನಾಟಕದ ಗೋಕರ್ಣದಲ್ಲಿ ಈ ಕಾರ್ಯ ಮಾಡಲಾಗುತ್ತದೆ. ಇದೇ ರೀತಿ ಬಿಹಾರದ ಗಯಾದಲ್ಲೂ ಕೂಡ ಪಿಂಡ ಪ್ರಧಾನ ...

ಭಾರತದ ಕೆಲವೆಡೆ ರಾವಣನನ್ನೂ ಪೂಜಿಸಲಾಗುತ್ತದೆ ಗೊತ್ತಾ..?

ಭಾರತದಲ್ಲಿ ಹಿಂದೂಗಳು ರಾಮನನ್ನು ಪೂಜಿಸುತ್ತಾರೆ. ರಾಮನವಮಿ ಮಾಡುತ್ತಾರೆ. ವಿಜಯದಶಮಿಯ ದಿನ ರಾವಣನನ್ನು ಸುಟ್ಟು ವಿಜಯೋತ್ಸವ ಆಚರಿಸುತ್ತಾರೆ. ಆದರೆ ರಾವಣನಿಗೂ ಕೂಡ ದೇವಸ್ಥಾನವಿದೆ, ಅವನಿಗೂ ಪೂಜೆ ಸಲ್ಲಿಸಲಾಗುತ್ತದೆ ಅನ್ನೋ ವಿಷಯ ನಿಮಗೆ ಗೊತ್ತಾ..? ಆ ಬಗ್ಗೆ ಮತ್ತಷ್ಟು ಮಾಹಿತಿ ತಿಳಿಯೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ...

ಈ ನಾಲ್ಕು ರಾಶಿಯವರ ಮೇಲೆ ಲಕ್ಷ್ಮೀ ದೇವಿಯ ಕೃಪೆ ಸದಾ ಇರುತ್ತದೆ..!

ಕೆಲ ರಾಶಿಗಳು ಅದೃಷ್ಟದ ರಾಶಿಗಳಾಗಿರುತ್ತದೆ. ಕೆಲ ರಾಶಿಗಳ ಮೇಲೆ ಹನುಮನ ಕೃಪೆ ಹಚ್ಚಿರುತ್ತದೆ. ಅಂಥವರು ಬಲಶಾಲಿಗಳಾಗಿರುತ್ತಾರೆ. ಆರೋಗ್ಯವಂತರಾಗಿರುತ್ತಾರೆ. ಇನ್ನು ಕೆಲವರ ಮೇಲೆ ಸರಸ್ವತಿಯ ಆಶೀರ್ವಾದವಿರುತ್ತದೆ. ಅಂಥವರು ಬುದ್ಧಿವಂತರೂ, ಉತ್ತಮ ಭವಿಷ್ಯ ರೂಪಿಸಿಕೊಳ್ಳುವಲ್ಲಿ ಸಫಲರಾಗಿರ್ತಾರೆ. ಮತ್ತೆ ಕೆಲ ರಾಶಿಗಳ ಮೇಲೆ ಲಕ್ಷ್ಮೀಯ ಕೃಪೆ ಸದಾ ಇರುತ್ತದೆ. ಹಾಗಾದ್ರೆ ಲಕ್ಷ್ಮೀ ದೇವಿಯ ಕೃಪೆ ಇರುವ 4 ರಾಶಿಯ...

ರಾಮ ಚರಿತ ಮಾನಸ ಪಠಿಸಿದರೆ ಅಥವಾ ಆಲಿಸಿದರೆ ಆಗುವ ಪ್ರಯೋಜನಗಳೇನು..?

ಹಿಂದೂ ಧರ್ಮದಲ್ಲಿ ಅನೇಕ ಅನೇಕ ರೀತಿಯ ಪದ್ಧತಿಗಳಿದೆ. ಅನೇಕ ಶ್ಲೋಕ, ಮಂತ್ರಗಳಿದೆ. ಅನೇಕ ರೀತಿಯ ಪೂಜೆ ಪುನಸ್ಕಾರಗಳಿದೆ. ಒಂದೊಂದು ಪೂಜೆ ಸಲ್ಲಿಸಿದರೆ, ಒಂದೊಂದು ಶ್ಲೋಕ ಜಪಿಸಿದರೆ, ಒಂದೊಂದು ರೀತಿಯ ಪುಣ್ಯ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ. ಇಂಥ ಶ್ಲೋಕಗಳಲ್ಲಿ ರಾಮಚರಿತ ಮಾನಸ ಕೂಡ ಒಂದು. ಇದರ ಬಗ್ಗೆ ಮತ್ತಷ್ಟು ಮಾಹಿತಿಯನ್ನ ತಿಳಿಯೋಣ ಬನ್ನಿ.. ...

ಹನುಮನಿಗೆ ತುಳಸಿ ಹಾರವನ್ನೇಕೆ ಅರ್ಪಿಸಬೇಕು ಗೊತ್ತಾ..?

ಕೆಲ ಭಕ್ತರು ಹನುಮನಿಗೆ ಮಂಗಳವಾರದ ದಿನ ಮತ್ತು ಶನಿವಾರದ ದಿನ ತುಳಸಿ ಮಾಲೆಯನ್ನು ಅರ್ಪಿಸುತ್ತಾರೆ. ಅದರಿಂದ ಆಗುವ ಪ್ರಯೋಜನಗಳೇನು ಅಂತಾ ಕೆಲವರಿಗೆ ಗೊತ್ತಿಲ್ಲ. ಆದ್ರೂ ಕೂಡ ಅವರು ಒಟ್ಟಿನಲ್ಲಿ ಎಲ್ಲಾ ಒಳ್ಳೆಯದಾದ್ರೆ ಸಾಕು ಎಂದು ಮಾಲೆ ಅರ್ಪಿಸುತ್ತಾರೆ. ಹಾಗಾದ್ರೆ ತುಳಿಸ ಮಾಲೆಯನ್ನ ಹನುಮನಿಗೆ ಯಾಕೆ ಅರ್ಪಿಸಬೇಕು ಅಂತಾ ತಿಳಿಯೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ...

ದಾನ ನೀಡುವಾಗ ಈ ತಪ್ಪುಗಳನ್ನ ಮಾಡ್ಬೇಡಿ: ಮಾಡಿದರೆ ತೊಂದರೆ ಖಚಿತ..

ದಾನ ಮಾಡುವುದು ಉತ್ತಮ. ಆದ್ರೆ ನಮಗೇ ದರಿದ್ರ ತಂದುಕೊಳ್ಳುವಷ್ಟು ದಾನ ಮಾಡಬಾರದು. ಅಲ್ಲದೇ ದಾನ ಮಾಡುವಾಗ ಕೆಲ ವಿಷಯಗಳನ್ನ ನೆನಪಿನಲ್ಲಿಡಬೇಕು. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/vK77yKd5TU0 ಯಾರಿಗಾದರೂ ಭಿಕ್ಷೆ ನೀಡುವಾಗ, ಪಕ್ಕದ ಮನೆಯವರು ಏನಾದ್ರೂ ಕೇಳಿದಾಗ ಅದನ್ನ ಕೊಡುವಾಗ, ನೀವೇನಾದರೂ ಖರೀದಿಸಿ, ಅದರ ದುಡ್ಡು ಕೊಡಲು...

ಪಾಂಡವರಲ್ಲಿ ಯಾರು ಸ್ವರ್ಗಕ್ಕೆ ಹೋಗ್ತಾರೆ..? ಯಾರು ನರಕಕ್ಕೆ ಹೋಗ್ತಾರೆ..?

ಕುರುಕ್ಷೇತ್ರ ಯುದ್ಧ ಮುಗಿದ ಬಳಿಕ ಕೌರವರು ಸೋತು ಸತ್ತ ಬಳಿಕ, ಪಾಂಡವರು ಕೆಲ ವರ್ಷಗಳ ಕಾಲ ಪಾಂಡವರು ರಾಜ್ಯವಾಳಿ, ನಂತರ ಸನ್ಯಾಸತ್ವ ಸ್ವೀಕರಿಸಿದರು. ನಂತರ ಜೀವನ ಪಯಣ ಮುಗಿಸಿ ಪಾಂಡವರೆಲ್ಲ ಸ್ವರ್ಗಕ್ಕೆ ಪಯಣ ಬೆಳೆಸಿದರು. ಆದ್ರೆ ಎಲ್ಲರೂ ಸ್ವರ್ಗಕ್ಕೆ ಹೋಗಲಿಲ್ಲ. ಹಾಗಾದ್ರೆ ಸ್ವರ್ಗಕ್ಕೆ ಹೋದವರು ಯಾರು ಅನ್ನೋದನ್ನ ನೋಡೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ...
- Advertisement -spot_img

Latest News

ಬೆಂಗಳೂರಿನಲ್ಲಿ ಹೈ-ಅಲರ್ಟ್! ಮೇ 10ಕ್ಕೆ ಬೆಂಗಳೂರಿಗೆ ಮೋದಿ!

ಪ್ರಧಾನಿ ನರೇಂದ್ರ ಮೋದಿ ಅವರು ಮೇ 10ರಂದು ಬೆಂಗಳೂರಿಗೆ ಆಗಮಿಸಲಿದ್ದಾರೆ. ಆಧ್ಯಾತ್ಮಿಕ ಗುರು ಶ್ರೀ ಶ್ರೀ ರವಿಶಂಕರ್ ಅವರ 70ನೇ ಜನ್ಮದಿನೋತ್ಸವದ ವಿಶೇಷ ಕಾರ್ಯಕ್ರಮದಲ್ಲಿ ಪ್ರಧಾನಿ...
- Advertisement -spot_img