Wednesday, May 6, 2026

horoscope

ಇಂಥ ಬಟ್ಟೆಗಳನ್ನ ಎಂದಿಗೂ ಧರಿಸಬೇಡಿ: ಧರಿಸಿದರೆ ತೊಂದರೆ ಖಚಿತ..

ಕೆಲವರಿಗೆ ಹಾಕಿಕೊಳ್ಳಲು ಸರಿಯಾದ ಬಟ್ಟೆಗಳಿರುವುದಿಲ್ಲ. ಇನ್ನು ಕೆಲವರಿಗೆ ಹಾಕಿಕೊಳ್ಳಲು ಹಲವಾರು ಬಟ್ಟೆಗಳಿದ್ರೂ ಹಳೆಯ ಕೆಲ ಬಟ್ಟೆಗಳೇ ಫೇವರಿಟ್ ಆಗಿರುತ್ತದೆ. ಆದ್ರೆ ಕೆಲ ಬಟ್ಟೆಗಳನ್ನ ನಾವು ಹಾಕುವಂತಿಲ್ಲ. ಹಾಗಾದ್ರೆ ಯಾವುದು ಆ ಬಟ್ಟೆಗಳು ಅಂತಾ ನೋಡೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/vK77yKd5TU0 ಹರಿದ ಬಟ್ಟೆಗಳನ್ನ ಹಾಕಬೇಡಿ....

ಧೃವ ಎಂದರೆ ಯಾರು..? ಈತ ನಕ್ಷತ್ರವಾಗಿದ್ದು ಹೇಗೆ..?

ನಾವು ಈಗಾಗಲೇ ಅರುಂಧತಿ ಎಂದರೆ ಯಾರು. ಆಕೆ ನಕ್ಷತ್ರವಗಿದ್ದು ಹೇಗೆ ಅನ್ನೋ ಬಗ್ಗೆ ಹೇಳಿದ್ದೇವೆ. ಅದೇ ರೀತಿ ಇಂದು ನಾವು ಧ್ರುವ ಎಂದರೆ ಯಾರು..? ಯಾಕೆ ಆತ ನಕ್ಷತ್ರವಾದ ಅನ್ನೋ ಬಗ್ಗೆ ಹೇಳಲಿದ್ದೇವೆ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/aKuxzzC-3Mg ಉತ್ತಾನಪಾದ ಎಂಬ ರಾಜನ...

2021ರಲ್ಲಿ ಆರ್ಥಿಕವಾಗಿ ಈ ರಾಶಿಯವರು ಉತ್ತಮವಾಗಿರ್ತಾರೆ..

ಮೇಷ: 2021ರಲ್ಲಿ ಈ ರಾಶಿಯವರಿಗೆ ಮಿಶ್ರ ಫಲ ದೊರೆಯುತ್ತದೆ. ವರ್ಷದ ಆರಂಭ ಉತ್ತಮವಾಗಿದ್ದು, ಮೇ ತಿಂಗಳಿನಿಂದ ಅಕ್ಟೋಬರ್‌ವರೆಗೆ ಹಣದ ಕೊರತೆ ಕಾಡಲಿದೆ. ಆದ್ದರಿಂದ ಹಣವನ್ನ ಯೋಚಿಸಿ, ಎಷ್ಟು ಬೇಕೋ ಅಷ್ಟೇ ಖರ್ಚು ಮಾಡಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 ವೃಷಭ: ನೀವು ಯಾವ...

ಈ ರಾಶಿಯವರು ಭಾವನಾತ್ಮಕವಾಗಿ ಬಲಿಷ್ಠರಾಗಿರುತ್ತಾರೆ..!

ಒಂದೊಂದು ರಾಶಿಯವರಿಗೂ ಒಂದೊಂದು ಲಕ್ಷಣವಿರುತ್ತದೆ. ಒಬ್ಬೊಬ್ಬರ ಸ್ವಭಾವೂ ಭಿನ್ನ ಭಿನ್ನವಾಗಿರುತ್ತದೆ. ಇಂದು ನಾವು ಭಾವನಾತ್ಮಕವಾಗಿ ಬಲಿಷ್ಠರಾಗಿರುವ ರಾಶಿಗಳ ಬಗ್ಗೆ ತಿಳಿಸಲಿದ್ದೇವೆ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 ಮೇಷ ರಾಶಿ: ಇವರು ತಮ್ಮ ಮನಸ್ಸನೇ ಕೇಳುವವರಾಗಿದ್ದಾರೆ. ಇವರು ತಮಗೆ ತಾವೇ ಹೆಚ್ಚಿನ ಆದ್ಯತೆ ನೀಡುತ್ತಾರೆ....

ಯಾರು ಈ ನಂದಿ..? ಈತ ಶಿವನ ವಾಹನ ಆಗಿದ್ದು ಹೇಗೆ..?

ಪ್ರತೀ ಶಿವನ ದೇವಸ್ಥಾನದಲ್ಲೂ ನಂದಿಯ ಮೂರ್ತಿ ಇದ್ದೇ ಇರುತ್ತದೆ. ರಾಮನಿದ್ದಲ್ಲಿ ಹನುಮನು ಇರುವುದು ಹೇಗೋ..? ಅದೇ ರೀತಿ ಶಿವ ಇದ್ದಲ್ಲಿ ನಂದಿ ಇದ್ದೇ ಇರ್ತಾನೆ. ಹಾಗಾದ್ರೆ ನಂದಿ ಯಾರು..? ಈತ ಶಿವನ ವಾಹನವಾಗಿದ್ದು ಹೇಗೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ...

ಡಿಸೆಂಬರ್ 14ಕ್ಕೆ ನಡೆಯುವ ಸೂರ್ಯ ಗ್ರಹಣದ ವಿಶೇಷತೆ ಏನು..?

ಈ ವರ್ಷದ ಎರಡನೇಯ ಮತ್ತು ಕೊನೆಯ ಸೂರ್ಯಗ್ರಹಣ ಇದೇ ಡಿಸೆಂಬರ್ 14ಕ್ಕೆ ನಡೆಯಲಿದೆ. ಈ ಮೂಲಕ ಸೌರಮಂಡಲದ ವಿಸ್ಮಯಕ್ಕೆ ನಾವೆಲ್ಲರೂ ಸಾಕ್ಷಿಯಾಗಲಿದ್ದೇವೆ. ಈ ಬಗ್ಗೆ ಮತ್ತಷ್ಟು ಮಾಹಿತಿಯನ್ನ ತಿಳಿಯೋಣ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/fAKtFPdubXk ಸೂರ್ಯ, ಚಂದ್ರ, ಭೂಮಿ ಒಂದೇ ಸಾಲಿನಲ್ಲಿರುವಾಗ, ಸೂರ್ಯ ಮತ್ತು ಭೂಮಿಯ ನಡುವೆ ಚಂದ್ರನು...

ಡಿಸೆಂಬರ್ ತಿಂಗಳಲ್ಲಿ ಈ ರಾಶಿಯವರು ಈ ಬಣ್ಣದ ಬಟ್ಟೆ ಹಾಕಿದರೆ ಉತ್ತಮ.

ಮೇಷ: ಈ ರಾಶಿಯವರು ಡಾರ್ಕ್ ಹಸಿರು ಬಣ್ಣದ ಬಟ್ಟೆ ಧರಿಸಬೇಕು. ನಿಮಗೆ ಕಿರಿಕಿರಿ ಎನ್ನುವ ಕೆಲಸಕ್ಕೆ ಹೋಗಲೇಬೇಕು, ಬೇರೆ ದಾರಿ ಇಲ್ಲ ಎಂದಾದಲ್ಲಿ ಗಾಢ ಹಸಿರು ಬಣ್ಣದ ಬಟ್ಟೆ ಧರಿಸಿ ಹೋಗಿ. ಮನಸ್ಸಿಗೆ ನೆಮ್ಮದಿ ಇರುತ್ತದೆ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 ವೃಷಭ:...

ಧನುರಾಶಿಯವರಿಗೆ ಈ 3 ರಾಶಿಯವರು ಪರ್ಫೆಕ್ಟ್ ಮ್ಯಾಚ್ ಆಗ್ತಾರೆ..

ಧನುರಾಶಿ. ಈ ರಾಶಿಯವರು ಮೃದು ಸ್ವಭಾವದವರಾಗಿರ್ತಾರೆ. ಇವರು ಸ್ನೇಹವನ್ನು, ಸಂಬಂಧವನ್ನು ಉತ್ತಮವಾಗಿ ನಿಭಾಯಿಸುತ್ತಾರೆ. ಇವತ್ತು ನಾವು ಈ ರಾಶಿಯವರಿಗೆ ಮ್ಯಾಚ್ ಆಗುವ ಮೂರು ರಾಶಿಗಳು ಯಾವುದು ಅಂತಾ ತಿಳಿಯೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/aKuxzzC-3Mg ಮೊದಲನೇಯದಾಗಿ ಮೇಷ ರಾಶಿ ಮೇಷ ರಾಶಿಯವರು...

ಮನೆಯಲ್ಲಿನ ಧವಸ ಧಾನ್ಯಗಳು ಖಾಲಿಯಾಗದಂತೆ ನೋಡಿಕೊಳ್ಳಿ: ಇಲ್ಲದಿದ್ದರೆ ತೊಂದರೆ ಖಚಿತ

ಮನೆಯಲ್ಲಿ ಯಾವಾಗಲೂ ಸಿರಿಸಂಪತ್ತು ತುಂಬಿರಬೇಕು. ಮನೆ ಜನರ ಆರೋಗ್ಯ ಉತ್ತಮವಾಗಿರಬೇಕು. ಮನೆಯಲ್ಲಿ ಕಲಹವಾಗಬಾರದು ಎಂದರೆ, ಧವಸ ಧಾನ್ಯಗಳು ತುಂಬಿರಬೇಕು. ಈ ಮಾತಿನ ನಿಜ ಅರ್ಥವೇನು ಅನ್ನೋದನ್ನ ನೋಡೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/vhj0tET1xvQ ಮನೆಯಲ್ಲಿ ಧವಸ ಧಾನ್ಯಗಳು ಇನ್ನೇನು ಖಾಲಿಯಾಗುತ್ತ ಬಂತು...

ಜೀವನದಲ್ಲಿ ಉದ್ಧಾರವಾಗಬೇಕಂದ್ರೆ ಚಾಣಕ್ಯರ ಈ ಮಾತು ಕೇಳಿ..

ಚಾಣಕ್ಯ ನೀತಿಯನ್ನ ಜೀವನದಲ್ಲಿ ಅಳವಡಿಸಿಕೊಂಡವ ಅಭಿವೃದ್ಧಿಯಾಗೇ ಆಗುತ್ತಾನೆ ಅನ್ನೋದು ಹಲವರ ಅಭಿಪ್ರಾಯ. ಯಾಕಂದ್ರೆ ಚಾಣಕ್ಯ ನೀತಿ ಅಷ್ಟು ಅದ್ಭುತವಾಗಿದೆ. ಜೀವನದಲ್ಲಿ ಜಿಗುಪ್ಸೆಗೊಂಡವ, ಶ್ರೀಮಂತನಾಗಲು ಇಚ್ಛಿಸುವವನು, ವೈವಾಹಿಕ ಜೀವನ ಸರಿದೂಗಿಸಲು ಪರದಾಡುವವನು, ಸಂಬಂಧವನ್ನು ಗಟ್ಟಿಯಾಗಿರಿಕೊಳ್ಳಲು ಇಚ್ಛಿಸುವವನು ಚಾಣಕ್ಯ ನೀತಿಯನ್ನ ಒದಲೇಬೇಕು. ಇಂದು ನಾವು ಶ್ರೀಮಂತರಾಗಲು ನಾವು ಹೇಗೆ ಬದುಕಬೇಕು ಅನ್ನೋ ಬಗ್ಗೆ ಚಾಣಕ್ಯರು ಹೇಳಿದ್ದೇನು ಅಂತಾ...
- Advertisement -spot_img

Latest News

ಹೆದ್ದಾರಿಯ ಭಾವಚಿತ್ರಕ್ಕೆ ಶ್ರದ್ಧಾಂಜಲಿ! ರಸ್ತೆಗಾಗಿ ‘ಮಾಡು ಇಲ್ಲವೇ ಮಡಿ’ ಹೋರಾಟ!

ಶಿರಸಿ-ಹಾವೇರಿ ಹೆದ್ದಾರಿ ಬೇಡಿಕೆಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಭುಗಿಲೆದ್ದ ಹೋರಾಟ. “ಮಾಡು ಇಲ್ಲವೇ ಮಡಿ” ಘೋಷಣೆಯೊಂದಿಗೆ ರಾಜಕೀಯ ತಾಪಮಾನವನ್ನು ಏರಿಸಿದೆ. ಶಿರಸಿ ತಾಲೂಕಿನ ಬಿಸಿಲಕೊಪ್ಪ ಬಳಿ...
- Advertisement -spot_img