Wednesday, May 6, 2026

horoscope

ಮಂಚದ ಮೇಲೆ ಇಂಥ ವಸ್ತುಗಳನ್ನಿಡಬಾರದು, ಇಟ್ಟರೆ ತೊಂದರೆ ಖಚಿತ..!

ಕೆಲವೊಮ್ಮೆ ಮನೆಯಲ್ಲಿ ಬಳಸುವ ಕೆಲ ವಸ್ತುಗಳನ್ನ ಎಲ್ಲಿ ಬೇಕೆಂದರಲ್ಲಿ ಎಸೆದು ಬಿಡುತ್ತೇವೆ. ಅಥವಾ ಇಟ್ಟುಬಿಡುತ್ತೇವೆ. ಆದ್ರೆ ಕೆಲ ವಸ್ತುಗಳನ್ನ ಮಂಚದ ಮೇಲೆ ಇರಿಸುವಂತಿಲ್ಲ. ಹಾಗಾದ್ರೆ ಯಾವ ಯಾವ ವಸ್ತುವನ್ನ ಮಂಚದ ಮೇಲೆ ಇರಿಸಬಾರದು ಅಂತಾ ನೋಡೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816...

ಇಂಥ ಕನಸು ಬಿದ್ದರೆ ಯಾರಿಗೂ ಹೇಳಬೇಡಿ..

ಕನಸು ಬೀಳುವುದರ ಬಗ್ಗೆ ನಾವು ನಿಮಗೆ ಸಾಕಷ್ಟು ಮಾಹಿತಿಯನ್ನ ನೀಡಿದ್ದೇವೆ. ಯಾವ ಕನಸು ಬಿದ್ದರೆ ಏನರ್ಥ ಅನ್ನೋ ಬಗ್ಗೆಯೂ ಹೇಳಿದ್ದೇವೆ. ಆದ್ರೆ ಇಂದು ನಾವು ಹೇಳುವ ಕನಸು ನಿಮಗೇನಾದ್ರೂ ಬಿದ್ದರೆ, ಆ ಕನಸಿನ ಬಗ್ಗೆ ನೀವು ಯಾರಲ್ಲಿಯೂ ಹೇಳಬಾರದು. ಹಾಗೇನಾದ್ರೂ ಹೇಳಿದ್ರೆ, ಆ ಕನಸಿನ ಮಹತ್ವ ಹೊರಟು ಹೋಗುತ್ತೆ. ಹಾಗಾದ್ರೆ ಬನ್ನಿ, ಯಾವ ಕನಸು...

ವೈವಾಹಿಕ ಜೀವನ ಉತ್ತಮವಾಗಿರಬೇಕು ಅಂದ್ರೆ ಈ ಮೂರು ಗುಣಗಳನ್ನ ಹೊಂದಿರಬೇಕು..

ವೈವಾಹಿಕ ಸಂಬಂಧ ಗಟ್ಟಿಯಾಗಿರಬೇಕಂದ್ರೆ ಸತಿ ಪತಿಗೆ ಈ 3 ಗುಣಗಳಿರಬೇಕು ಅಂತಾ ಚಾಣಕ್ಯರು ಹೇಳಿದ್ದಾರೆ. ಹಾಗಾದ್ರೆ ಸತಿ ಪತಿಯಲ್ಲಿ ಇರಬೇಕಾದ ಆ ಮೂರು ಗುಣಗಳಾದ್ರೂ ಏನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/pEhVZpplHTk ಮೊದಲನೇಯದಾಗಿ ಪುರುಷನಾಗಲಿ, ಮಹಿಳೆಯಾಗಲಿ ಒಬ್ಬರಿಗೊಬ್ಬರು...

ಇಂಥ ಕೆಲಸದ ಬಳಿಕ ದೇವರ ಕೋಣೆಗೆ ಹೋಗಬೇಡಿ, ದೇವರಿಗೆ ಸಂಬಂಧಿಸಿದ ಕೆಲಸ ಮಾಡಬೇಡಿ..

ಕೆಲ ಕೆಲಸಗಳೇ ಹಾಗಿರುತ್ತದೆ. ಅದನ್ನ ಮಾಡಿದ ಬಳಿಕ ಪವಿತ್ರ ಕೆಲಸಗಳನ್ನ ಮಾಡಬಾರದು. ದೇವರ ಪೂಜೆ ಮಾಡುವುದು, ಶುಭಕಾರ್ಯಕ್ಕೆ ಹೋಗುವುದು, ದೇವಸ್ಥಾನಕ್ಕೆ ಹೋಗುವುದು, ಹೋಮ ಹವನಗಳಲ್ಲಿ ಭಾಗಿಯಾಗುವುದು, ಇದೆಲ್ಲವನ್ನ ಮಾಡುವುದಿದ್ದರೆ ನೀವು ಕೆಲ ಕೆಲಸಗಳನ್ನ ಮಾಡಿರಬಾರದು. ಮತ್ತು ಅಂಥ ಕೆಲಸ ನೀವು ಮಾಡಿದ್ದರೆ, ದೇವರ ಕಾರ್ಯದಲ್ಲಿ ಭಾಗಿಯಾಗಬಾರದು. ಹಾಗಾದ್ರೆ ಬನ್ನಿ ಯಾವುದು ಆ ಕೆಲಸ ಅಂತಾ...

ಯಾರನ್ನು ಮೆಚ್ಚಿಸಲು ಏನನ್ನು ಮಾಡಬೇಕೆಂದು ಚಾಣಕ್ಯರು ಹೇಳಿದ್ದಾರೆ ನೋಡಿ..

ಚಾಣಕ್ಯ ನೀತಿಯ ಬಗ್ಗೆ ಹಲವಾರು ವಿಷಯಗಳನ್ನ ನಾವು ನಿಮಗೆ ಹೇಳಿದ್ದೇವೆ. ಅದೇ ರೀತಿ ಯಾರನ್ನ ಮೆಚ್ಚಿಸಲು ಯಾವ ಕೆಲಸಗಳನ್ನ ಮಾಡಬೇಕೆಂದು ಚಾಣಕ್ಯ ಹೇಳಿದ್ದಾನೆ ಅನ್ನೋ ಬಗ್ಗೆ ಇಂದು ನಾವು ನಿಮಗೆ ಹೇಳಲಿದ್ದೇವೆ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/zCAiw0qwozI ಮೊದಲನೇಯದಾಗಿ ನಾವು ಜೀವನದಲ್ಲಿ...

ಮುಸ್ಸಂಜೆ ಸಮಯದಲ್ಲಿ ಈ ಕೆಲಸ ಮಾಡಬೇಡಿ..!

ಸೂರ್ಯ ಮುಳುಗುವ ಸಮಯ ಅಂದ್ರೆ ಮುಸ್ಸಂಜೆ ಹೊತ್ತು. ದೀಪ ಹಚ್ಚುವ ಹೊತ್ತು. ಲಕ್ಷ್ಮೀ ಮನೆಗೆ ಬರುವ ಹೊತ್ತು. ಈ ಹೊತ್ತಲ್ಲಿ ಕೆಲ ಕೆಲಸಗಳನ್ನ ಮಾಡಬಾರದು. ಹಾಗಾದ್ರೆ ಯಾವ ಕೆಲಸ ಮಾಡಬಾರದು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/zCAiw0qwozI ಮೊದಲನೇಯದಾಗಿ...

ಬುಧನ ಅನುಗ್ರಹ ನಿಮ್ಮ ಮೇಲಾಗಬೇಕು ಅಂದ್ರೆ ಈ ಹರಳನ್ನು ಧರಿಸಬೇಕು..

12 ರಾಶಿಗಳಿಗೆ 12 ಅಧಿಪತಿಗಳಿದ್ದಾರೆ. ಅಂಥ ಅಧಿಪತಿಗಳಲ್ಲಿ ಬುಧ ಕೂಡ ಒಂದು. ಈ ಬುಧನನ್ನು ಒಲಿಸಿಕೊಳ್ಳಲು ಪೆಚ್ಚೆ ಹರಳನ್ನ ಧರಿಸಬೇಕು. ಹಾಗಾದ್ರೆ ಬನ್ನಿ ಪಚ್ಚೆ ಹರಳು ಯಾಕೆ ಧರಿಸಬೇಕು..? ಇದರಿಂದ ಏನು ಪ್ರಯೋಜನ ಅಂತಾ ನೋಡೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816...

ಈ ರಾಶಿಯ ಜನ ಸೃಜನಶೀಲರಾಗಿರುತ್ತಾರೆ: ಈ ಲೀಸ್ಟ್‌ನಲ್ಲಿ ನಿಮ್ಮ ರಾಶಿಯೂ ಇರಬಹುದು ನೋಡಿ..

ಯಾವ ರಾಶಿಯವರಿಗೆ ಹೆಚ್ಚು ಸಿಟ್ಟಿರುತ್ತದೆ, ಯಾವ ರಾಶಿಯವರು ರೋಮ್ಯಾಂಟಿಕ್ ಆಗಿರುತ್ತಾರೆ. ಧ್ಯಾನಾಸಕ್ತರು ಆಗಿರ್ತಾರೆ ಅನ್ನೋ ಬಗ್ಗೆ ಈಗಾಗಲೇ ಹೇಳಿದ್ದೇವೆ. ಅದೇ ರೀತಿ ಯಾವ ರಾಶಿಯವರು ಸೃಜನಶೀಲರು ಅಂದ್ರೆ ಕ್ರಿಯೇಟಿವ್ ಆಗಿರ್ತಾರೆ ಅಂತಾ ತಿಳಿಯೋಣ ಬನ್ನಿ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/5xB-5wUkH7Q ವೃಷಭ...

ಮಕ್ಕಳು ಓದುವಾಗ ಈ ನಿಯಮಗಳನ್ನ ಅನುಸರಿಸಿದರೆ ಉತ್ತಮ..

ಕೆಲವರು ಬೇಕಾದಷ್ಟು ಶ್ರೀಮಂತರಿರುತ್ತಾರೆ. ಮಕ್ಕಳನ್ನ ಓದಿಸೋಕ್ಕೆ ಎಷ್ಟು ಖರ್ಚಾಗತ್ತೋ ಅಷ್ಟು ಖರ್ಚು ಮಾಡಿಸುವಷ್ಟು ಯೋಗ್ಯತೆ ಹೊಂದಿರುತ್ತಾರೆ. ಆದ್ರೆ ಮಕ್ಕಳು ವಿದ್ಯಾಭ್ಯಾಸದಲ್ಲಿ ಗಮನ ಕೊಡದಿದ್ದರೆ ಏನು ಪ್ರಯೋಜನ..? ಇನ್ನು ಕೆಲ ಮಕ್ಕಳು ಎಷ್ಟೇ ಓದಿದರೂ ಅವರಿಗೆ ಓದಿದ್ದು ತಲೆಗೆ ತಾಗುವುದಿಲ್ಲ. ಹಾಗಾಗಿ ನಾವಿಂದು ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಲಭಿಸಬೇಕು ಅಂದ್ರೆ ಅವರು ಓದಲು ಕೂರುವ ಜಾಗ...

ಈ ರಾಶಿಯವರು ತುಂಬಾ ರೋಮ್ಯಾಂಟಿಕ್ ಅಂತೆ..!

ಎಲ್ಲಾ ರಾಶಿಯವರಿಗೆ ತಮ್ಮದೇ ಆದ ಗುಣಗಳಿರುತ್ತದೆ. ಕೆಲವರಿಗೆ ಸಿಟ್ಟಿನ ಸ್ವಭಾವ, ಇನ್ನು ಕೆಲವರಿಗೆ ನಗುನಗುತ್ತ ಇರುವ ಸ್ವಭಾವ, ಮತ್ತೆ ಕೆಲವರಿಗೆ ಬೇಸರದ ಸ್ವಭಾವ. ಹೀಗೆ ಹಲವರಿಗೆ ಹಲವು ಸ್ವಭಾವಗಳಿರುತ್ತದೆ. ಇದೇ ರೀತಿ ಇಂದು ನಾವು ಯಾವ ರಾಶಿಯವರು ಹೆಚ್ಚು ರೊಮ್ಯಾಂಟಿಕ್ ಆಗಿರ್ತಾರೆ ಅನ್ನೋ ಬಗ್ಗೆ ಹೇಳಲಿದ್ದೇವೆ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್...
- Advertisement -spot_img

Latest News

Recipe: ಪನೀರ್ ಚಿಲ್ಲಿ ರೆಸಿಪಿ

Recipe: ಬೇಕಾಗುವ ಸಾಮಗ್ರಿ: ಪನೀರ್, 1 ಈರುಳ್ಳಿ, 12 ಕ್ಯಾಪ್ಸಿಕಂ, 4 ಸ್ಪೂನ್ ಕಾರ್ನ್ ಫ್ಲೋರ್, ಸ್ವಲ್ಪ ಖಾರದ ಪುಡಿ, ಸಣ್ಣಗೆ ಕತ್ತರಿಸಿದ ಶುಂಠಿ- ಬೆಳ್ಳುಳ್ಳಿ,...
- Advertisement -spot_img