Tuesday, May 5, 2026

horoscope

ಇಂಥ ಗುಣವಿರುವ ಹೆಣ್ಣು ವಿವಾಹಕ್ಕೆ ಯೋಗ್ಯಳಲ್ಲ..!

ಚಾಣಕ್ಯ ನೀತಿಯನ್ನ ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ನಮ್ಮ ಜೀವನ ಅದ್ಭುತವಾಗಿರುತ್ತದೆ. ಯಾಕಂದ್ರೆ ಚಾಣಕ್ಯ ನೀತಿ ಅಷ್ಟು ಮಹತ್ವ ಪಡೆದಿದೆ. ಚಂದ್ರಗುಪ್ತ ಮೌರ್ಯನನ್ನು ರಾಜನ ಪಟ್ಟಕ್ಕೇರಿಸಿದ ಚಾಣಕ್ಯ ಅವನ ಜೀವನಪರ್ಯಂತ, ತನ್ನ ನೀತಿಯಿಂದ ರಾಜನ ಕುಟುಂಬದ ರಕ್ಷಣೆ ಮಾಡಿದ. ಇಂಥ ಚಾಣಕ್ಯ ಕೆಲ ಗುಣಗಳನ್ನ ಹೊಂದಿದ ಸ್ತ್ರೀ ವಿವಾಹವಾಗುವುದಕ್ಕೆ ಅನರ್ಹಳು ಎಂದು ಹೇಳಿದ್ದಾರೆ. ಯಾವುದು...

ಬೆರಣಿಯಿಂದ ಹೀಗೆ ಮಾಡಿದ್ರೆ ಸಾಕು.. ಸಕಾರಾತ್ಮಕ ಶಕ್ತಿಯ ಪ್ರಭಾವ ಹೆಚ್ಚುತ್ತದೆ..

ಈಗಾಗಲೇ ನಾವು ನಕಾರಾತ್ಮಕ ಶಕ್ತಿಯನ್ನ ಮನೆಯಿಂದ ಓಡಿಸಲು ಹಲವಾರು ಉಪಾಯಗಳನ್ನ ಹೇಳಿದ್ದೇವೆ. ಅಂತೆಯೇ ಇಂದೂ ಕೂಡ ನಕಾರಾತ್ಮಕ ಶಕ್ತಿಯನ್ನ ಓಡಿಸಲು ಮತ್ತೊಂದು ಉಪಾಯವನ್ನ ಹೇಳಲಿದ್ದೇವೆ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/elyfVW7MULY ಮನೆಯಲ್ಲಿ ಸಕಾರಾತ್ಮಕ ಶಕ್ತಿಯ ಪ್ರಭಾವ ಹೆಚ್ಚಿದ್ದಷ್ಟು ಸುಖ ಶಾಂತಿ ನೆಮ್ಮದಿ, ಧನ...

ಸ್ತ್ರೀಯರು ಇಂಥ ಕೆಲಸ ಯಾವತ್ತೂ ಮಾಡಲೇಬೇಡಿ..!

ಇವತ್ತು ನಾವು ಸ್ತ್ರೀ ಯಾವ ನಾಲ್ಕು ಕೆಲಸಗಳನ್ನ ಮಾಡಬಾರದು. ಇದನ್ನ ಮಾಡುವುದರಿಂದ ಏನು ನಷ್ಟ ಅನ್ನೋ ಬಗ್ಗೆ ಹೇಳಲಿದ್ದೇವೆ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/elyfVW7MULY ಮೊದಲನೇಯದಾಗಿ ಮದುವೆಯಾದ ಸ್ತ್ರೀ ಗಂಡನ ಮನೆ ಬಿಟ್ಟು ಬೇರೆಯವರ ಮನೆಯಲ್ಲಿ ಉಳಿಯಬಾರದು. ಜಗಳವಾದ ಸಮಯದಲ್ಲಿ ಪತಿಯನ್ನ...

ಸ್ವರ್ಣ ಭೈರವ ಗಾಯತ್ರಿ ಮಂತ್ರ ಪಠಿಸಿ, ಹಣಕಾಸಿನ ಸಮಸ್ಯೆಯಿಂದ ಮುಕ್ತಿ ಪಡೆಯಿರಿ..

ಶಿವನ ಹಲವಾರು ಅವತಾರಗಳನ್ನ ನಾವು ನೋಡಿದ್ದೇವೆ. ಮೃತ್ಯುಂಜಯ, ಕಾಲ ಭೈರವ, ನೀಲಕಂಠ ಇತ್ಯಾದಿ ನಾಮಗಳಿಂದ ಕರೆಯಲ್ಪಡುವ ಶಿವನ ಇನ್ನೊಂದು ರೂಪವೇ ಸ್ವರ್ಣ ಭೈರವ ರೂಪ. ಯಾಕೆ ಶಿವ ಸ್ವರ್ಣ ಭೈರವ ರೂಪ ತಾಳಿದ..? ಈತನನ್ನು ಪೂಜಿಸಿದರೆ ಏನು ಲಾಭ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್...

ಸಂತಾನ ಭಾಗ್ಯಕ್ಕಾಗಿ ತೊಟ್ಟಿಲು ಹರಕೆ ನೀಡುವ ದೇವಸ್ಥಾನದ ಬಗ್ಗೆ ಮಾಹಿತಿ..

ಜಗದೋದ್ಧಾರನಾ ಆಡಿಸಿದಳೆಶೋಧೆ ಎಂಬ ಪುರಂದರದಾಸರ ಹಾಡನ್ನ ನೀವೆಲ್ಲರೂ ಕೇಳಿರ್ತಿರಾ. ಈ ಹಾಡನ್ನ ಪುರಂದರದಾಸರು ರಚಿಸಿದ್ದು ಎಲ್ಲಿ ಗೊತ್ತಾ..? ಆ ದೇವಸ್ಥಾನ ಯಾವುದು ಗೊತ್ತಾ..? ಆ ದೇವಾಲಯದ ವಿಶೇಷತೆಗಳೇನು ಗೊತ್ತಾ..? ಸಂತಾನ ಭಾಗ್ಯ ಬೇಕೆನ್ನುವವರು ಈ ಕಥೆಯನ್ನ ಖಂಡಿತ ಓದಿ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/DbKts5EKi1Q ಸಂತಾನ...

ಮೇಲುಕೋಟೆ ಚೆಲುವ ನಾರಾಯಣ ದೇವಸ್ಥಾನದ ಬಗ್ಗೆ ಮಾಹಿತಿ..

ಮೈಸೂರು, ಮಂಡ್ಯ ಪ್ರಾಂತ್ಯದಲ್ಲಿ, ರಾಜ ಮಹಾರಾಜರ ಕಾಲದಲ್ಲಿ ನಿರ್ಮಾಣವಾದ ಹಲವಾರು ದೇವಸ್ಥಾನಗಳಿದೆ. ಈ ಪ್ರಾಂತ್ಯದಲ್ಲಿ ವೈಷ್ಣವರು ಮತ್ತು ಒಕ್ಕಲಿಗರೇ ಹೆಚ್ಚಾಗಿರುವುದರಿಂದ, ದೇವಿ ದೇವಸ್ಥಾನ ಮತ್ತು ವಿಷ್ಣುವಿಗೆ ಸೇರಿದ ದೇವಸ್ಥಾನಗಳೇ ಹೆಚ್ಚಿದೆ. ಅಂಥ ದೇವಸ್ಥಾನಗಳಲ್ಲಿ ಮೇಲುಕೋಟೆ ಚೆಲುವ ನಾರಾಯಣ ಸ್ವಾಮಿ ದೇವಸ್ಥಾನ ಕೂಡ ಒಂದು. ಆ ದೇವಸ್ಥಾನದ ಹಿನ್ನೆಲೆ ಏನು ಅನ್ನೋದನ್ನ ತಿಳಿಯೋಣ ಬನ್ನಿ.. https://youtu.be/elyfVW7MULY ಮಂಡ್ಯ ಜಿಲ್ಲೆಯ...

ತಾಮ್ರದ ಕಲಶದಲ್ಲಿ ಹೀಗೆ ಮಾಡಿದ್ರೆ ನಕಾರಾತ್ಮಕ ಶಕ್ತಿಗಳ ಪ್ರಭಾವ ಕಡಿಮೆಯಾಗುತ್ತದೆ..

ಮನೆಯಲ್ಲಿ ಶಾಂತಿ- ನೆಮ್ಮದಿ ನೆಲೆಸಬೇಕು. ನಕಾರಾತ್ಮಕ ಶಕ್ತಿಗಳು ತೊಲಗಿ, ಸಕಾರಾತ್ಮ ಶಕ್ತಿಗಳ ಪ್ರಭಾವ ಹೆಚ್ಚಬೇಕು ಅಂದ್ರೆ ಏನು ಮಾಡಬೇಕು..? ತಾಮ್ರದ ಕಲಶದಿಂದ ಹೇಗೆ ಪರಿಹಾರ ಕಂಡುಕೊಳ್ಳಬಹುದು ಅನ್ನೋ ಬಗ್ಗೆ ನಾವಿವತ್ತು ಹೇಳಲಿದ್ದೇವೆ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/DbKts5EKi1Q ತಾಮ್ರದ ತಂಬಿಗೆಯಲ್ಲಿ ನೀರು ಕುಡಿದ್ರೆ ಆರೋಗ್ಯಕ್ಕೆ ತುಂಬಾ...

P ಅಕ್ಷರದಿಂದ ಶುರುವಾಗುವ ಹೆಸರಿನವರ ಗುಣ ಸ್ವಭಾವ..

ಇವತ್ತು ನಾವು P ಅಕ್ಷರದಿಂದ ಶುರುವಾಗುವ ಹೆಸರಿನವರ ಬಗ್ಗೆ ಮಾಹಿತಿಯನ್ನ ನೀಡಲಿದ್ದೇವೆ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/DbKts5EKi1Q ಈ ಹೆಸರಿನವರು ಸುಂದರ ಮುಖಚರ್ಯೆ ಮತ್ತು ಮೈಕಟ್ಟು ಹೊಂದಿರುತ್ತಾರೆ. ಈ ಹೆಸರಿನವರು ನೋಡೋಕ್ಕೆ ಸೈಲೆಂಟ್ ಆಗಿ ಇರುವವರ ಥರಾ ಕಂಡ್ರೂ ಇವರ ಸಿಟ್ಟು ತುಂಬಾ ಜೋರಾಗಿರುತ್ತದೆ. ತಾಳ್ಮೆ...

ಸಾಲಿಗ್ರಾಮ ಎಂದರೇನು..? ಇದರ ಪೂಜೆ ಮಾಡುವುದು ಹೇಗೆ..?

ಯಾರ ಮನೆಯಲ್ಲಿ ಸಲಿಗ್ರಾಮ ಶಿಲೆ ಇರುತ್ತದೆಯೋ ಅಂಥ ಮನೆಯಲ್ಲಿ ಮಡಿ ಮೈಲಿಗೆ ತುಂಬಾ ಕಟ್ಟು ನಿಟ್ಟಾಗಿ ಅನುಸರಿಸಾಗುತ್ತದೆ. ಸಾಲಿಗ್ರಾಮಕ್ಕೆ ಮಡಿಯಿಂದ ಅನ್ನ ಮಾಡಿ ನೈವೇದ್ಯ ಇಡಬೇಕು. ಪ್ರತಿದಿನ ಮಡಿಯಿಂದ ಪೂಜೆ ಸಲ್ಲಬೇಕು. ಶ್ರೀ ಸಾಯಿ ಸರ್ವ ಶಕ್ತಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಮಂಜುನಾಥ್ ರಾವ್ ಕುಡ್ಲ 9900320661 https://youtu.be/3gOemdlGyJY ಶಿವಲಿಂಗದಲ್ಲಿ ಶಿವ ನೆಲೆಸಿರುವ ಹಾಗೆ,...

ಗೋಮಾತೆಗೆ ಯಾವ ಆಹಾರ ಕೊಟ್ರೆ ನಮಗೆ ಶುಭವಾಗುತ್ತದೆ..?

ಹಿಂದೂಗಳಲ್ಲಿ ಗೋಮಾತೆಗೆ ಉನ್ನತ ಸ್ಥಾನವನ್ನ ನೀಡಲಾಗಿದೆ. ಮಾತೆ ಅಂದರೆ ತಾಯಿ, ತಾಯಿಯ ಸ್ಥಾನ ಪಡದ ಗೋಮಾತೆ ನಿಮ್ಮ ಮನೆ ಎದುರು ಬಂದು ನಿಂತರೆ ಏನು ಮಾಡಬೇಕು ಅನ್ನೋ ಬಗ್ಗೆ ನಾವಿಂದು ನಿಮಗೆ ಹೇಳಲಿದ್ದೇವೆ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/ykiESPPH22c ಮುಕ್ಕೋಟಿಗಳಿರುವ ಜೀವಿ, ಪೂಜ್ಯ...
- Advertisement -spot_img

Latest News

Spiritual: ಶ್ರೀ ಕ್ಷೇತ್ರ ಕೇದಾರನಾಥದ ಬಗ್ಗೆ ನಿಮಗೆ ತಿಳಿದಿರಬೇಕಾದ ಅದ್ಭುತ ಸತ್ಯಗಳು..

Spiritual: ಕೆಲ ದಿನಗಳ ಹಿಂದೆ ಕೇದಾರನಾಥ ಧಾಮದ ಬಾಗಿಲು ತೆರೆದಿದ್ದು, ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಕೇದಾರನಾಥನ ದರ್ಶನಕ್ಕಾಗಿ ಬರುತ್ತಿದ್ದಾರೆ. ಆದರೆ ಹಲವರಿಗೆ ಕೇದಾರನಾಥ ಕ್ಷೇತ್ರದ ಕೆಲ...
- Advertisement -spot_img