Tuesday, May 5, 2026

horoscope

ಮಂದಾರ್ತಿ ದುರ್ಗಾಪರಮೇಶ್ವರಿ ಕಥೆ: ದೇವಸ್ಥಾನದ ಹಿನ್ನೆಲೆ..

ಇಂದು ನಾವು ದುರ್ಗಾಪರಮೇಶ್ವರಿಯ ಸನ್ನಿಧಿಯಾದ ಮಂದಾರ್ತಿ ಕ್ಷೇತ್ರದ ಬಗ್ಗೆ ಮಾಹಿತಿ ನೀಡಲಿದ್ದೇವೆ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/ZpYnh2Um7TU ಉಡುಪಿ ಜಿಲ್ಲೆಯಲ್ಲಿ ಈ ಮಂದಾರ್ತಿ ಎಂಬ ಪುಣ್ಯ ಕ್ಷೇತ್ರವಿದೆ. ಮಂದಾರ್ತಿ ಎಂದ ತಕ್ಷಣ ನಮಗೆ ನೆನಪಿಗೆ ಬರುವುದು ಯಕ್ಷಗಾನ ಕಲೆ. ಇಲ್ಲಿ ತಮ್ಮ ಇಷ್ಟಾರ್ಥ...

ಕಾಡು ಮಲ್ಲೇಶ್ವರ ದೇವಸ್ಥಾನ ಕಟ್ಟಿದವರ್ಯಾರು..? ಇದರ ಹಿನ್ನೆಲೆ ಏನು..?

ಬೆಂಗಳೂರಿನಲ್ಲಿ ಗಲ್ಲಿಗೊಂದು ದೇವಸ್ಥಾನಗಳನ್ನ ನಾವು ಕಾಣುತ್ತೇವೆ. ಆದ್ರೆ ರಾಜಧಾನಿಯಲ್ಲಿ ಪ್ರಸಿದ್ಧವಾದ ದೇವಸ್ಥಾನಗಳು ಹಲವಾರಿದೆ. ಅದಲ್ಲಿ ಮಲ್ಲೇಶ್ವರಂನ ಕಾಡು ಮಲ್ಲೇಶ್ವರ ದೇವಸ್ಥಾನ ಕೂಡ ಒಂದು. ಆ ದೇವಸ್ಥಾನ ಸ್ಥಾಪನೆ ಮಾಡಿದ್ದು ಯಾರು, ಏನಿದರ ಹಿನ್ನೆಲೆ ಅನ್ನೋದನ್ನ ತಿಳಿಯೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816...

N ಅಕ್ಷರದಿಂದ ಶುರುವಾಗುವ ಹೆಸರಿನವರ ಗುಣಲಕ್ಷಣಗಳು

ಇವತ್ತು ನಾವು N ಅಕ್ಷರದಿಂದ ಶುರುವಾಗುವ ಹೆಸರಿನವರ ಗುಣಲಕ್ಷಣಗಳನ್ನ ತಿಳಿಯೋಣ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/oQJyih5rkwk ಈ ಹೆಸರಿನವರು ಸದಾ ಕಾಲ ಸ್ವತಂತ್ರರಾಗಿರಲು ಇಚ್ಛಿಸುತ್ತಾರೆ. ತಮಗಿಷ್ಟವಾದ ಕೆಲಸವನ್ನಷ್ಟೇ ಮಾಡ್ತಾರೆ. ಬೇರೆಯವರ ಒತ್ತಾಯಕ್ಕೆ ಕೆಲಸ ಮಾಡುವ ಸ್ವಭಾವ ಇವರದ್ದಲ್ಲ. ಈ ಹೆಸರಿನವರು ತಮ್ಮವರ ಬಗ್ಗೆ ಯೋಚನೆ...

ಉಪ್ಪಿನ ದೀಪ ಹೇಗೆ ಹಚ್ಚಬೇಕು..? ಈ ದೀಪ ಹಚ್ಚುವುದರಿಂದ ಏನು ಉಪಯೋಗ..?

ನಾವು ಈಗಾಗಲೇ ನಿಂಬೆಹಣ್ಣಿನ ದೀಪ, ತೆಂಗಿನ ಎಣ್ಣೆ, ತುಪ್ಪದ ದೀಪ, ಕಾಮಾಕ್ಷಿ ದೀಪ, ಇತ್ಯಾದಿ ದೀಪದ ಬಗ್ಗೆ ತಿಳಿಸಿದ್ದೇವೆ. ಅಂತೆಯೇ ಇಂದು ನಾವು ಉಪ್ಪಿನ ದೀಪದ ಬಗ್ಗೆ ಹೇಳಲಿದ್ದೇವೆ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/ZpYnh2Um7TU ಮೊಟ್ಟ ಮೊದಲನೇಯದಾಗಿ ಉಪ್ಪಿನ ದೀಪ ಹಚ್ಚುವುದು ಹೇಗೆ ಅನ್ನೋದನ್ನ ನೋಡೋಣ....

ಮಂತ್ರ ಪಠಿಸುವಾಗ, ಪೂಜೆ ಮಾಡುವಾಗ ಮದ್ಯ-ಮಾಂಸವೇಕೆ ಸೇವಿಸಬಾರದು..?

ನಾವು ಯಾವುದಾದರೂ ಮಂತ್ರ ಪಠಿಸುವ ವೇಳೆ ಅಂದು ಮದ್ಯ ಮಾಂಸ ಸೇವಿಸಿರಬಾರದು ಅಂತಾ ಸುಮಾರು ಸಾರಿ ಹೇಳಿದ್ದೇವೆ. ಇದಕ್ಕೆ ಕಾರಣವೇನು..? ಮದ್ಯ ಮಾಂಸ ಸೇವಿಸಿ, ಮಂತ್ರ ಪಠಿಸಿದ್ರೆ ಏನಾಗತ್ತೆ..? ಇತ್ಯಾದಿ ವಿಷಯಗಳ ಬಗ್ಗೆ ತಿಳಿಸಿಕೊಡಲಿದ್ದೇವೆ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/Iqgmjg8zVJE ಹಿಂದಿಯಲ್ಲಿ ಒಂದು...

ತೆಂಗಿನ ಎಣ್ಣೆಯಿಂದ ದೀಪ ಹಚ್ಚಿದರೆ ಏನು ಉಪಯೋಗ..?

ಹಿಂದೂಗಳ ಮನೆಯಲ್ಲಿ ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಹೊತ್ತಿಗೆ ದೀಪ ಹಚ್ಚುವ ವಾಡಿಕೆ ಇದೆ. ದೀಪ ಹಚ್ಚುವ ವೇಳೆ ಯಾವ ಎಣ್ಣೆಯನ್ನ ಬಳಸಬೇಕು..? ಅದನ್ನ ಬಳಸುವುದರಿಂದ ಏನು ಲಾಭ ಎಂಬ ಬಗ್ಗೆ ತಿಳಿಯೋಣ ಬನ್ನಿ.. ಶ್ರೀ ಸಾಯಿ ಸರ್ವ ಶಕ್ತಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಮಂಜುನಾಥ್ ರಾವ್ ಕುಡ್ಲ 9900320661 https://youtu.be/e0932EY9cwI ದೀಪ ಬೆಳಗುವಾಗ, ತುಪ್ಪ,...

ದೇವಸ್ಥಾನಕ್ಕೆ ಹೋದಾಗ ಘಂಟೆ ಬಾರಿಸಲು ಕಾರಣವೇನು..?

ದೇವಸ್ಥಾನಕ್ಕೆ ಪ್ರವೇಶಿಸಿದಾಗ, ಘಂಟೆ ಬಾರಿಸುವ ವಿಷಯ ಎಲ್ಲರಿಗೂ ಗೊತ್ತಿದೆ. ಆದ್ರೆ ಯಾವ ಕಾರಣಕ್ಕೆ ಘಂಟೆ ಬಾರಿಸಬೇಕು..? ಇದರ ಹಿಂದೆ ಏನಾದ್ರೂ ವೈಜ್ಞಾನಿಕ ಕಾರಣಗಳಿದೆಯಾ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/Iqgmjg8zVJE ದೇವಸ್ಥಾನದಲ್ಲಿ ಘಂಟೆ ಬಾರಿಸಲು ಕಾರಣವೇನೆಂದರೆ, ಅದು ದೇವರ...

ಮಂತ್ರಾಲಯದ ಬಗ್ಗೆ ಮಾಹಿತಿ: ವೆಂಕಟನಾಥ ಗುರು ರಾಯರಾದ ಕಥೆ..

ಗುರುಗಳು ಅಂದ ತಕ್ಷಣ ನಮಗೆ ನೆನಪಿಗೆ ಬರೋದು, ಸಾಯಿಬಾಬಾ, ರಾಯರು, ದತ್ತಾತ್ರೇಯ ಸ್ವಾಮಿ, ದಕ್ಷಿಣಾಮೂರ್ತಿ. ಇಂದು ನಾವು ಗುರು ರಾಯರ ಕ್ಷೇತ್ರವಾದ ಮಂತ್ರಾಲಯದ ಬಗ್ಗೆ ಹೇಳಲಿದ್ದೇವೆ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/LPHo2DcSSDw ಕಲಿಯುಗದ ಕಲ್ಪವೃಕ್ಷ, ಭೋಯತಿ ವರದೇಂದ್ರ, ಗುರು ರಾಯರು ಅಂತೆಲ್ಲ ಭಕ್ತರಿಂದ...

ಈ ದೇವರಿಗೆ ದೇವಸ್ಥಾನದ ಆಸೆಯಿಲ್ಲ, ಆಡಂಬರವನ್ನ ಈತ ಒಪ್ಪುವುದಿಲ್ಲ..

ದೇವಾಲಯಗಳ ಆಗರವೆನ್ನಿಸಿಕೊಂಡ ದಕ್ಷಿಣ ಕನ್ನಡ ಜಿಲ್ಲೆಯ ಸೌತಡ್ಕ ಗಣಪತಿ ದೇವಸ್ಥಾನದ ಬಗ್ಗೆ ಇಂದು ನಾವು ಮಾಹಿತಿ ನೀಡಲಿದ್ದೇವೆ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/Iqgmjg8zVJE ಸಾಮಾನ್ಯವಾಗಿ ಎಲ್ಲ ದೇವಸ್ಥಾನಗಳಿಗೂ ಗೋಪುರ ಮಂದಿರವಿರುತ್ತದೆ. ಆದ್ರೆ ಸೌತಡ್ಕ ಗಣಪತಿ ದೇವಸ್ಥಾನಕ್ಕೆ ಆಕಾಶವೇ ಗೋಪುರ, ಪ್ರಪಂಚವೇ ಮಂದಿರ. ಯಾಕಂದ್ರೆ...

ಭಾನುವಾರ ಜನಿಸಿದವರ ಗುಣ ಸ್ವಭಾವ ಹೀಗಿರುತ್ತದೆ ನೋಡಿ..

ಸೋಮವಾರದಿಂದ ಶನಿವಾರದ ತನಕ ಹುಟ್ಟಿದವರ ಗುಣ ಸ್ವಭಾವ ಹೇಗಿರುತ್ತದೆ ಎಂಬ ಬಗ್ಗೆ ನಾವು ಈಗಾಗಲೇ ಮಾಹಿತಿ ನೀಡಿದ್ದೇವೆ. ಇಂದು ಭಾನುವಾರ ಹುಟ್ಟಿದವರ ಗುಣ ಸ್ವಭಾವ ಹೇಗಿರುತ್ತದೆ ಎನ್ನುವುದನ್ನ ನೋಡೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/f5rcAn2cyqw ಭಾನುವಾರ ಜನಿಸಿದವರ ಅಧಿಪತಿ ಸೂರ್ಯನಾಗಿರ್ತಾರೆ. ಹಾಗಾಗಿ...
- Advertisement -spot_img

Latest News

ಬಿಜೆಪಿಯವರು 100 ಸ್ಥಾನವನ್ನು ಕದ್ದಿದ್ದಾರೆ. ನಾನು ರಾಜೀನಾಮೆ ನೀಡುವುದಿಲ್ಲ: ಮಮತಾ ಬ್ಯಾನರ್ಜಿ

National Political News: ಪಶ್ಚಿಮ ಬಂಗಾಳದ ಮಾಜಿ ಸಿಎಂ ಮಮತಾ ಬ್ಯಾನರ್ಜಿ, ತಾವು ರಾಜೀನಾಮೆ ನೀಡುವುದಿಲ್ಲ ಎನ್ನುತ್ತಿದ್ದಾರೆ. ಕ್ರಮದ ಪ್ರಕಾರ, ಬಂಗಾಳದಲ್ಲಿ ಬಿಜೆಪಿ ಹೆಚ್ಚಿನ ಸ್ಥಾನ...
- Advertisement -spot_img