ಚೀನಾ ಅಂದ್ರೆನೇ ಕಲಬೆರಕೆ.. ಚೀನಾದ ಯಾವುದೇ ವಸ್ತುಗಳನ್ನ ಖರೀದಿಸಿದ್ರೆ ಅದಕ್ಕೆ ಯಾವುದೇ ಗ್ಯಾರಂಟಿಯೂ ಇರಲ್ಲ.. ಚೀನಾದಿಂದ ಬಂದ ಆಹಾರ ವಸ್ತುಗಳನ್ನ ತಿಂದ್ರೆ ನಿಮ್ಮ ಜೀವಕ್ಕೂ ಗ್ಯಾರಂಟಿ ಇರಲ್ಲ.. ಇಷ್ಟು ದಿನ ಚೀನಾದಿಂದ ಪ್ಲಾಸ್ಟಿಕ್ ಅಕ್ಕಿ, ಪ್ಲಾಸ್ಟಿಕ್ ಸಕ್ಕರೆ ಬರ್ತಿತ್ತು.. ಈಗ ಚೀನಾದಿಂದ ಕರ್ನಾಟಕಕ್ಕೆ ಬೆಳ್ಳುಳ್ಳಿ ಬಂದಿದೆ.. ಇದನ್ನ ತಿಂದ್ರೆ ಅಪ್ಪಿತಪ್ಪಿಯೂ ನೀವ್ ಬದುಕೋಕೆ ಚಾನ್ಸೇ...
ಪ್ರತಾಪ್ ಸಿಂಹ ಅವರಿಗೆ ಅವರ ಪಕ್ಷದಲ್ಲಿ ಟಿಕೆಟ್ ಕೊಟ್ಟಿಲ್ಲ. ಹಾಗಾಗಿ ಬಿಜೆಪಿ ರಾಜಕೀಯವಾಗಿ ತಮ್ಮನ್ನು ಜೀವಂತವಾಗಿ ತೋರಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆಕ್ರೋಶ...