Saturday, May 9, 2026

kannada news

ಸಿನಿಮಾಗೆ ಪೇಮೆಂಟ್ ಕೊಟ್ಟಿಲ್ಲ, ಶೋಕಿಗೆ ಕೆಲ್ಸ ಮಾಡ್ಬೇಡಿ: Raghu Ramappa Podcast

Sandalwood: ನಟ ರಘು ರಾಮಪ್ಪ ಅವರು 15 ವರ್ಷದಿಂದ ಸ್ಯಾಂಡಲ್‌ವುಡ್ ನಲ್ಲಿದ್ದಾರೆ. ಆದರೂ ಅವರಿಗೆ ಈ ಜರ್ನಿ ತೃಪ್ತಿ ನೀಡಿಲ್ಲ ಎಂದಿದ್ದಾರೆ. ಯಾಕೆ ಅಂತಲೂ ಕಾರಣ ಹೇಳಿದ್ದಾರೆ. https://youtu.be/Kldl2m63mDA ಇನ್ನು ಸಿನಿಮಾ ಬಗ್ಗೆ ಮಾತನಾಡಿರುವ ರಘು ರಾಮಪ್ಪ , ಸಿನಿಮಾ ಶೋಕಿಗಾಗಿ ಮಾಡಬೇಡಿ. ನಿಮ್ಮ ಉದ್ದೇಶ ಉತ್ತಮವಾಗಿರಬೇಕು. ನಮ್ಮ ಟೀಂ ಇದ್ದರೆ, ಆಗ ನಾವು ಸಿನಿಮಾ ಮಾಡಿದರೆ...

ಅವಕಾಶ ಸಿಕ್ಕರೂ ರಘು ರಾಮಪ್ಪ ಬಿಗ್‌ಬಾಸ್‌ಗೆ ಹೋಗದಿರೋದಕ್ಕೆ ಕಾರಣವೇನು..?

Sandalwood: ನಟ ರಘು ರಾಮಪ್ಪ ಅವರು ಸಂದರ್ಶನದಲ್ಲಿ ಮಾತನಾಡಿದ್ದು, ಅವರಿಗೆ ಹಲವು ಬಾರಿ ಬಿಗ್‌ಬಾಸ್‌ನಲ್ಲಿ ಭಾಗವಹಿಸುವ ಅವಕಾಶ ಸಿಕ್ಕರೂ ಅವರು ಅದನ್ನು ನಿರಾಕರಿಸಿದ್ದರಂತೆ. ಹಾಗಾದ್ರೆ ಯಾಕೆ ರಘು ಬಿಗ್‌ಬಾಸ್‌ಗೆ ಹೋಗೋದಕ್ಕೆ ನಿರಾಕರಿಸಿದ್ರು ಅಂತಾ ಅವರೇ ಹೇಳಿದ್ದಾರೆ ಕೇಳಿ. https://youtu.be/asc9BP54m30 ಈ ಬಗ್ಗೆ ಮಾತನಾಡಿರುವ ರಘು, ಬಿಗ್‌ಬಾಸ್ ಹೋಗೋ ಬದಲು, ಇಲ್ಲೇ ಇದ್ದು ಏನಾದ್ರೂ ಮಾಡೋಣ. ಬೇರೆ ಕೆಲಸ...

ವೈಲ್ಡ್ ಕಾರ್ಡ್ ಎಂಟ್ರಿ ಕೊಡ್ತಾರಾ ರೂಪೇಶ್ ರಾಜಣ್ಣ? : Rupesh Rajanna

Sandalwood: ಬಿಗ್‌ಬಾಸ್‌ನಲ್ಲಿ ಪಾಸಿಟಿವ್ ಆಗಿರುವವರು ನೆಗೆಟಿವ್ ಆಗಿ ಕಾಣುತ್ತಾರೆ. ನೆಗೆಟಿವಿ ಅಂದುಕ``ಂಡವರು ಪಾಸಿಟಿವ್ ಆಗಿ ಕಾಣುತ್ತಾರೆ. ಇದಕ್ಕೆ ನೀವು ಏನಂತೀರಿ ಅನ್ನೋ ಪ್ರಶ್ನೆಗೆ ರೂಪೇಶ್ ರಾಜಣ್ಣ ಉತ್ತರಿಸಿದ್ದಾರೆ. https://youtu.be/MTCcdgit6hU ಈಗಾಗಲೇ ಬಿಗ್‌ಬಾಸ್‌ಗೆ ಹೋಗಿ ಬಂದಿರುವ ಕನ್ನಡಪರ ಹೋರಾಟಗಾರ ರೂಪೇಶ್ ರಾಜಣ್ಣ, ಬಿಗ್‌ಬಾಸ್‌ನಲ್ಲಿ ಪಾಸಿಟಿವ್ ನೆಗೆಟಿವ್ ಬರೋದಿಲ್ಲ. ಆಚೆ ಮಾಡುವ ಜೀವನವನ್ನೇ, ನಾವು ಅಲ್ಲಿ ಮಾಡುತ್ತೇವೆ. ಆಚೆ ಎಲ್ಲೆಡೆ...

ಸುದೀಪ್ ಸರ್ ಹೇಳೋ ಪಾಠವನ್ನ ಸ್ಪರ್ದಿಗಳು ಕಲಿಬೇಕು!: Rupesh Rajanna

Sandalwood: ಮಾಜಿ ಬಿಗ್‌ಬಾಸ್ ಸ್ಪರ್ಧಿ, ಕನ್ನಡ ಪರ ಹೋರಾಟಗಾರ ರೂಪೇಶ್ ರಾಜಣ್ಣ ಅವರು, ಸ್ಪರ್ಧಿಗಳು ಸುದೀಪ್ ಸರ್ ಹೇಳುವ ಮಾತುಗಳನ್ನು ಕೇಳಬೇಕು ಎಂದಿದ್ದಾರೆ. https://youtu.be/Nc20IFfMu1o ಬಿಗ್‌ಬಾಸ್ ನಂತರ ಸ್ಪರ್ಧಿಸಿದ್ದ ಹಲವರಿಗೆ ಸಿನಿಮಾದಲ್ಲಿ, ಸಿರಿಯಲ್‌ನಲ್ಲಿ ಅಥವಾ ಯಾವುದೇ ಕೆಲಸದಲ್ಲಿ ಹೆಚ್ಚು ಅವಕಾಶ ಸಿಗುತ್ತಿಲ್ಲ ಎಂಬ ಮಾತು ಕೇಳಿಬರುತ್ತಿದೆ. ಇದಕ್ಕೇ ಏನು ಹೇಳುತ್ತೀರಿ ಎಂದು ಕೇಳಿದ್ದಕ್ಕೆ ಉತ್ತರಿಸಿದ ರೂಪೇಶ್ ರಾಜಣ್ಣ,...

ಡೆವಿಲ್ ಸಿನಿಮಾ ಶತದಿನೋತ್ಸವ ಆಚರಿಸಲಿ, ಎಲ್ಲ ಸಿನಿಮಾ ಮೀರಿಸುವಂತಾಗಲಿ: ಇಂಡುವಾಳು ಸಚ್ಚಿದಾನಂದ್

Sandalwood: ಇಂದು ದರ್ಶನ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ಡೆವಿಲ್ ರಿಲೀಸ್ ಆಗಿದ್ದು, ದರ್ಶನ್ ಆಪ್ತ ಆಗಿರುವ ಇಂಡುವಾಳು ಸಚ್ಚಿದಾನಂದ್ ಅವರು ಕರ್ನಾಟಕ ಟಿವಿ ಮೂಲಕ ವಿಶಸ್ ತಿಳಿಸಿದ್ದಾರೆ. ದರ್ಶನ್ ಅಣ್ಣನ ಡೆವಿಲ್ ಸಿನಿಮಾ ಬಿಡುಗಡೆ ಆಗ್ತಿದೆ. ಅವರ ಅನುಪಸ್ಥಿತಿಯಲ್ಲಿ ಅಭಿಮಾನಿಗಳು ಸಂಭ್ರಮಾಚರಣೆ ಮಾಡ್ತಿದ್ದಾರೆ. ಚಿತ್ರ ಶತದಿನೋತ್ಸವ ಆಚರಿಸಲಿ ಅವರು ಮಾಡಿರೊ ಎಲ್ಲಾ ಸಿನಿಮಾಗಳ ದಾಖಲೆ ಮೀರಿಸುವಂತಹ...

Mandya: ಡೆವಿಲ್ ಸಿನಿಮಾ ರಿಲೀಸ್ ಪ್ರಯುಕ್ತ ಕಡಿಮೆ ಬೆಲೆಗೆ ಬಿರಿಯಾನಿ ಆಫರ್ ನೀಡಿದ ಅಭಿಮಾನಿ

Mandya News: ಮಂಡ್ಯದಲ್ಲಿ ದರ್ಶನ್ ಅಭಿನಯದ ಬಹುನಿರೀಕ್ಷಿತ ಚಿತ್ರ ಡೆವಿಲ್ ರಿಲೀಸ್ ಆಗಿದ್ದು, ಡಿ ಬಾಸ್ ಫ್ಯಾನ್ಸ್ ಡೆವಿಲ್ ನೋಡಿ ಬಂದವರಿಗೆ, ಸವಿಯಲು ಬಿರಿಯಾನಿ ವ್ಯವಸ್ಥೆ ಮಾಡಿದ್ದರು. ಮಂಡ್ಯದ ಸುಭಾಷ್ ನಗರದಲ್ಲಿರುವ ರೆಟ್ರೋ ಕೆಫೆ ಹೋಟೆಲ್‌ನಲ್ಲಿ ಈ ಆಫರ್ ನಡೆಯುತ್ತಿದ್ದು, ಹೋಟೆಲ್ ನ ಮಾಲೀಕ ವಿನು ಎಂಬುವರದಿಂದ ದರ್ಶನ್ ಫ್ಯಾನ್ಸ್ ಗಳಿಗೆ ವಿಶೇಷ ಆಫರ್ ನೀಡಲಾಗಿತ್ತು....

Sandalwood: ಯಾರೂ ಕೂಡ ಬಿಗ್ ಬಾಸ್ ಬೈಬೇಡಿ!: Rupesh Rajanna

Sandalwood: ಬಿಗ್‌ಬಾಸ್ ಮಾಜಿ ಸ್ಪರ್ಧಿ, ಕನ್ನಡಪರ ಹೋರಾಟಗಾರ ರೂಪೇಶ್ ರಾಜಣ್ಣ ಬಿಗ್‌ಬಾಸ್ ಆಟದ ಬಗ್ಗೆ, ಅನುಭವದ ಬಗ್ಗೆ ತಮ್ಮ ಅಭಿಪ್ರಾಯ ಹೇಳಿದ್ದಾರೆ. https://youtu.be/x7QJyJa0BwM ನಾನು ಬಿಗ್‌ಬಾಸ್ ಫಿನಾಲೆ ದಿನ ಸಿಕ್ಕಾಪಟ್ಟೆ ಹೆದರಿಕೆಯಿಂದ ಇದ್ದೆ. ನಾವು ಎಷ್ಟೇ ಮಾತನಾಡಬಹುದು. ಏನೇ ಹೇಳಬಹುದು. ಧೈರ್ಯವಾಗಿ ಇರುವಂತೆ ಕಾಣಬಹುದು. ಆದರೆ ನಮ್ಮ ಮನಸ್ಸಿನಲ್ಲಿ ಆ 1 ಹೆದರಿಕೆ ಇದ್ದೇ ಇರುತ್ತದೆ ಎಂದಿದ್ದಾರೆ...

Sandalwood: ರೂಪೇಶ್ ರಾಜಣ್ಣ ಪ್ರಕಾರ ಟಾಪ್ 5 ಸ್ಪರ್ಧಿಗಳು ಇವರೇ!

Sandalwood: ಮಾಜಿ ಬಿಗ್‌ಬಾಸ್ ಸ್ಪರ್ಧಿಯಾಗಿರುವ ರೂಪೇಶ್ ರಾಜಣ್ಣ ಅವರು ಮಾತನಾಡಿದ್ದು, ಈ ಬಾರಿ ಬಿಗ್‌ಬಾಸ್ ಫಿನಾಲೆಯಲ್ಲಿ ಟಾಪ್‌ 5ನಲ್ಲಿ ಯಾರಿರ್ತಾರೆ ಅಂತಾ ಅಂದಾಜು ಮಾಡಿದ್ದಾರೆ. https://youtu.be/0d-lhUuT7-w ರೂಪೇಶ್ ರಾಜಣ್ಣ ಪ್ರಕಾರ ಫಿನಾಲೆಯಲ್ಲಿ ಟಾಪ್ 5ನಲ್ಲಿ ಅಶ್ವಿನಿ, ಗಿಲ್ಲ, ರಘು, ಆಟ ಬದಲಾಯಿಸಿದರೆ ಸೂರಜ್ ಇರುತ್ತಾರೆ. ಧನುಷ್ ಅಥವಾ ಕಾವ್ಯ ಅವರಿಗೆ ಟಾಪ್ 5ನಲ್ಲಿ ಇರಬಹುದು ಅಂತಾರೆ ರೂಪೇಶ್....

Sandalwood: ಬಿಗ್ ಬಾಸ್ ಗೆಲ್ಲೋದು ಗಿಲ್ಲಿನೇ !: Rupesh Rajanna

Sandalwood: ಬಿಗ್‌ಬಾಸ್ ಮಾಜಿ ಸ್ಪರ್ಧಿ ರೂಪೇಶ್ ರಾಜಣ್ಣ ಈ ಬಾರಿ ಬಿಗ್‌ಬಾಸ್ ಬಗ್ಗೆ ತಮ್ಮ ಅಭಿಪ್ರಾಯ ಹೇಳಿದ್ದಾರೆ. ಬಿಗ್‌ಬಾಸ್ ಟಾಸ್ಕ್ ಆಡೋವ್ರೆಲ್ಲಾ ಸ್ಪರ್ಧೆ ಗೆಲ್ಲಕ್ಕಾಗಲ್ಲ ಎಂದಿದ್ದಾರೆ. https://youtu.be/Rf8dzwEHqxQ ಬಿಗ್ಬಾಸ್ ನೋಡಿದಾಗ ಕೆಲವು ಸನ್ನಿವೇಶಗಳಲ್ಲಿ ಕೆಲವು ಬದಲಾವಣೆಯಾಗುತ್ತದೆ. ಯಾವುದೇ ವಿಷಯಕ್ಕೆ ರಘು ಎಲ್ಲರಿಗೂ ಉತ್ತಮ ಎನ್ನಿಸಬಹುದು. ಅದೇ ಬೇರೆ ವೀಡಿಯೋ ರಿಲೀಸ್ ಆದಾಗ, ಇಷ್ಟೇನಾ ರಘು ಎನ್ನಿಸಲು ಶುರುವಾಗುತ್ತದೆ....

Sandalwood: ಬಿಗ್‌ಬಾಸ್‌ನಲ್ಲಿ ಲವ್‌ಲೈನ್ ವರ್ಕೌಟ್ ಆಗಲ್ಲ: Roopesh Rajanna

Sandalwood: ಮಾಜಿ ಬಿಗ್‌ಬಾಸ್ ಸ್ಪರ್ಧಿ ರೂಪೇಶ್ ರಾಜಣ್ಣ ಅವರು ಮಾತನಾಡಿದ್ದು, ಈ ಬಾರಿ ಬಿಗ್‌ಬಾಸ್ ಹೇಗೆ ನಡೀತಿದೆ ಎಂದು ತಮ್ಮ ಅಭಿಪ್ರಾಯ ಹೇಳಿದ್ದಾರೆ. https://youtu.be/6mR2FT-LggI ಬಿಗ್‌ಬಾಸ್‌ನಲ್ಲಿ ನಡೆಯುತ್ತಿರು ಗಿಲ್ಲಿ ಪ್ರೇಮ್ ಕಹಾಾನಿ ಬಗ್ಗೆ ಮಾತನಾಡಿರುವ ರೂಪೇಶ್ ರಾಜಣ್ಣ, ಬಿಗ್‌ಬಾಸ್‌ನಲ್ಲಿ ಲವ್‌ಲೈನ್ ವರ್ಕೌಟ್ ಆಗಲ್ಲ ಎಂದಿದ್ದಾರೆ. ಕೆಲವೇ ಕೆಲವರು ಮಾತ್ರ ಸುದೀಪ್ ಸರ್ ಹೇಳುವ ಮಾತನ್ನು ಅರ್ಥ ಮಾಡಿಕ``ಂಡು...
- Advertisement -spot_img

Latest News

ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ವ್ಯತ್ಯಯ, ತುಮಕೂರಲ್ಲಿ ಕರೆಂಟ್ ಇರಲ್ಲ!

ತುಮಕೂರು ನಗರದಲ್ಲಿ ಮೇ 10ರಂದು ವಿದ್ಯುತ್ ಸರಬರಾಜಿನಲ್ಲಿ ತಾತ್ಕಾಲಿಕ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ (BESCOM) ಪ್ರಕಟಿಸಿದೆ. ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ...
- Advertisement -spot_img