ಬೆಂಗಳೂರು : ಕರ್ನಾಟಕದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಮ,ತ್ತು ಒಮಿಕ್ರಾನ್ ಹೆಚ್ಚುತಲೇ ಇವೆ. ಇದರಿಂದ ಅನೇಕ ಜನರ ಜೀವನ ದಾರಿಗೆ ಬಂದಿದ್ದೆ. ಅದರಲ್ಲಿ ಒಂದು ಕನ್ನಡ ಚಿತ್ರರಂಗವಾಗಿದೆ. ಕೊರೊನಾ ಬಂದಿದ್ದರಿಂದ ಚಲನಚಿತ್ರ ಮಂದಿರಗಳಿಗೆ 50-50 ಅವಕಾಶ ನೀಡಿದ್ದರಿಂದ, ಅನೇಕ ಸಿನಿಮಾಗಳು ಅಷ್ಟೇನು ಸಂಪಾದನೆ ಮಾಡುತ್ತಿಲ್ಲ, ಇದರಿಂದ ಚಲನಚಿತ್ರಕ್ಕೆ ಹಾಕಿದ ಬಂಡವಾಳವು ಕಾಣದಾಗಿದ್ದಾರೆ. ಇದರ ಪರಿಣಾಮ...
www.karnatakatv.net: ಕರ್ನಾಟಕದ ಶಾಲಾ ಪಠ್ಯಪುಸ್ತಕದಲ್ಲಿ ಮೊದಲ ಭಾಷೆ ಅಥವಾ ಎರಡನೇ ಭಾಷೆಯಾಗಿ ಕನ್ನಡ ಭಾಷೆಯನ್ನು ಕಡ್ಡಾಯವಾಗಿ ಘೋಷಿಸಿರೋ ಸರ್ಕಾರದ ನಿರ್ಧಾರವನ್ನ 4ನೇ ತರಗತಿ ವಿದ್ಯಾರ್ಥಿಯೊಬ್ಬ ಪ್ರಶ್ನಿಸಿದ್ದಾನೆ.
ಈ ಕುರಿತು ಹೈಕೋರ್ಟ್ ಮೆಟ್ಟಿಲೇರಿರುವ ಅರ್ಜಿದಾರ ಕೀರ್ತನ್ ಸುರೇಶ್ 2018ರ ಕನ್ನಡ ಭಾಷೆ ಕಲಿಕೆ ಕಾಯ್ದೆ ಅಸಂವಿಧಾನಿಕ, ಅಕ್ರಮವಾದುದು. ಸಿಬಿಎಸ್ಇ, ಐಸಿಎಸ್ಇ ಸಿಲಬಸ್ ಇರುವ ಶಾಲೆಗಳಲ್ಲಿ ಈ ನಿಯಮವನ್ನು...
Shivamogga: ಬಹು ನಿರೀಕ್ಷಿತ ದೇಶದ ಎರಡನೇ ಅತಿ ಉದ್ದದ ಸಿಗಂಧೂರು ಕ್ಷೇತ್ರಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಲೋಕಾರ್ಪಣೆಗೆ ಮಹೂರ್ತ ನಿಗದಿಯಾಗಿದೆ.
ಇಂದು ಶಿವಮೊಗ್ಗ ಜಿಲ್ಲಾ ಬಿಜೆಪಿ...