Sunday, May 3, 2026

Karnataka media

ಈರುಳ್ಳಿ ಎಣ್ಣೆಯನ್ನು ಸರಿಯಾದ ರೀತಿಯಲ್ಲಿ ತಯಾರಿಸುವುದು ಹೀಗೆ ನೋಡಿ..

ಕೂದಲು ಉದುರುವ ಸಮಸ್ಯೆಗೆ ಹಲವಾರು ಪರಿಹಾರಗಳಿದೆ. ಆ್ಯಲೋವೆರಾ ಜೆಲ್,  ತೆಂಗಿನ ಎಣ್ಣೆ, ಹರಳೆಣ್ಣೆ, ಇತ್ಯಾದಿ ಬಳಸಿ ನಾವು ಕೂದಲಿಗೆ ಪರಿಹಾರ ಕಂಡುಕೊಳ್ಳುತ್ತೇವೆ. ಆದ್ರೆ ಅವೆಲ್ಲಕ್ಕಿಂತ ಬೆಸ್ಟ್ ರೆಮಿಡಿ ಅಂದ್ರೆ ಈರುಳ್ಳಿ ಎಣ್ಣೆ. ಹಾಗಾದ್ರೆ ಈರುಳ್ಳಿ ಎಣ್ಣೆಯನ್ನು ಸರಿಯಾದ ರೀತಿಯಲ್ಲಿ ಬಳಸೋದು ಹೇಗೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಕೇವಲ 3 ವಸ್ತುವನ್ನು ಬಳಸಿ, ಈ ಎಫೆಕ್ಟಿವ್...

ಪ್ರತಿದಿನ ಮಾಡುವ ಇಂಥ ಸಣ್ಣಪುಟ್ಟ ತಪ್ಪುಗಳಿಗೂ ಕ್ಷಮೆ ಇಲ್ಲವೆನ್ನುತ್ತಾನೆ ಶ್ರೀಕೃಷ್ಣ- ಭಾಗ 2

ಮೊದಲ ಭಾಗದಲ್ಲಿ ನಾವು ಬಡವ ರಾಜನನ್ನು ಕಾಣಲು ಅರಮನೆಗೆ ಬಂದು, 3 ದ್ವಾರಕ್ಕೆ ಹೋಗಿ, ಯಾವ ದ್ವಾರದ ಷರತ್ತನ್ನೂ ಪೂರೈಸಲಾಗದೇ, ನಾಲ್ಕನೇ ದ್ವಾರಕ್ಕೆ ಹೋದ ಕಥೆಯ ಬಗ್ಗೆ ಹೇಳಿದ್ದೆವು. ಈಗ ಮುಂದುವರಿದ ಭಾಗವಾಗಿ, ಬಡವನಿಗೆ 4ನೇ ದ್ವಾರದಲ್ಲಿ ಯಾರು ಸಿಗುತ್ತಾರೆ..? ಯಾವ ಷರತ್ತು ಇಡುತ್ತಾರೆ..? ಮತ್ತು ಮುಂದೇನಾಗುತ್ತದೆ ಅನ್ನೋ ಬಗ್ಗೆ ಹೇಳಲಿದ್ದೇವೆ. ಪ್ರತಿದಿನ ಮಾಡುವ ಇಂಥ...

ಪ್ರತಿದಿನ ಮಾಡುವ ಇಂಥ ಸಣ್ಣಪುಟ್ಟ ತಪ್ಪುಗಳಿಗೂ ಕ್ಷಮೆ ಇಲ್ಲವೆನ್ನುತ್ತಾನೆ ಶ್ರೀಕೃಷ್ಣ- ಭಾಗ 1

ಕೆಲವರು ಏನಾದರೂ ತಪ್ಪು ಮಾಡಿದಾಗ, ಅದೇನು ಬಿಡು ಸಣ್ಣ ತಪ್ಪು, ಸುಧಾರಿಸಿಕೊಳ್ತಾನೆ ಅಂತಾ ಹೇಳ್ತಾರೆ. ಆದ್ರೆ ತಪ್ಪು ಸಣ್ಣದಾಗಿದ್ರೂ, ದೊಡ್ಡದಾಗಿದ್ರೂ ತಪ್ಪು ತಪ್ಪೇ. ಅಂತೆಯೇ ತಿಳಿದು ಮಾಡಿದ್ರು, ತಿಳಿಯದೇ ಮಾಡಿದ್ರು ತಪ್ಪು ತಪ್ಪೇ. ಹಾಗಾಗಿ ನಾವು ಮಾಡುವ ಸಣ್ಣ ಪುಟ್ಟ ತಪ್ಪುಗಳು ಕೂಡ, ಯಮನ ಪಟ್ಟಿಯಲ್ಲಿ ಸೇರುತ್ತಂತೆ. ಈ ದೇವಸ್ಥಾನಗಳಿಗೆ ಪುರುಷರು ಹೋಗುವಂತಿಲ್ಲ.. ಒಮ್ಮೆ ಕೃಷ್ಣ ಮತ್ತು...

ಈ ದೇವಸ್ಥಾನಗಳಿಗೆ ಪುರುಷರು ಹೋಗುವಂತಿಲ್ಲ..

ಭಾರತದಲ್ಲಿ ಲಕ್ಷಾಂತರ ಮಂದಿರಗಳಿದೆ. ಒಂದೊಂದು ಮಂದಿರಕ್ಕೂ ಒಂದೊಂದು ಇತಿಹಾಸವಿದೆ. ಕೆಲವು ಪುರಾತನ ಮಂದಿರ, ಇನ್ನು ಕೆಲವು ಶ್ರೀಮಂತ ಮಂದಿರ. ಹೀಗೆ ಹಲವಾರು ಮಂದಿರಗಳನ್ನೊಳಗೊಂಡ ಭೂಮಿ ನಮ್ಮ ಭಾರತ. ಆದ್ರೆ ಎಲ್ಲ ದೇವಸ್ಥಾನಕ್ಕೂ ಎಲ್ಲರೂ ಹೋಗುವಂತಿಲ್ಲ. ಅದೇ ರೀತಿ ಭಾರತದಲ್ಲಿ ಪುರುಷರಿಗೆ ಪ್ರವೇಶವಿಲ್ಲದ ಕೆಲ ದೇವಸ್ಥಾನಗಳಿದೆ. ಆ ದೇವಸ್ಥಾನದ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.. ಭ್ರೂಣಹತ್ಯೆ...

ಅಂತ್ಯ ಸಂಸ್ಕಾರದ ವೇಳೆ ಶವದ ತಲೆಯ ಮೇಲೆ 3 ಬಾರಿ ಕೋಲಿನಿಂದ ಹೊಡೆಯುವುದಕ್ಕೆ ಕಾರಣವೇನು..?

ಹಿಂದೂ ಧರ್ಮದಲ್ಲಿ ಹಲವಾರು ಪದ್ಧತಿಗಳಿದೆ. ಅದೇ ರೀತಿ ಅಂತ್ಯ ಸಂಸ್ಕಾರದ ವೇಳೆಯೇ ಕೆಲ ಪದ್ಧತಿಯನ್ನು ನಾವು ಅನುಸರಿಸಬೇಕಾಗುತ್ತದೆ. ಅದರಲ್ಲಿ ಶವದ ತಲೆಗೆ 3 ಬಾರಿ ಕೋಲಿನಿಂದ ಹೊಡೆಯುದು. ಹಾಗಾದ್ರೆ ಈ ಪದ್ಧತಿ ಹಿಂದಿರುವ ಸತ್ಯವೇನು..? ಯಾಕೆ ಹೀಗೆ ಮಾಡಲಾಗುತ್ತದೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ರಾವಣನ ಮಗ ಮೇಘನಾಥ, ರಾವಣನಿಗಿಂತಲೂ ಬಲಶಾಲಿಯಾಗಲು ಏನು ಕಾರಣ..? ಯಾರೀತ..? ಓರ್ವ...

ಕೇವಲ 3 ವಸ್ತುವನ್ನು ಬಳಸಿ, ಈ ಎಫೆಕ್ಟಿವ್ ಹೇರ್ ಆಯ್ಲ್ ತಯಾರಿಸಿ..

ತಲೆ ಕೂದಲು ಉದುರುವ ಸಮಸ್ಯೆ ಈಗ ಕಾಮನ್ ಆಗಿ ಬಿಟ್ಟಿದೆ. ಅದಕ್ಕೆ ಪರಿಹಾರ ಕೂಡ ಇದೆ. ಆದ್ರೆ ಇಂದಿನ ಗಡಿಬಿಡಿ ಜಗತ್ತಿನಲ್ಲಿ ಯಾರೂ ಆ ಪರಿಹಾರವನ್ನು ಕಂಡುಕೊಳ್ಳಲು ಹೋಗೋದಿಲ್ಲ. ಬದಲಾಗಿ ಮಾರುಕಟ್ಟೆಯಲ್ಲಿ ಸಿಗುವ ಪ್ರಾಡಕ್ಟ್ ಬಳಸಿ, ಈ ಸಮಸ್ಯೆಯನ್ನು ಇನ್ನೂ ಹೆಚ್ಚು ಮಾಡಿಕೊಂಡು, ಕೊರಗುತ್ತಾರೆ. ಅಂಥವರಿಗಾಗಿ ನಾವಿಂದು ಕೇವಲ 3 ವಸ್ತು ಬಳಸಿ, ತಯಾರಿಸಬಹುದಾದ...

ಇದೊಂದು ವಸ್ತುವನ್ನು ಬಳಸಿ, 5 ಕ್ರೀಮ್ ತಯಾರಿಸಿ, ಚೆಂದ ಕಾಣಿಸಬಹುದು..

ನೋಡಲು ಸುಂದರವಾಗಿದ್ದವರು ಸೆಂಟರ್ ಆಫ್ ಅಟ್ರ್ಯಾಕ್ಷನ್ ಆಗಿರುತ್ತಾರೆ. ಮತ್ತು ಹೀಗೆ ಹೊಗಳಿಕೆ ಪಡೆಯೋದು ಹಲವರ ಆಸೆಯಾಗಿರುತ್ತೆ. ಹಾಗಾಗಿ ನಾವಿಂದು ಕೇವಲ ಒಂದು ಪ್ರಾಡಕ್ಟ್ ಮತ್ತು ಮನೆಯಲ್ಲೇ ಸಿಗುವ ಕೆಲ ವಸ್ತುಗಳನ್ನು ಬಳಸಿ, 5 ಕ್ರೀಮ್ ತಯಾರಿಸಿ, ಸುಂದರ ಕಾಣುವ ಟಿಪ್ಸ್ ಹಂಚಿಕೊಳ್ಳಲಿದ್ದೇವೆ. ಪುಟ್ಟ ಮಕ್ಕಳು ಆರೋಗ್ಯವಾಗಿ, ಚುರುಕಾಗಿರಬೇಕು ಅಂದ್ರೆ ಈ ಲಾಡು ಕೊಡಿ.. ನಾವಿಂದು ಹೇಳಲು ಹೊರಟಿರುವ...

ಮುಖದ ಅಂದವನ್ನು ಹೆಚ್ಚಿಸಲು ಈ ವಸ್ತು ಬಳಸಿ, ನಟಿಯರ ಸೌಂದರ್ಯದ ಗುಟ್ಟಿದು..

ಮುಖದ ಸೌಂದರ್ಯವನ್ನ ಹೆಚ್ಚಿಸಲು ಹೆಚ್ಚಿನವರು ಹೋಗೋದು ಬ್ಯೂಟಿಪಾರ್ಲರ್‌ಗೆ. ಆದ್ರೆ ಮನೆಯಲ್ಲಿರುವ ಸಾಮಗ್ರಿಯಿಂದಲೇ ನೀವು ನಿಮ್ಮ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬಹುದು. ಅದರಲ್ಲೂ ಐಸ್‌ಕ್ಯೂಬ್ಸ್‌ನಿಂದ ಉತ್ತಮ ರಿಸಲ್ಟ್ ನೀವು ಪಡೆಯಬಹುದು. ಹೆಚ್ಚಿನ ನಟ ನಟಿಯರ ಬ್ಯೂಟಿ ಸಿಕ್ರೇಟ್ ಇದೇ. ಹಾಗಾಗಿ ಇಂದು ನಾವು ಐಸ್‌ ಕ್ಯೂಬ್ಸ್ ತಯಾರಿಸೋದು ಹೇಗೆ ಅನ್ನೋದನ್ನ ಹೇಳಲಿದ್ದೇವೆ. ಪುಟ್ಟ ಮಕ್ಕಳು ಆರೋಗ್ಯವಾಗಿ, ಚುರುಕಾಗಿರಬೇಕು ಅಂದ್ರೆ ಈ...

ಕಾಂತಿಯುತವಾದ ತ್ವಚೆ ಬೇಕಂದ್ರೆ ಇದನ್ನು ನೀವು ಟ್ರೈ ಮಾಡಲೇಬೇಕು..

ಅಂದವಾದ, ಬೆಳ್ಳಗಿನ ಮುಖ ಯಾರಿಗೆ ಬೇಡ ಹೇಳಿ. ಇಂದಿನ ಕಾಲದಲ್ಲಿ ಯುವಕರು ಕೂಡ, ತಮ್ಮ ಸೌಂದರ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಿದ್ದಾರೆ. ಹಾಗಾಗಿ ನಾವಿಂದು ಕೆಲವು ಬ್ಯೂಟಿ ಟಿಪ್ಸನ್ನ ನಿಮ್ಮ ಮುಂದೆ ತಂದಿದ್ದೇವೆ. ಅದರಲ್ಲೂ ನಿಸರ್ಗದ ಕೊಡುಗೆಯಾದ ಅರಿಶಿನ ಬಳಸಿ, ನಾವು ಮನೆಯಲ್ಲೇ ಫೇಸ್‌ ಮಾಸ್ಕ ತಯಾರಿಸೋದು ಹೇಗೆ ಅನ್ನೋದನ್ನ ತಿಳಿಯೋಣ ಬನ್ನಿ.. ಪುಟ್ಟ ಮಕ್ಕಳು...

ಕೂದಲು ಉದುರುವ ಮತ್ತು ಡ್ಯಾಂಡ್ರಫ್ ಸಮಸ್ಯೆ ಇದ್ದರೆ, ಇದನ್ನು ಬಳಸಿ ನೋಡಿ…

ಅಂದವಾಗಿರುವ, ದಪ್ಪವಾದ, ಸಿಲ್ಕಿ ಕೂದಲು ನಮಗೂ ಬೇಕು ಅನ್ನೋ ಆಸೆ ಯಾವ ಹೆಣ್ಣು ಮಗಳಿಗಿರೋದಿಲ್ಲಾ ಹೇಳಿ. ಹೆಣ್ಣಿನ ಅಂದ ಹೆಚ್ಚಿಸೋದೇ, ಈ ಕೂದಲು. ಇಂಥ ನೀಳ ಕೇಶರಾಶಿ ನಿಮ್ಮದಾಗಬೇಕು ಅಂದ್ರೆ, ನಾವಿವತ್ತು ಹೇಳುವ ಟಿಪ್ಸ್ ಫಾಲೋ ಮಾಡಿ. ಪುಟ್ಟ ಮಕ್ಕಳು ಆರೋಗ್ಯವಾಗಿ, ಚುರುಕಾಗಿರಬೇಕು ಅಂದ್ರೆ ಈ ಲಾಡು ಕೊಡಿ.. ಒಂದು ಸ್ಪೂನ್ ತುಪ್ಪ, 2 ಸ್ಪೂನ್ ಆ್ಯಲೋವೆರಾ...
- Advertisement -spot_img

Latest News

ಕರಾವಳಿಯ ಶಿಲ್ಪಕಲೆಯ ಅದ್ಭುತ ನಳನಳಿಸುತ್ತಿದೆ ಪಡುಬಿದ್ರಿ ದೇಗುಲ!

ಕರಾವಳಿ: 64 ಕಂಬಗಳ ಕಲಾ ಲೋಕ. ₹33 ಕೋಟಿ ವೆಚ್ಚದಲ್ಲಿ ಜೀರ್ಣೋದ್ಧಾರಗೊಂಡಿರುನ ಉಡುಪಿ ಜಿಲ್ಲೆಯ ಪಡುಬಿದ್ರೆಯ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನವು ಮನೋಹರವಾಗಿ ಕಂಗೊಳಿಸುತ್ತಾ ಭಕ್ತರನ್ನು ಆಕರ್ಷಿಸುತ್ತಿದೆ....
- Advertisement -spot_img