Thursday, July 16, 2026

karnataka news

ಸತ್ತವರ ಫೋಟೋಗಳನ್ನು ಯಾವ ದಿಕ್ಕಿಗೆ ಇಡಬೇಕು..?

ಇವತ್ತು ನಾವು ಸತ್ತವರ ಫೋಟೋವನ್ನು ಯಾವ ದಿಕ್ಕಿಗೆ ಇಡಬೇಕು ಅನ್ನೋ ಬಗ್ಗೆ ಪುಟ್ಟ ಮಾಹಿತಿಯನ್ನ ನೀಡಲಿದ್ದೇವೆ. https://youtu.be/Enf7ZUqOagM ಮನೆ ಜನ ಸತ್ತಾಗ ಅವರ ನೆನಪಿಗಾಗಿ ಫೋಟೋವನ್ನ ಹಾಕೋ ಪದ್ಧತಿ ಚಾಲ್ತಿಯಲ್ಲಿದೆ. ಆದ್ರೆ ಆ ಫೋಟೋವನ್ನ ಎಲ್ಲಿ, ಯಾವ ದಿಕ್ಕಿಗೆ ಹಾಕಬೇಕು ಅನ್ನೋದು ಕೆಲವರಿಗೆ ಗೊತ್ತಿರುವುದಿಲ್ಲ. ಗೋಡೆಯಲ್ಲಿ ಎಲ್ಲಿ ಖಾಲಿ ಜಾಗ ಸಿಗುತ್ತದೆಯೋ ಅಲ್ಲಿ ಹಾಕಿಬಿಡುತ್ತಾರೆ. https://youtu.be/Aq6ar7Y7QDU ಆದ್ರೆ ಹೀಗೆ ಮಾಡುವುದರಿಂದ...

ಧೋನಿ ಜೊತೆ ತನ್ನ ರಿಟೈರ್‌ಮೆಂಟ್ ಘೋಷಿಸಿದ ಸುರೇಶ್ ರೈನಾ..!

ಮಹೇಂದ್ರ ಸಿಂಗ್ ಧೋನಿ ಜೊತೆ ಸುರೇಶ್ ರೈನಾ ಕೂಡ ಅಂತಾರಾಷ್ಟ್ರೀಯ ಕ್ರಿಕೇಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಈ ಬಗ್ಗೆ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಫೋಟೋವೊಂದನ್ನ ಹಾಕಿ, ಧೋನಿ ಬಗ್ಗೆ ಬರೆದುಕೊಂಡಿರುವ ರೈನಾ, ನಿಮ್ಮ ಈ ಘೋಷಣೆಗೆ ನಾನು ಜೊತೆಯಾಗುತ್ತೇನೆ ಎಂದಿದ್ದಾರೆ. https://youtu.be/aqHuDnJ6lWE ನನ್ನ ಹೃದಯವು ಹೆಮ್ಮೆಯಿಂದ ತುಂಬಿದೆ, ಈ ಪ್ರಯಾಣದಲ್ಲಿ ನಿಮ್ಮೊಂದಿಗೆ ಸೇರಲು ನಾನು ಆರಿಸಿಕೊಳ್ಳುತ್ತೇನೆ. ಭಾರತಕ್ಕೆ ಧನ್ಯವಾದಗಳು. ಜೈ...

ಅಂತರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ಮಹೇಂದ್ರ ಸಿಂಗ್ ಧೋನಿ..!

ಕ್ಯಾಪ್ಟನ್ ಕೂಲ್ ಮಹೇಂದ್ರ ಸಿಂಗ್ ಧೋನಿ ತಮ್ಮ ಫ್ಯಾನ್ಸ್‌ಗೆ ಶಾಕಿಂಗ್ ನ್ಯೂಸ್ ಕೊಟ್ಟಿದ್ದು, ಅಂತಾರಾಷ್ಟ್ರೀಯ ಕ್ರಿಕೇಟ್‌ಗೆ ವಿದಾಯ ಹೇಳಿದ್ದಾರೆ. ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿರುವ ಧೋನಿ 15 ವರ್ಷಗಳ ಕ್ರಿಕೇಟ್ ಪಯಣಕ್ಕೆ ವಿದಾಯ ಹೇಳುತ್ತಿದ್ದೇನೆ ಎಂದಿದ್ದಾರೆ. https://youtu.be/aqHuDnJ6lWE https://youtu.be/2w6T4AhRvkA 2004ರಲ್ಲಿ ಕ್ಯಾಪ್ಟನ್ ಕೂಲ್ ಧೋನಿ ಭಾರತೀಯ ಕ್ರಿಕೇಟ್ ಟೀಮ್‌ಗೆ ಎಂಟ್ರಿ ಕೊಟ್ಟಿದ್ರು. ಎರಡನೇ ಬಾರಿ...

ಮಿಸ್ಸಿಂಗ್ ಯುವರ್ ವಿಶಸ್ ಚಿರು ಮಗನೇ: ಅರ್ಜುನ್ ಭಾವನಾತ್ಮಕ ಪೋಸ್ಟ್..!

ಇಂದು ಹುಟ್ಟುಹಬ್ಬ ಸಂಭ್ರಮದಲ್ಲಿರುವ ನಟ ಅರ್ಜುನ್ ಸರ್ಜಾ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಭಾವನಾತ್ಮಕ ಪೋಸ್ಟ್ ಅಪ್ಲೋಡ್ ಮಾಡಿದ್ದಾರೆ. ಇಂದು ಅರ್ಜುನ್ ಸರ್ಜಾ ಹುಟ್ಟುಹಬ್ಬಕ್ಕೆ ವಿಶ್ ಮಾಡಲು ಚಿರಂಜೀವಿ ಸರ್ಜಾ ಇಲ್ಲದ ಕಾರಣ ಬೇಸರ ವ್ಯಕ್ತಪಡಿಸಿರುವ ಅರ್ಜುನ್ ಸರ್ಜಾ, ಚಿರು ಫೋಟೋ ಜೊತೆ ಐ ಆ್ಯಮ್ ಮಿಸ್ಸಿಂಗ್ ಮೈ ಸ್ವೀಟೆಸ್ಟ್ ಬಾಯ್ ಆನ್ ಮೈ ಬರ್ತ್‌ಡೇ. ಮಿಸ್ಸಿಂಗ್...

ಅಖಂಡ ಶ್ರೀನಿವಾಸ್ ಮೂರ್ತಿಗೆ ಸೆಕ್ಯೂರಿಟಿ ಇಲ್ಲವೆಂದು ಡಿಕೆಶಿ ಬೇಸರ..!

ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಮನೆ ಮೇಲೆ ದಾಳಿ ನಡೆದರೂ ಕೂಡ ಈ ವರೆಗೆ ರಾಜ್ಯ ಸರ್ಕಾರ ಎಮ್‌ಎಲ್‌ಎ ಮನೆಗೆ ಸೆಕ್ಯೂರಿಟಿ ನೀಡಿಲ್ಲ ಎಂದು ಡಿ.ಕೆ.ಶಿವಕುಮಾರ್ ಟ್ವೀಟ್ ಮೂಲಕ ಬೇಸರ ವ್ಯಕ್ತಪಡಿಸಿದ್ದಾರೆ. ಇದು ಸರ್ಕಾರದ ನಿಶ್ಕಾಳಜಿಯನ್ನ ತೋರಿಸುತ್ತದೆ. ಅಖಂಡ ಶ್ರೀನಿವಾಸ್ ಮೂರ್ತಿರಿಗೆ ರಕ್ಷಣೆ ನೀಡಬೇಕೆಂದು ನಾನು ಸಿಎಂ ಯಡಿಯೂರಪ್ಪನವರಲ್ಲಿ ಈ ಬಗ್ಗೆ ಮನವಿ...

ಸಿನಿಮೀಯ ಶೈಲಿಯಲ್ಲಿ ನಡೀತು ಕಿಡ್ನ್ಯಾಪ್, ಮುಂದೆ ಏನಾಯ್ತು..?

ಕೋಲಾರದಲ್ಲಿ ಗುರುವಾರ ನಡೆದಿದ್ದ ಯುವತಿಯ ಕಿಡ್ನಾಪ್ ಪ್ರಕರಣವು ಸುಖಾಂತ್ಯ ಕಂಡಿದೆ. ಅಪಹೃತರಿಗೆ ಚಳ್ಳೆಹಣ್ಣು ತಿನ್ನಿಸಿ ಯುವತಿ ತಪ್ಪಿಸಿಕೊಂಡು ಬಂದಿದ್ದಾಳೆ. https://youtu.be/aqHuDnJ6lWE ಕೋಲಾರದಲ್ಲಿ ಗುರುವಾರ ಮಧ್ಯಾನ್ಹ 21 ರ ಹರೆಯದ ಯುವತಿಯ ಕಿಡ್ನಾಪ್ ನಡೆದಿತ್ತು. ಹಾಡಹಗಲೆ ಮೂವರು ಕಿಡಿಗೇಡಿಗಳು ರಸ್ತೆಯಲ್ಲಿ ಹೋಗುತ್ತಿದ್ದ ಯುವತಿಯನ್ನು ಕಾರಲ್ಲಿ ಅಪಹರಿಸಿದ್ದರು. ಈ ಘಟನೆಯು ಕೋಲಾರದಲ್ಲಿ ತಲ್ಲಣ ಸೃಷ್ಟಿಸಿತ್ತು. ತಕ್ಷಣವೇ ಕಾರ್ಯಪ್ರವೃತ್ತರಾದರೂ ಪೊಲೀಸರ ಕೈಗೆ...

ಈ ಒಂದು ಗಿಡ ನಿಮ್ಮ ಮನೆಯಲ್ಲಿದ್ರೆ ಸುಖ ಶಾಂತಿ ಅದೃಷ್ಟ ಐಶ್ವರ್ಯ ನಿಮ್ಮ ಪಾಲು..!

ಕೆಲವೊಂದು ಗಿಡಗಳು ನಮ್ಮ ಜೀವನದ ನೋವು ನಲಿವುಗಳಿಗೆ ಕಾರಣವಾಗುತ್ತದೆ. ಆದ್ರೆ ಒಂದು ಗಿಡವನ್ನ ನೀವು ನಿಮ್ಮ ಮನೆಯಲ್ಲಿ ತಂದು ನೆಟ್ಟರೆ, ಅದಕ್ಕೆ ಪ್ರತಿದಿನ ನಿರುಣಿಸಿ ಅದು ಬಾಡಿಹೋಗದಂತೆ ನೋಡಿಕೊಂಡರೆ ನಿಮ್ಮ ಮನೆಯ ಅದೃಷ್ಟ ಖಲಾಯಿಸಿದಂತೆ. ಯಾವುದು ಆ ಗಿಡ ಅನ್ನೋದನ್ನ ನೋಡೋಣ. https://youtu.be/i6kbnEERtz8 ಕೆಲವು ಗಿಡಗಳು ಮನೆಯಂಗಳವನ್ನ ಸುಂದರಗೊಳಿಸುವುದಲ್ಲದೇ ನಮ್ಮ ಜೀವನವನ್ನ ಕೂಡ ಸುಂದರಗೊಳಿಸುತ್ತದೆ. ನಾವು ಕೂಡ...

ಈ ಸ್ನಾನದಿಂದ ನಿಮ್ಮ ಸಕಲ ಸಮಸ್ಯೆ ಪರಿಹರಿಸಿಕೊಳ್ಳಬಹುದು..!

ಆರ್ಥಿಕ ಸಮಸ್ಯೆ ಹದಗೆಟ್ಟಿದ್ದರೆ, ಕೊಟ್ಟ ಸಾಲ ವಾಪಸ್ ಬಾರದಿದ್ದಲ್ಲಿ. ಅಥವಾ ನಿಮಗೇ ಸಾಲ ಮಾಡುವ ಪರಿಸ್ಥಿತಿ ಬಂದಲ್ಲಿ, ಈ ಒಂದು ಚಿಕ್ಕ ಕೆಲಸ ಮಾಡಿದ್ರೆ , ನಿಮ್ಮ ಸಮಸ್ಯೆ ಎಲ್ಲಾ ದೂರವಾಗುತ್ತದೆ. ಯಾವುದು ಆ ಪರಿಹಾರ ಎಂಬ ಬಗ್ಗೆ ತಿಳಿದುಕೊಳ್ಳೋಣ. https://youtu.be/aqHuDnJ6lWE ಶುಕ್ರವಾರದ ದಿನ ನಾಲ್ಕು ಲವಂಗ ಮತ್ತು ನಾಲ್ಕು ಏಲಕ್ಕಿಯನ್ನ ತೆಗೆದುಕೊಂಡು ಸ್ನಾನದ ನೀರಿನಲ್ಲಿ ಅರ್ಧಗಂಟೆ...

ಸೂರ್ಯ ನಾರಾಯಣ ದೇವಸ್ಥಾನದ ವಿಶೇಷತೆಗಳು..

ಇವತ್ತು ನಾವು ದಕ್ಷಿಣ ಕನ್ನಡ ಜಿಲ್ಲೆಯ ಉಜಿರೆಯ ಬಳಿ ಇರುವ ಸೂರ್ಯ ನಾರಾಯಣ ದೇವಸ್ಥಾನದ ಬಗ್ಗೆ ಕೆಲ ಮಾಹಿತಿಯನ್ನ ನೀಡಲಿದ್ದೇವೆ. ಜನ ತಮ್ಮ ಕೋರಿಕೆ ಈಡೇರಲು ದೇವರಿಗೆ ಚಿನ್ನ ಬೆಳ್ಳಿ ವಜ್ರ ವೈಢೂರ್ಯ ಹಣ ಇತ್ಯಾದಿಗಳನ್ನ ನೀಡುವ ಹರಕೆ ಹೋರುತ್ತಾರೆ. ಆದ್ರೆ ಸೂರ್ಯ ನಾರಾಯಣ ದೇವಸ್ಥಾನದಲ್ಲಿ ಮಣ್ಣಿನ ಗೊಂಬೆಗಳನ್ನ ಹರಕೆ ರೂಪದಲ್ಲಿ ನೀಡುವ ಪ್ರತೀತಿ...

ನಿಮಗೆ ಗೊತ್ತಿಲ್ಲದೇ ನೀವು ಮಾಡುವ ತಪ್ಪುಗಳಿಂದ ಮನೆಯ ನೆಮ್ಮದಿ ಹಾಳಾಗುತ್ತದೆ..!

ಕೆಲ ಹೆಂಗಸರು ತಮಗೇ ಗೊತ್ತಿಲ್ಲದೇ ಮಾಡುವ ಎಡವಟ್ಟುಗಳಿಂದ ಸದಾ ದುಃಖಿತರಾಗಿರುತ್ತಾರೆ. ಮನೆಯಲ್ಲಿ ಸದಾ ಕಲಹವಿರುತ್ತದೆ. ಪತಿ ಪತ್ನಿ ಶತ್ರುಗಳಂತೆ ಜಗಳಾಡುತ್ತಾರೆ. ಏನದು ಆ ತಪ್ಪು ಅನ್ನೋಬಗ್ಗೆ ನಾವಿವತ್ತು ತಿಳಿಸಿಕೊಡಲಿದ್ದೇವೆ. https://youtu.be/2w6T4AhRvkA ಕೆಲ ಹೆಣ್ಣು ಮಕ್ಕಳಿಗೆ ತಾಳಿಗೆ, ಕುತ್ತಿಗೆಗೆ ಹಾಕಿರುವ ಸರಕ್ಕೆ ಪಿನ್ನು ಸಿಕ್ಕಿಸಿಕೊಳ್ಳುವ ಚಟವಿರುತ್ತದೆ. ಇದೇ ಕಾರಣಕ್ಕೆ ಮನೆಯಲ್ಲಿ ಪದೇ ಪದೇ ಕಲಹಗಳು ನಡೆಯುತ್ತದೆ. ಏಕೆಂದರೆ...
- Advertisement -spot_img

Latest News

1 ಪ್ಲೇಟ್ ಪಾನೀಪುರಿ ಬೆಲೆ 830 ರೂಪಾಯಿ: 1 ಪ್ಲೇಟ್ ಪಾವ್ ಭಾಜಿ ಬೆಲೆ 1,270 ರೂಪಾಯಿ..

London News: ಯಾರಾದ್ರೂ ಹೀಗೆ ಹೇಳೋದನ್ನಾ ಕೇಳಿದಿರಾ..? ಏನಂದ್ರೆ, ಪಾನೀಪುರೀನಾ..? ನನಗೆ ಅದರ ಸ್ಮೆಲ್ ಕಂಡ್ರೆ ಆಗಲ್ಲಾ, ನನಗೆ ಪಾನೀಪುರಿ ಅಂದ್ರೆ ಆಗಲ್ಲಾ ಅಂತಾ ಯಾರಾದ್ರೂ...
- Advertisement -spot_img