Friday, May 1, 2026

kavigoshti

ಮೈಸೂರಿನ ರಾಣಿ ಬಹದ್ದೂರು ಸಭಾಂಗಣದಲ್ಲಿ ಯುವ ಕವಿಗೋಷ್ಠಿಗೆ ಚಾಲನೆ:

Dasara News: ದಸರಾ ಕವಿಗೋಷ್ಠಿ ಉಪಸಮಿತಿ ವತಿಯಿಂದ‌ ಮೈಸೂರಿನ ರಾಣಿ ಬಹದ್ದೂರು ಸಭಾಂಗಣದಲ್ಲಿ ಇಂದು ಯುವ ಕವಿಗೋಷ್ಠಿಗೆ ಚಾಲನೆ ನೀಡಲಾಯಿತು. ಶಾಸಕರಾದ ಜಿ.ಟಿ.ದೇವೇಗೌಡ ಅವರು ಕವಿಗೋಷ್ಠಿ ಉದ್ಘಾಟಿಸಿದರು. ಈ ವೇಳೆ ಹಿರಿಯ ಕವಿಗಳು ಹಾಗೂ ವಿಮರ್ಶಕರು ಸೇರಿ ಸಚಿವರಾದ ಬಿ.ಸಿ.ಪಾಟೀಲ್ ಹಾಗೂ ಎಸ್ ಟಿ ಸೋಮಶೇಖರ್ ಸೇರಿ ಯುವ ಕವಿಗಳು ಉಪಸ್ಥಿತರಿದ್ದರು. https://karnatakatv.net/dasara-tanga-savari/ https://karnatakatv.net/sriranga-pattana-dasara/ https://karnatakatv.net/mandya-farmers-dasara/
- Advertisement -spot_img

Latest News

ಮಗನ ನೆನಪಿಂದ ಭಾರವಾಯ್ತಾ? 80 ಕೋಟಿ ಮನೆ! ನೋವಿನಲ್ಲಿ ಗುಡಿಸಲು ಸೇರಿದ ಅಮ್ಮ!

ಚೆನ್ನೈ: ಪೋಷಕರ ಬದುಕಿನಲ್ಲಿ ಮಕ್ಕಳ ಅಗಲಿಕೆ ಯಾವಾಗಲೂ ಅತಿದೊಡ್ಡ ನೋವು ಎಂಬುದಕ್ಕೆ ಹೃದಯವಿದ್ರಾವಕ ಉದಾಹರಣೆಯಾಗಿ ನಟ ಡೇನಿಯಲ್ ಬಾಲಾಜಿ ಅವರ ಕುಟುಂಬದ ಕಥೆ ಹೊರಬಂದಿದೆ. ಅವರ...
- Advertisement -spot_img