Sunday, November 16, 2025

KolathuruFraud

H.C ಮಹದೇವಪ್ಪ ಹೆಸ್ರಲ್ಲಿ ಲಕ್ಷ, ಲಕ್ಷ ವಂಚನೆ!

ಮೈಸೂರು ಜಿಲ್ಲೆಯ ಟಿ. ನರಸಿಪುರ ತಾಲ್ಲೂಕಿನ ಕೊಳತ್ತೂರು ಗ್ರಾಮದಲ್ಲಿ ಮಹತ್ತರ ವಂಚನೆಯೊಂದು ಬೆಳಕಿಗೆ ಬಂದಿದೆ. ಸಚಿವ ಹೆಚ್‌.ಸಿ. ಮಹದೇವಪ್ಪ ಅವರ ಹೆಸರಿನಲ್ಲಿ ಮಹಿಳೆಯೊಬ್ಬಳು ₹27 ಲಕ್ಷ ಹಣ ವಂಚಿಸಿರುವ ಘಟನೆ ನಾಡಿನ ಗಮನ ಸೆಳೆದಿದೆ. ಕೊಳತ್ತೂರು ಗ್ರಾಮದ ಜ್ಯೋತಿ ಎಂಬ ಮಹಿಳೆ, ವಿವಿಧ ಸರ್ಕಾರಿ ಯೋಜನೆಗಳ ಸವಲತ್ತು ಮತ್ತು ಸಾಲ ಕೊಡಿಸಿಕೊಡುವುದಾಗಿ ನಂಬಿಸಿದ್ದಾಳೆ. ನೂರಾರು ಮಹಿಳೆಯರು...
- Advertisement -spot_img

Latest News

SSLC–PUC ಫಲಿತಾಂಶ ಸುಧಾರಣೆಗೆ ‘ಪರೀಕ್ಷಾ ಮಿತ್ರ’ ಹೊಸ ಉಪಕ್ರಮ!

ಶಾಲಾ ಶಿಕ್ಷಣ ಇಲಾಖೆ ತುಮಕೂರು ವತಿಯಿಂದ ಪರೀಕ್ಷಾ ಮಿತ್ರ ಎಂಬ ವಿಶಿಷ್ಟ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಎಲ್ಲಾ ವಿದ್ಯಾರ್ಥಿಗಳು ಇದರ ಸದುಪಯೋಗಪಡಿಸಿಕೊಳ್ಳಬೇಕೆಂದು SVP ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ...
- Advertisement -spot_img