Friday, July 11, 2025

koppala

ಮೂರು ವರ್ಷದ ಹಿಂದೆ ಮೃತಪಟ್ಟಿದ್ದ ಪತ್ನಿ ಗೃಹ ಪ್ರವೇಶಕ್ಕೆ ಬಂದಿದ್ಹೇಗೆ..?

ಆ ಮನೆಯಲ್ಲಿ ಗೃಹಪ್ರವೇಶ ಕಾರ್ಯಕ್ರಮ ನಡೆಯುತ್ತಿತ್ತು. ಮನೆಗೆ ಬಂದ ಅತಿಥಿಗಳು ಅಚ್ಚರಿಗೊಂಡಿದ್ದರು. ಯಾಕಂದ್ರೆ ಮೂರು ವರ್ಷದ ಹಿಂದೆ ಅಪಘಾತದಲ್ಲಿ ಮೃತಪಟ್ಟಿದ್ದ ಮನೆಯಜಮಾನನ ಪತ್ನಿ ಸ್ಟೇಜ್ ಮೇಲೆ ಬಂದು ಕುಳಿತಿದ್ದರು. ಬಂದವರನ್ನೆಲ್ಲ ಸ್ವಾಗತಿಸುತ್ತಿದ್ದರು. ಆದ್ರೆ ಪತ್ನಿಯಲ್ಲಿ ಜೀವವಿರಲಿಲ್ಲ. ಯಾಕಂದ್ರೆ ಅದೊಂದು ಗೊಂಬೆಯಾಗಿತ್ತು. ಕೊಪ್ಪಳದ ಭಾಗ್ಯನಗರದ ಖ್ಯಾತ ಉದ್ಯಮಿ ಶ್ರೀನಿವಾಸ್ ಗುಪ್ತಾರ ಪತ್ನಿಗೆ ಮನೆಕಟ್ಟಬೇಕೆಂಬ ಆಸೆಯಿತ್ತು. ಆದ್ರೆ 2017ರಲ್ಲಿ...
- Advertisement -spot_img

Latest News

ಅಮೃತಧಾರೆ ಸೀರಿಯಲ್‌ ನಟಿಗೆ ಚಿತ್ರಹಿಂಸೆ : ಸಿಕ್ಕ ಸಿಕ್ಕ ಕಡೆ ಕಿರುತರೆ ನಟಿಗೆ ಚಾಕು ಇರಿದ ಪತಿ

ಅಮೃತಧಾರೆ ಸೀರಿಯಲ್‌ ನಟಿ ಶ್ರುತಿ ಅಲಿಯಾಸ್‌ ಮಂಜುಳ ಚಾಕು ಇರಿತಕ್ಕೆ ಒಳಗಾಗಿದ್ದಾರೆ. ಚಾಕು ಇರಿದಿರೋದು ಬೇರೆ ಯಾರೂ ಅಲ್ಲ ಸ್ವಂತ ಪತಿ ಅಮರೇಶ್. ಅಸಲಿಗೆ, ಈ...
- Advertisement -spot_img