Saturday, April 20, 2024

Krishna B are gowda

ಮೂವರು ಸಚಿವರು ರಾಜೀನಾಮೆ ಕೊಡಲು ಒಪ್ಪಿದ್ದಾರೆ – ಮಾಜಿ ಪ್ರಧಾನಿ ಹೇಳಿಕೆ

ಬೆಂಗಳೂರು : ಸಂಪುಟ ವಿಸ್ತರಣೆ ಮಾಡಿ ಕೇವಲ ಪಕ್ಷೇತರರಿಬ್ಬರನ್ನ ಸಚಿವರನ್ನಾಗಿ ಮಾಡಿ ಸರ್ಕಾರಕ್ಕೆ ಕುಮಾರಸ್ವಾಮಿ ಸಂಚಕಾರ ತಂದುಕೊಂಡ್ರಾ ಅನ್ನೊ ಮಾತು ಕೇಳಿಬಂದಿತ್ತು. ಯಾಕೆಂದರೆ ಕಾಂಗ್ರೆಸ್ ನ ಹಿರಿಯ ಸಚಿವರು ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ರು.. ಆದ್ರೆ ಮಾಜಿ ಪ್ರಧಾನಿ ಇಂದು ದೋಸ್ತಿ ಸರ್ಕಾರದ ರಹಸ್ಯ ಕಾರ್ಯಾಚರಣೆಯನ್ನು ಬಾಯ್ತಪ್ಪಿ ಬಹಿರಂಗ ಮಾಡಿದ್ದಾರೆ.. ಮೂವರು ಸಚಿವರು ರಾಜೀನಾಮೆ ಕೊಡಲು...
- Advertisement -spot_img

Latest News

ಆರೋಪಿಯ ರಕ್ಷಣೆ ಮಾಡುವ ಪ್ರಯತ್ನ ನಡೆಯುತ್ತಿರುವುದು ಖಂಡನೀಯ: ಸಂಸದೆ ಸುಮಲತಾ ಅಂಬರೀಷ್

Political News: ಹುಬ್ಬಳ್ಳಿಯ ನೇಹಾ ಕೊಲೆಗೆ ಸಂಬಂಧಿಸಿದಂತೆ ಸಂಸದೆ ಸುಮಲತಾ ಅಂಬರೀಷ್ ಬೇಸರ ಹೊರಹಾಕಿದ್ದು, ಹುಬ್ಬಳ್ಳಿಯ ಬಿವಿಬಿ ಕಾಲೇಜು ವಿದ್ಯಾರ್ಥಿನಿ ನೇಹಾ ಹಿರೇಮಠ್‌ ಅವರ ಹತ್ಯೆ...
- Advertisement -spot_img