Tuesday, July 15, 2025

lahari velu

ನಟ ವಿಜಯಕಾಂತ್ ನಿಧನಕ್ಕೆ ಸಂತಾಪ ಸೂಚಿಸಿದ ಲಹರಿ ವೇಲು

Movie News: ತಮಿಳು ನಟ, ರಾಜಕಾರಣಿ ವಿಜಯಕಾಂತ್ ನಿಧನರಾಗಿದ್ದು, ಈ ಬಗ್ಗೆ ಲಹರಿ ಮ್ಯೂಸಿಕ್ ಮಾಲೀಕರಾದ ಲಹರಿ ವೇಲು ಸಂತಾಪ ವ್ಯಕ್ತಪಡಿಸಿದ್ದಾರೆ. ದಕ್ಷಿಣ ಭಾರತದ ಮೇರುನಟ ವಿಜಯ್ಕಾಂತ್‌ ಅವರು ಇಂದು ದಿವಂಗತರಾಗಿದ್ದಾರೆ. ಇಂದು ತುಂಬಾ ನೋವಿನ ಸಂಗತಿ. ಇವರ ಅಗಲಿಕೆ ಇಡೀ ಚಲನಚಿತ್ರ ರಂಗಕ್ಕೆ ನಷ್ಟ ಎನ್ನಬಹುದು. ಅವರ ಬಗ್ಗೆ ಹೇಳಬೇಕು ಅಂದ್ರೆ, ಅವರು ನನಗೆ...

ಸಕ್ಕರೆ ನಾಡು ಮಂಡ್ಯದಲ್ಲಿ ರೈಡರ್ ಪ್ರೀ-ರಿಲೀಸ್ ಇವೆಂಟ್..!

www.karnatakatv.net:ಯುವರಾಜ ನಿಖಿಲ್ ಕುಮಾರ್ ಬಹುನಿರೀಕ್ಷಿತ ಸಿನಿಮಾ 'ರೈಡರ್' ಈಗಾಗಲೇ ಹಾಡುಗಳು ಹಾಗೂ ಟ್ರೈಲರ್‌ನಿಂದ ಸಖತ್ ಸುದ್ದಿ ಮಾಡುತ್ತಿದೆ. ಈಗ 'ರೈಡರ್' ರಿಲೀಸ್ ಡೇಟ್ ಘೋಷಣೆ ಮಾಡಿದ್ದು, ಇದೇ ತಿಂಗಳ 24ಕ್ಕೆ (ಡಿಸೆಂಬರ್) ರಾಜ್ಯಾದ್ಯಂತ ತೆರೆಕಾಣಲಿದೆ. ಇನ್ನೂ ಈ ಚಿತ್ರದ ಪ್ರೀ-ರಿಲೀಸ್ ಕಾರ್ಯಕ್ರಮವನ್ನು ಸಕ್ಕರೆ ನಾಡಿನಲ್ಲಿ ಅದ್ದೂರಿ ನಡೆಸಲು ಪ್ಲಾನ್ ಮಾಡಲಾಗುತ್ತಿದೆ. ಈಗ ತೆರೆಕಾಣಲಿರುವ ಕನ್ನಡದ ಬಹು...
- Advertisement -spot_img

Latest News

ಗಂಡನನ್ನು ನದಿಗೆ ತಳ್ಳಿದ ಹೆಂಡ್ತಿ – ಮೂರೇ ತಿಂಗಳಲ್ಲಿ ವಿಚ್ಛೇದನ!

ಹೆಂಡ್ತಿಯೇ ಗಂಡನನ್ನು ನದಿಗೆ ತಳ್ಳಿದ ಆರೋಪ ಮೇಲೆ ಮೂರೇ ತಿಂಗಳಲ್ಲಿ ಇವರಿಬ್ಬರ ದಾಂಪತ್ಯ ಮುರಿದು ಬಿದ್ದಿದೆ. ಹೌದು ರಾಯಚೂರಿನ ಗುರ್ಜಾಪುರ ಬ್ರಿಡ್ಜ್ ಕಂ ಬ್ಯಾರೇಜ್ ಬಳಿ...
- Advertisement -spot_img