Spiritual Story: ಯಾರಿಗಾದರೂ ಶನಿದೆಸೆ ಇದ್ದರೆ, ಅಂಥವರು ಶನಿದೇವನ ದೇವಸ್ಥಾನಕ್ಕೆ ಕಪ್ಪು ಎಳ್ಳು, ಕಪ್ಪು ಬಟ್ಟೆ, ಎಳ್ಳೆಣ್ಣೆ ನೀಡಬೇಕು ಎನ್ನುತ್ತಾರೆ. ಅಲ್ಲದೇ, ಶನಿದೇವರ ದೇವಸ್ಥಾನದಲ್ಲಿ ಕಪ್ಪು ಕಲ್ಲಿಗೆ ಪೂಜೆ ಸಲ್ಲಿಸಲಾಗುತ್ತದೆ. ಶನಿದೇವರ ಫೋಟೋ ನೋಡಿದರೆ, ಅದು ಕೂಡ ಕಪ್ಪು ಬಣ್ಣದ್ದಾಗಿರುತ್ತದೆ. ಹಾಗಾಗಿ ಶನಿದೇವನಿಗೆ ಕಪ್ಪು ಬಣ್ಣವೆಂದರೆ ಏಕೆ ಇಷ್ಟ ಅಂತ ತಿಳಿಯೋಣ ಬನ್ನಿ..
ಶನಿ ದೇವರು...
Spiritual Story: ಶನಿವಾರ ಶನಿಯ ವಾರವಾಗಿದೆ. ಹಾಗಾಗಿ ಈ ದಿನ ಕೆಲವು ಪದ್ಧತಿಗಳನ್ನು ನಾವು ಪಾಲಿಸಲೇಬೇಕು. ಶನಿವಾರದ ದಿನ ಕೂದಲು, ಕತ್ತರಿಸಬಾರದು. ವಿವಾಹಿತರು ತಲೆಗೆ ಎಣ್ಣೆ ಹಾಕಿ ಸ್ನಾನ ಮಾಡಬಾರದು. ಉಗುರು ಕತ್ತರಿಸಬಾರದು. ಈ ದಿನ ಮನೆಗೆ ಕಬ್ಬಿಣದ ವಸ್ತು ಖರೀದಿಸಿ ತರಬಾರದು ಅಂತಾ ಹೇಳಲಾಗುತ್ತದೆ. ಹಾಗಾದ್ರೆ ಶನಿವಾರ ಇದೆಲ್ಲ ಮಾಡಿದರೆ ಏನಾಗುತ್ತದೆ ಅಂತಾ...
Spiritual: ಈ ವಿಷಯಕ್ಕೆ ಸಂಬಂಧಿಸಿದಂತೆ ನಾವು ಕಥೆಯ ಅರ್ಧಭಾಗವನ್ನು ಮೊದಲೇ ಹೇಳಿದ್ದೇವೆ. ಈಗ ವಿಕ್ರಮಾದಿತ್ಯನಿಗೆ ಕಾಟ ಕೊಡಲು ಶನಿ ಏನೇನು ಮಾಡುತ್ತಾನೆಂದು ತಿಳಿದುಕೊಳ್ಳೋಣ ಬನ್ನಿ..
ರಾಜಾ ವಿಕ್ರಮಾದಿತ್ಯನಿಗೆ ಸಾಡೇಸಾಥಿ ಶನಿ ಶುರುವಾದಾಗ, ಶನಿದೇವ ಕುದುರೆ ವ್ಯಾಪಾರಿಯ ವೇಷ ಧರಿಸಿ, ಹಲವಾರು ಕುದುರೆ ಹಿಡಿದು, ವಿಕ್ರಮಾದಿತ್ಯನ ಹತ್ತಿರ ಬರುತ್ತಾನೆ. ವಿಕ್ರಮಾದಿತ್ಯ ಕುದುರೆ ಖರೀದಿ ಮಾಡಲು, ಕುದುರೆ ಸವಾರಿ...
Spiritual: ಹಿಂದೂಗಳಲ್ಲಿ ಒಂದು ನಂಬಿಕೆ ಇದೆ. ಅದೇನೆಂದರೆ, ಹುಟ್ಟಿದಾಗಿನಿಂದ ಸಾಯುವವರೆಗೆ ಒಮ್ಮೆಯಾದರೂ ಶನಿ ಮನುಷ್ಯನ ಹೇಗಲೇರೇ ಏರುತ್ತಾನೆ. ಏಕೆಂದರೆ, ಯಾರಿಂದ ತಪ್ಪಿಸಿಕೊಂಡರೂ, ಶನಿದೇವನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಶಿವ, ಕೃಷ್ಣ, ಗಣಪನಂಥ ದೇವಾನುದೇವತೆಗಳೇ ಶನಿಯನ್ನು ಎದುರಿಸಲು ಭಯ ಪಡುತ್ತಿದ್ದರು. ಅಂಥಹುದರಲ್ಲಿ ಸಾಮಾನ್ಯ ಮನುಷ್ಯ ಶನಿಗೆ ಹೆದರದೇ ಇರುತ್ತಾನಾ..? ಇಂದು ನಾವು ಶನಿವಾರ ವೃತ ಕಥೆಯನ್ನು ತಿಳಿಸಲಿದ್ದೇವೆ....
ಅರಳಿ ಮರಕ್ಕೆ ಹಿಂದೂ ಧರ್ಮದಲ್ಲಿ ಉನ್ನತ ಸ್ಥಾನ ನೀಡಲಾಗಿದೆ. ಇದರ ಪೂಜೆ ಮಾಡುವುದರಿಂದ ಏನು ಪ್ರಯೋಜನವಾಗುತ್ತದೆ..? ಇದರ ಪೂಜೆ ಹೇಗೆ ಮಾಡಬೇಕು..? ಯಾವ ದಿನ ಅರಳಿ ಮರದ ಪೂಜೆ ಮಾಡಬೇಕು ಅನ್ನೋ ಬಗ್ಗೆ ನಾವು ನಿಮಗೆ ಈ ಮೊದಲೇ ಹೇಳಿದ್ದೇವೆ. ಇಂದು ನಾವು ಅರಳಿ ಮರವನ್ನು ಪೂಜಿಸಿದರೆ, ಶನಿದೋಷ ನಿವಾರಣೆಯಾಗಲು ಕಾರಣವೇನು..? ಅದರ ಹಿಂದಿರುವ...
ಹಿಂದೂಗಳಲ್ಲಿ ಅರಳಿ ಮರವನ್ನು ಪೂಜನೀಯ ಸ್ಥಾನದಲ್ಲಿ ಇರಿಸಲಾಗಿದೆ. ವಿವಾಹಿತೆಯರು ಅರಳಿ ಮರಕ್ಕೆ ಪ್ರದಕ್ಷಿಣೆ ಹಾಕಿ, ಪೂಜೆ ಮಾಡಿದ್ರೆ, ಬಹುಬೇಗ ಸಂತಾನ ಪ್ರಾಪ್ತಿಯಾಗತ್ತೆ ಅನ್ನೋ ನಂಬಿಕೆ ಇದೆ. ಯಾಕಂದ್ರೆ ಈ ಮರದಿಂದ ಬರುವ ಆಮ್ಲಜನಕದಿಂದ, ಮಹಿಳೆಯರ ಹಾರ್ಮೋನಲ್ ಇಂಬ್ಯಾಲೆನ್ಸ್ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಇದರಿಂದಲೇ ಸಂತಾನ ಪ್ರಾಪ್ತಿಯಾಗುತ್ತದೆ. ಹಾಗಾದ್ರೆ ಅರಳಿ ಮರವನ್ನು ಹೇಗೆ ಪೂಜಿಸಬೇಕು..? ಯಾವ...
ವಿಷ್ಣುವಿನ ಅವತಾರವಾದ ಶ್ರೀಕೃಷ್ಣ ಜನ್ಮ ಪಡೆದಾಗ, ದೇವಾನು ದೇವತೆಗಳೆಲ್ಲ ಶ್ರೀಕೃಷ್ಣನನ್ನು ನೋಡಲು ದೇವಲೋಕದಿಂದ ಬರುತ್ತಾರೆ. ಆಗ ಆ ದೇವತೆಗಳಲ್ಲಿ ಶನಿದೇವ ಕೂಡ ಒಬ್ಬನಾಗಿರುತ್ತಾನೆ. ಈಗಾಗಲೇ ಎಲ್ಲರಿಗೂ ಗೊತ್ತಿರುವ ಪ್ರಕಾರ, ಶನಿದೇವ ಯಾರ ಹೆಗಲೇರಿ ಕೂರುತ್ತಾನೋ, ಅವನ ಜೀವನ ಕಷ್ಟದಲ್ಲಿರುವುದು ಖಚಿತ. ಯಾಕಂದ್ರೆ ಶನಿದೇವ, ಈ ಚರಾಚರಗಳ ಒಡೆಯನಾದ ಶಿವನನ್ನೇ ಬಿಡಲಿಲ್ಲ. ಇನ್ನು ಸಾಮಾನ್ಯರಿಗೆ ಬಿಡೋದುಂಟೇ..?...
ಯಾರನ್ನೂ ಬಿಡದ ಶನಿದೇವ, ತನ್ನ ಪ್ರಭಾವವನ್ನು ಶಿವನ ಮೇಲೆ ತೋರಿಸಲು ಮುಂದಾದ. ಹಾಗಾದ್ರೆ ಶಿವ ಶನಿಯಿಂದ ತಪ್ಪಿಸಿಕೊಂಡನಾ, ಅಥವಾ ಶನಿಯ ಪ್ರಭಾವಕ್ಕೆ ಒಳಗಾದನಾ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
https://youtu.be/qphYLiLcoaE
https://youtu.be/cC5qZGXHRRM
ಒಮ್ಮೆ ಶನಿದೇವ, ಶಿವನ ಬಳಿ ಬಂದು, ಪ್ರಭು ನಾಳೆ ನಾನು ನಿಮ್ಮ ಮೇಲೆ ಪ್ರಭಾವ ಬೀರಲಿದ್ದೇನೆ. ಹಾಗಾಗಿ...
ನಮ್ಮ ಮೇಲೆ ಶನಿಕೃಪೆ ಇರಬೇಕು. ಶನಿಯಿಂದ ನಮಗೆ ಏನೂ ತೊಂದರೆ ಆಗಬಾರದು. ಶನಿಯನ್ನು ತೃಪ್ತನಾಗಿಸಬೇಕು ಅಂದ್ರೆ ಶನಿ ದೇವಸ್ಥಾನಕ್ಕೆ ಎಳ್ಳೆಣ್ಣೆ ದಾನ ಮಾಡಬೇಕು ಅಂತಾ ನಾವು ನಿಮಗೆ ಈ ಮೊದಲೇ ಹೇಳಿದ್ದೇವು. ಇಂದು ನಾವು ನಿಮಗೆ, ಯಾಕೆ ಶನಿದೇವನಿಗೆ ಎಳ್ಳೆಣ್ಣೆ ನೀಡಬೇಕು. ಇದಕ್ಕೆ ಕಾರಣವೇನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ...
ಯಾರ ಮೇಲೆ ಶನಿದೇವನ ಕೃಪೆ ಇರುತ್ತದೆಯೋ, ಅವರು ಜೀವನದಲ್ಲಿ ಗೆದ್ದಂತೆ ಅಂತಾ ಹೇಳ್ತಾರೆ. ಹಾಗಾದ್ರೆ ಶನಿದೇವರ ಕೃಪೆ ನಮ್ಮ ಮೇಲಿರಬೇಕಾದ್ರೆ, ಏನು ಮಾಡಬೇಕು..? ನಾವು ಶನಿವಾರದಂದು ಯಾವ ಕೆಲಸ ಮಾಡಬಾರದು, ಮತ್ತು ಯಾವ ಕೆಲಸ ಮಾಡಬೇಕು ಅಂತಾ ತಿಳಿಯೋಣ ಬನ್ನಿ..
ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರಪಂಡಿತ್ ಲಕ್ಷ್ಮಿಕಾಂತ್ ಭಟ್9986987548
https://youtu.be/6MXujFIgL_0
ಸಪ್ತಮ ಶನಿ, ಅಷ್ಟಮ ಶನಿ, ಪಂಚಮ...