Tuesday, May 21, 2024

love

ಪತಿಯ ಹೆಸರನ್ನು ಹಣೆಯ ಮೇಲೆ ಟ್ಯಾಟೂ ಹಾಕಿಸಿಕೊಂಡ ನಾರಿ..

ಬೆಂಗಳೂರು: ಪ್ರೀತಿ ಮಾಡಿದಾಗ, ಅದನ್ನ ಜನ ತರಹೇವಾರಿಯಾಗಿ ವ್ಯಕ್ತಪಡಿಸುತ್ತಾರೆ. ಕೆಲವರು ಗಿಫ್ಟ್ ನೀಡುವ ಮೂಲಕ, ಇನ್ನು ಕೆಲವರು, ತಿಂಡಿ ಕೊಡಿಸುವ ಮೂಲಕ, ಇನ್ನು ಕೆಲವರು ತಾವಿಬ್ಬರು ಸೇರಿ ತಿಂದ ಚಾಕೋಲೇಟ್ ಕವರ್ ತೆಗೆದಿಟ್ಟುಕೊಳ್ಳುವ ಮೂಲಕ, ಹೀಗೆ ಹಲವು ರೀತಿಯಲ್ಲಿ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ. ಅದೇ ರೀತಿ ಇಲ್ಲೊಬ್ಬ ಮಹಿಳೆ, ತನ್ನ ಪತಿಯ ಮೇಲಿನ ಪ್ರೀತಿಯನ್ನ ಟ್ಯಾಟೂ...

ನಿಮ್ಮ ಲವ್ ಸಕ್ಸಸ್ ಆಗಬೇಕಾ ಇಲ್ಲಿಗೆ ಭೇಟಿ ನೀಡಿ…!

valentine's day ಬೆಂಗಳೂರು(ಫೆ.9): ಫೆ.14 ವ್ಯಾಲೆಂಟೈನ್ಸ್​ ಡೇ ದಿನಾಚರಣೆಯ ದಿನ. ಈ ದಿನ ಪ್ರೇಮಿಗಳಿಗೆ ಬಹಳ ವಿಶೇಷವಾದ ದಿನ. ಈ ದಿನ ಬಹಳ ಚೆನ್ನಾಗಿರಬೇಕು ಅಂತ ಪ್ರತಿಯೊಂದು ಜೋಡಿಗಳೂ ಬಯಸ್ತಾರೆ. ಪವಿತ್ರ ಪ್ರೀತಿಯನ್ನು ಸೆಲೆಬ್ರೇಷನ್ ಮಾಡೋಕೆ ಈ ದಿನವನ್ನು ಚಂದವಾಗಿ ಆಚರಣೆ ಮಾಡಲಾಗುತ್ತದೆ. ಪ್ರೇಮಿಗಳಿಗೆ ಇದೀಗ ಒಂದು ಸಂತಸದ ಸುದ್ದಿ, ಅದೇನಪ್ಪಾ ಅಂದ್ರೆ ನೀವುಪ್ರೇಮಿಗಳಾಗಿದ್ದರೆ ಈ...

ಪ್ರೀತಿ ನಿರಾಕರಿಸಿದ್ದಕ್ಕೆ ಬಾಲಕಿ ಹತ್ಯೆ!

National story ; ಉತ್ತರ ಪ್ರದೇಶದ ಭದೋಹಿಯಲ್ಲಿ ಯುವಕನೊಬ್ಬ 15 ವರ್ಷದ ಬಾಲಕಿಯನ್ನು ಗುಂಡಿಕ್ಕಿ ಕೊಂದಿರುವ ಘಟನೆ ನಡೆದಿದೆ. 15 ವರ್ಷದ ಬಾಲಕಿಗೆ ಆತ ಪ್ರೇಮ ನಿವೇದನೆ ಮಾಡಿದ್ದು, ಆಕೆ ಪ್ರೀತಿಯನ್ನು ನಿರಾಕರಿದ್ದಳು. ಇನ್ನೂ ಇದೇ ಕಾರಣದಿಂದ ಆತ ಬಾಲಕಿಯನ್ನ ಗುಂಡಿಟ್ಟು ಕೊಂದಿದ್ದಾನೆ  ಎಂದು ಪೊಲೀಸರು ತಿಳಿಸಿದ್ದಾರೆ. ಅನುರಾಧಾ ಬಿಂದ್ ನಿನ್ನೆ ತನ್ನ ಸೋದರಸಂಬಂಧಿ ನಿಶಾ...

ನೀವು ತಿನ್ನಲು ಇಷ್ಟಪಡುವ ಮೊಮೊಸ್ ಎಷ್ಟು ಅಪಾಯಕಾರಿ ಗೊತ್ತಾ..?

Health: ಮೊಮೊಸ್ ತಿನ್ನಲು ಯಾರಿಗೆ ಇಷ್ಟವಿಲ್ಲ.. ಶಾಲೆ, ಕಾಲೇಜು, ಕಚೇರಿಯಿಂದ ಹಿಂತಿರುಗಿ ಬರುವಾಗ ರಸ್ತೆ ಬದಿ ನಿಂತು ಮೊಮೊಸ್ ತಿನ್ನುತ್ತೀರಿ, ಅಥವಾ ಮನೆಗೆ ತಲುಪುವಾಗ ಅದನ್ನು ಪ್ಯಾಕ್ ಮಾಡಿ ಮನೆಯಲ್ಲಿ ತಿನ್ನಲು ತೆಗೆದುಕೊಳ್ಳುತ್ತೀರಿ. ಆದರೆ ರಸ್ತೆ ಬದಿಯಲ್ಲಿ ತರಾತುರಿಯಲ್ಲಿ ತಿನ್ನುವ ಮೊಮೊಸ್ ನಿಮ್ಮ ದೇಹಕ್ಕೆ ತುಂಬಾ ಅಪಾಯಕಾರಿ ಎಂದು ನಿಮಗೆ ತಿಳಿದಿದೆಯೇ.. ಮೊಮೊಸ್‌ನಿಂದ ನಿಮ್ಮ ಆರೋಗ್ಯಕ್ಕೆ...

ಮಹಾಭಾರತದಲ್ಲಿ ಮಧುರವಾದ ಪ್ರೇಮ ಕಥೆಗಳು.. ಮರೆಯಲಾಗದ ಅನುಬಂಧಗಳು..!

ಒಳ್ಳೆಯದು ಮತ್ತು ಕೆಟ್ಟದ್ದನ್ನು ಹೇಗೆ ಗುರುತಿಸಬೇಕು ಮತ್ತು ಸಂದರ್ಭಗಳಿಗೆ ಅನುಗುಣವಾಗಿ ಹೇಗೆ ಬದುಕಬೇಕು ಎಂಬುದನ್ನು ಮಹಾಭಾರತವು ನಮಗೆ ಹೇಳುತ್ತದೆ. ಇದು ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹ ಸಹಾಯ ಮಾಡುತ್ತದೆ. ಮಹಾಭಾರತವು ಕೇವಲ ಯುದ್ಧ ಮತ್ತು ಹೋರಾಟದ ಕಥೆಯಲ್ಲ ಆದರೆ ಅನೇಕ ಮಧುರವಾದ ಪ್ರೇಮಕಥೆಗಳನ್ನು ಹೊಂದಿದೆ. ನಮಗೆ ಮಹಾಭಾರತವು ಮಹಾಕಾವ್ಯವಲ್ಲ, ಶ್ರೇಷ್ಠ ಕಾವ್ಯ. ನೀತಿಶಾಸ್ತ್ರವನ್ನು ಕಲಿಸುತ್ತದೆ. ಜೀವನ ವಿಧಾನವನ್ನು...

ವಸ್ತುಗಳ ಮೇಲೆ ಪ್ರೀತಿಗಿಂತ ಜನರ ಮೇಲಿನ ಪ್ರೀತಿ ದೊಡ್ಡದು ಎಂದು ತಿಳಿಸಿದ ರಾಮಾಯಣ..!

ಭಾರತವು ಆಧ್ಯಾತ್ಮಿಕ ಸ್ಥಳವಾಗಿದೆ. ವೈದಿಕ ಭೂಮಿ..ಪ್ರಾಯೋಗಿಕ ಪುಸ್ತಕ.. ಹೌದು, ಮನುಷ್ಯನನ್ನು ಅವನ ನಡವಳಿಕೆಯಿಂದ ದೇವರಂತೆ ಪೂಜಿಸಬಹುದು ಎಂದು ಹೇಳಿದ ಜೀವಂತ ವ್ಯಕ್ತಿ.. ಭಾರತವು ಆಧ್ಯಾತ್ಮಿಕ ಸ್ಥಳವಾಗಿದೆ. ವೈದಿಕ ಭೂಮಿ.. ರಾಮಾಯಣ ಆಚಂದ್ರತಾರಾರ್ಕ. ಪ್ರಾಯೋಗಿಕ ಗ್ರಂಥ.. ಮನುಷ್ಯ ತನ್ನ ನಡತೆಯಿಂದ ದೇವರಂತೆ ಪೂಜಿಸಬಹುದೆಂಬುದಕ್ಕೆ ರಾಮಾಯಣ ಜೀವಂತ ಸಾಕ್ಷಿಯಾಗಿದೆ. ಅದರಲ್ಲಿ ರಾಮನ ಕಥೆ ಮಾನವ ಹೃದಯದ ತಂತಿಯನ್ನು ಮುಟ್ಟುತ್ತದೆ....

ನೀವು ಜೀವನದಲ್ಲಿ ಮಾಡಬಹುದಾದ 5 ಪುಣ್ಯದ ಕೆಲಸಗಳು ಯಾವುದು ಗೊತ್ತಾ..?

ನಾವು ಉತ್ತಮ ಕೆಲಸಗಳನ್ನು ಮಾಡಿದ್ರೆ ಉತ್ತಮರಾಗುತ್ತೇವೆ. ಕೆಟ್ಟ ಕೆಲಸಗಳನ್ನು ಮಾಡಿದ್ರೆ ಪಾಪಿಗಳಾಗುತ್ತೇವೆಂದು ಎಲ್ಲರಿಗೂ ಗೊತ್ತು. ಕೆಟ್ಟ ಕೆಲಸ ಮಾಡಿದವರಿಗೆ ಶಿಕ್ಷೆ ಕಟ್ಟಿಟ್ಟ ಬುತ್ತಿ ಅನ್ನೋದು ಗೊತ್ತು. ಆದ್ರೆ ನಾವಿಂದು ಜೀವನದಲ್ಲಿ ನಾವು ಮಾಡಬಹುದಾದ 5 ಪುಣ್ಯದ ಕೆಲಸಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ. ಹಾಗಾದ್ರೆ ಯಾವುದು ಆ 5 ಪುಣ್ಯದ ಕೆಲಸಗಳು ಅಂತಾ ತಿಳಿಯೋಣ ಬನ್ನಿ.. ದೇವರು...

ಈ 5 ಜನರನ್ನು ಎಂದಿಗೂ ದ್ವೇಷಿಸಬೇಡಿ ಎನ್ನುತ್ತಾರೆ ಚಾಣಕ್ಯರು..

ಮನುಷ್ಯ ಅಂದ ಮೇಲೆ ಅವನಿಗೆ ಸಿಟ್ಟು, ಅಳು, ನಗು, ದುಃಖ, ಸಂತೋಷ, ನೋವು ಎಲ್ಲ ಆಗುವುದು ಸಾಮಾನ್ಯ. ಕೆಲವೊಮ್ಮೆ ನಮಗಾಗುವ ನೋವಿಗೆ ಕಾರಣರಾದವರನ್ನು ನಾವು ದ್ವೇಷಿಸಲು ಶುರು ಮಾಡುತ್ತೇವೆ. ಆದ್ರೆ ಚಾಾಣಕ್ಯರ ಪ್ರಕಾರ ನಾವು ಕೆಲವರನ್ನು ದ್ವೇಷಿಸಬಾರದಂತೆ. ಹಾಗಾದ್ರೆ ನಾವು ಯಾವ 5 ಜನರನ್ನು ದ್ವೇಷಿಸಬಾರದು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಮೊದಲನೇಯವರು ಜನ್ಮದಾತರು. ನಮಗೆ...

ಈ 12 ಟ್ರಿಕ್ಸ್ ಬಳಸಿ, ಜೀವನದಲ್ಲಿ ಗೌರವ ಗಳಿಸಿ: ಭಾಗ 1

https://youtu.be/C3HrtG5W3cs ನಮಗೆ ಎಲ್ಲರೂ ಗೌರವಿಸಬೇಕು. ಯಾರೂ ಅವಮಾನಿಸಬಾರದು. ನಮ್ಮ ಬೆಲೆ ಏನು ಅನ್ನುವುದು, ನಮ್ಮವರಿಗೆ ಗೊತ್ತಾಗಬೇಕು. ಇತ್ಯಾದಿ ಆಸೆಗಳು ನಿಮ್ಮಲ್ಲಿದ್ದರೆ, ನೀವು ಕೆಲ ನಿಯಮಗಳನ್ನು ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾಗುತ್ತದೆ. ಹಾಗಾಗಿ ನಾವಿಂದು ಮೊದಲ ಭಾಗದಲ್ಲಿ 6 ಟ್ರಿಕ್ಸ್‌ಗಳ ಬಗ್ಗೆ ವಿವರಣೆ ನೀಡಲಿದ್ದೇವೆ. ಮೊದಲನೇಯದ್ದು, ನಿಮಗೆ ಯಾರ ಬಳಿಯಾದರೂ ನೀವು ಸರಿ ಅನ್ನೋದನ್ನ ಪ್ರೂವ್ ಮಾಡಬೇಕೆಂದಲ್ಲಿ, ವಾದಿಸಬೇಡಿ, ಬದಲಾಗಿ...

“ಫಿಸಿಕ್ಸ್ ಟೀಚರ್” ಗೆ ಮೆಚ್ಚುಗೆಯ ಮಹಾಪೂರ

ಹಲವು ವರ್ಷಗಳಿಂದ ಕಿರುತೆರೆ ಹಾಗು ಹಿರಿತೆರೆಯ ಸಾಕಷ್ಟು ಧಾರಾವಾಹಿ ಹಾಗೂ ಚಲನಚಿತ್ರಗಳಲ್ಲಿ ಅಭಿನಯಿಸಿರುವ ಶಶಿಕುಮಾರ್ ಹಾಗೂ ನಂದಿತ ಯಾದವ್ ಪುತ್ರ ಸುಮುಖ. ಸುಮುಖ, "ಫಿಸಿಕ್ಸ್ ಟೀಚರ್" ಎಂಬ ವಿಭಿನ್ನ ಕಥೆಯ ಚಿತ್ರವನ್ನು ನಿರ್ದೇಶಿಸಿದ್ದಾರೆ ಹಾಗೂ ನಟನೆಯನ್ನು ಮಾಡಿದ್ದಾರೆ. ಈ ಚಿತ್ರ ಈ ಬಾರಿಯ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನವಾಗಿ ಜನಮನಸೂರೆಗೊಂಡಿದೆ. ಚಿತ್ರ ನೋಡಿ ಸಂತಸಪಟ್ಟಿರುವ ಗಣ್ಯರು ತಮ್ಮ ಮಾತುಗಳ...
- Advertisement -spot_img

Latest News

Health Tips: ಪೇನ್ ಕಿಲ್ಲರ್ ತೆಗೆದುಕೊಳ್ಳುವ ಮುನ್ನ ಎಚ್ಚರವಿರಲಿ.. ಇದೇ ಚಟವಾಗದಿರಲಿ..

Health Tips: ದೇಹದ ಯಾವುದೇ ಭಾಗದಲ್ಲಿ ನೋವಾದರೂ ಕೆಲವರು ಪಟ್ ಅಂತಾ ಪೇನ್ ಕಿಲ್ಲರ್ ತೆಗೆದುಕೊಳ್ಳುತ್ತಾರೆ. ಆ ತಕ್ಷಣ ನೋವು ಹೊರಟು ಹೋಗುತ್ತದೆ. ಮತ್ತೊಮ್ಮೆ ಇದೇ...
- Advertisement -spot_img