Madhya Pradesh News: ಯುವನೋರ್ವ ಗ್ರಾಮಸ್ಥರ ಎದುರೇ ಮಹಿಳಾ ಪೊಲೀಸ್ ಅಧಿಕಾರಿಯ ಕೆನ್ನೆಗೆ ಬಾರಿಸಿದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಟಿಕಮ್ಘಡ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಇಲ್ಲಿನ ಜನ ಈ ಘಟನೆ ಕಂಡು ಬೆಚ್ಚಿಬಿದ್ದಿದ್ದಾರೆ. ಪೊಲೀಸ್ ಅಧಿಕಾರಿಗೆ ಜನ ಬೆಲೆಯೇ ಕೊಡುತ್ತಿಲ್ಲ ಎಂದಲ್ಲಿ, ಇಲ್ಲಿನ ಪರಿಸ್ಥಿತಿ ಎಷ್ಟರ ಮಟ್ಟಿಗೆ ಹದಗೆಟ್ಟಿದೆ ಎಂದು ನೀವು ಅಂದಾಜಿಸಬಹುದು.
https://youtu.be/8Afj_YALI8w
ಈ...
News: ಇಂದಿನ ಕಾಲದ ಮಕ್ಕಳಲ್ಲಿ ವಿದ್ಯಾಭ್ಯಾಸದ ವಿಷಯದಲ್ಲಿ ಅದೆಂಥ ಹೆದರಿಕೆ ಹುಟ್ಟಿದೆ ಎಂದರೆ, ಫೇಲ್ ಆದರೆ, ಅಥವಾ ಕಡಿಮೆ ಅಂಕ ಬಂದರೆ, ಯಾವುದಾದರೂ ಕಾಲೇಜಿನಲ್ಲಿ ಸೀಟ್ ಸಿಗಲಿಲ್ಲವೆಂದರೆ, ಸೀದಾ ಸಾವಿನ ದಾರಿ ಹಿಡಿಯುತ್ತಾರೆ. ಸರ್ಕಾರ ಈ ರೀತಿ ಕೇಸ್ ಕಡಿಮೆ ಮಾಡಬೇಕು ಎಂದು ರಿಸಲ್ಟ್ ಬರುವ ದಿನ ನದಿ, ಕೆರೆಯ ಬಳಿ ಪೊಲೀಸರನ್ನು ನೇಮಿಸುತ್ತಾರೆ....