Monday, April 14, 2025

Marriage

ಮದುವೆಯಾಗುವಾಗ ಪತ್ನಿ ಪತಿಯ ಎಡಭಾಗದಲ್ಲೇ ಯಾಕೆ ಕೂರಬೇಕು..?

Spiritual: ಹಿಂದೂ ಧರ್ಮದಲ್ಲಿ ಹಲವು ರೀತಿ ರಿವಾಜುಗಳಿದೆ. ಪೂಜೆ, ಪುನಸ್ಕಾರ ಮಾಡುವಾಗ, ಊಟ ತಿಂಡಿ ಮಾಡುವಾಗ, ಸ್ನಾನಾದಿಗಳನ್ನು ಮಾಡುವಾಗ, ಆಯಾ ದಿನಗಳಲ್ಲಿ ಯಾವ ರೀತಿ ಇರಬೇಕು ಅಂತಲೂ ನಿಯಮಗಳಿದೆ. ಅದೇ ರೀತಿ ಮದುವೆ ಸಂದರ್ಭದಲ್ಲಿ ಪತ್ನಿಯಾದವಳು ಪತಿಯ ಎಡಭಾಗದಲ್ಲಿ ಕೂರುತ್ತಾಳೆ. ಹಾಗಾದ್ರೆ ಏಕೆ ಪತ್ನಿ ಪತಿಯ ಎಡಭಾಗದಲ್ಲಿ ಕೂರಬೇಕು ಅಂತಾ ತಿಳಿಯೋಣ ಬನ್ನಿ.. https://youtu.be/Eop30rKNnJ8 ಶಿವನ ಅರ್ಧಭಾಗ...

ವಿಶೇಷ ಮತ್ತು ವಿಭಿನ್ನವಾಗಿದೆ ತರುಣ್ –ಸೋನಾಲ್ ವೆಡ್ಡಿಂಗ್ ಕಾರ್ಡ್

Movie News: ಕನ್ನಡ ಸಿನಿಮಾರಂಗದ ಸ್ಟಾರ್ ನಿರ್ದೇಶಕ ತರುಣ್ ಸುಧೀರ್ ಹಾಗೂ ಸೋನಾಲ್ ವಿವಾಹಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿದೆ. ಈಗಾಗಲೇ ಈ ಜೋಡಿ ಇಡೀ ಚಿತ್ರರಂಗ ಹಾಗೂ ಸ್ನೇಹಿತರು ಮತ್ತು ಸಂಬಂಧಿಕರಿಗೆ ತಮ್ಮ ವಿವಾಹದ ಇನ್ವಿಟೇಷನ್ ಕೊಟ್ಟು ತಮ್ಮ ಮದುವೆಗೆ ಆಹ್ವಾನ ಮಾಡಲು ಶುರು ಮಾಡಿದ್ದಾರೆ. ಸಿನಿಮಾದಲ್ಲಿ ಸದಾ ಸರ್ಪ್ರೈಸ್ ಪ್ಲಾನ್ ಮಾಡಿ...

ಮೆನುವಿನಲ್ಲಿ ಮಾಂಸಾಹಾರವಿಲ್ಲವೆಂದು ವರನ ಮನೆಯವರ ಗಲಾಟೆ: ಮದುವೆ ಕ್ಯಾನ್ಸಲ್

National News: ಮದುವೆಗೆ ಮಾಡಿದ ಭೋಜನದಲ್ಲಿ ಮಾಂಸಾಹಾರ ಮಾಡಲಿಲ್ಲ. ಬರೀ ಸಸ್ಯಾಹಾರವಷ್ಟೇ ಮಾಡಿದ್ದಾರೆಂಬ ಕಾರಣಕ್ಕೆ, ವಧುವಿನ ಮೇಲೆ ಮತ್ತು ವಧುವಿನ ಮನೆಯವರ ಮೇಲೆ ವರನ ಕಡೆಯವರು ಹಲ್ಲೆ ಮಾಡಿದ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. https://youtu.be/OUC0EshKXBw ಉತ್ತರಪ್ರದೇಶದ ಡಿಯೋರಿಯಾದ ಆನಂದ್ ನಗರದಲ್ಲಿ ಈ ಘಟನೆ ನಡೆದಿದ್ದು, ಅಭಿಷೇಕ್ ಶರ್ಮಾ ಎಂಬಾತ ಸುಷ್ಮಾಳನ್ನು ವಿವಾಹವಾಗಬೇಕೆಂದು, ಗುರು ಹಿರಿಯರು ನಿಶ್ಚಯಿಸಿದ್ದರು. ಮದುವೆ...

ಈ ರಾಶಿಯ ಹೆಣ್ಣು ಮಕ್ಕಳು ಹೋದ ಮನೆಗೆ ಅದೃಷ್ಟ ತರುವವರಾಗಿರುತ್ತಾರೆ

Horoscope: ಕೆಲವು ರಾಶಿಯ ಹೆಣ್ಣು ಮಕ್ಕಳ ಗುಣವೇ ಹಾಗೆ. ಅವರಿಗೆ ಹುಟ್ಟು ಶ್ರೀಮಂತಿಕೆ ಇಲ್ಲದಿದ್ದರೂ, ಅವರು ಮದುವೆಯಾದ ಬಳಿಕ, ಹೋದ ಮನೆಗೆ ಅದೃಷ್ಟ ತಂದು ಕೊಡುತ್ತಾರೆ. ಅಂಥ ರಾಶಿಗಳು ಯಾವುದು ಅಂತಾ ತಿಳಿಯೋಣ ಬನ್ನಿ.. ಕಟಕ ರಾಶಿ: ಕಟಕ ರಾಶಿಯವರು ಸ್ವಾಭಿಮಾನಿಗಳಾಗಿರುತ್ತಾರೆ. ಹಾಗಾಗಿ ಇವರಿಗೆ ಇನ್ನೊಬ್ಬರ ಮುಂದೆ ಕೈ ಚಾಚುವ ಅಭ್ಯಾಸವಿರುವುದಿಲ್ಲ. ಇವರ ಕೆಲಸ ಇವರೇ...

ಉತ್ತಮ ದಾಂಪತ್ಯ ನಿಮ್ಮದಾಗಿರಬೇಕು ಅಂದ್ರೆ ನೀವು ಇಂಥ ತಪ್ಪುಗಳನನ್ನು ಮಾಡಲು ಹೋಗಲೇಬೇಡಿ..

Spiritual: ದಾಂಪತ್ಯ ಅನ್ನೋದು ಹೆಣ್ಣಿಗಾಗಲಿ, ಗಂಡಿಗಾಗಲಿ ಎರಡನೇಯ ಜೀವನವಿದ್ದಂತೆ. ಮದುವೆಗೂ ಮುನ್ನ ಇಬ್ಬರೂ ತಮ್ಮ ಮನಸ್ಸಿಗೆ ಬಂದ ಹಾಗೆ ಇರುತ್ತಾರೆ. ಇಬ್ಬರಲ್ಲೂ ಹುಡುಗ ಬುದ್ಧಿ ಇರುತ್ತದೆ. ಜವಾಬ್ದಾರಿ ಇರುವುದಿಲ್ಲ. ಆದರೆ ಮದುವೆಯಾದ ಮೇಲೆ ಜೀವನವೇ ಬದಲಾಗುತ್ತದೆ. ಜವಾಬ್ದಾರಿ ಹೆಚ್ಚುತ್ತದೆ. ಜಗಳಗಳಾಗುತ್ತದೆ. ಆದರೆ ಅವುಗಳನ್ನೆಲ್ಲ ತಾಳ್ಮೆಯಿಂದ ನಿಭಾಯಿಸಬೇಕು. ಉತ್ತಮ ದಾಂಪತ್ಯ ನಿಮ್ಮದಾಗಬೇಕು ಅಂದ್ರೆ ನೀವು ಕೆಲವು...

12 ವರ್ಷದಿಂದ ಹುಡುಗಿನೇ ಸಿಗ್ತಿಲ್ಲ.. ಮದುವೆಗಾಗಿ 130 ಕಿ.ಮೀ ಪಾದಯಾತ್ರೆ ಹೊರಟ ಯುವಕರ ಅಳಲು

Mandya: ಮಂಡ್ಯ: ಜನರು ತಮ್ಮ ತಮ್ಮ ಇಷ್ಟಾರ್ಥಗಳನ್ನು ಈಡೇರಿಸುವಂತೆ ದೇವರ ಮೊರೆ ಹೋಗುವುದು ಸರ್ವೆ ಸಾಮಾನ್ಯ. ಅದೇ ರೀತಿ 30 ವರ್ಷ ದಾಟಿದ್ದರು ಮದುವೆಯಾಗದ ಅವಿವಾಹಿತರು ವಧು ಸಿಗುವಂತೆ ಮಾದಪ್ಪನ ಮೊರೆ ಹೋಗಿದ್ದಾರೆ. ಹೌದು ಅನ್ನದಾತರ ಮಕ್ಕಳಿಗೆ ಹೆಣ್ಣು ಕೊಡಿ ಅಂತ ಯುವಕರು ಪಾದಯಾತ್ರೆ ಮೂಲಕ ಮಲೆ ಮಹದೇಶ್ವರನ ಮೊರೆ ಹೋಗಿದ್ದಾರೆ. ಇನ್ನು ಮಲೆ ಮಹದೇಶ್ವರ...

ಒಂದೇ ಗೋತ್ರದಲ್ಲಿ ವಿವಾಹವಾಗಬಾರದು ಅಂತಾ ಹೇಳುವುದು ಯಾಕೆ..?

Spiritual: ಹಿಂದೂಗಳಲ್ಲಿ ಹಲವು ಪದ್ಧತಿಗಳಿದೆ. ಅದರಲ್ಲೂ ಮದುವೆ ಮಾಡುವಾಗ ಹಲವಾರು ಪದ್ಧತಿಗಳನ್ನು ಅನುಸರಿಸಲೇಬೇಕಾಗುತ್ತದೆ. ಅದರಲ್ಲಿ ಗೋತ್ರ ನೋಡಿ ಮದುವೆಯಾಗುವುದು. ಸಪ್ತ ಋಷಿಗಳ ಹೆಸರು ಈ ಗೋತ್ರಗಳಿಗಿದೆ. ಒಂದೇ ಗೋತ್ರದ ಹುಡುಗ- ಹುಡುಗಿಯನ್ನು ಎಂದಿಗೂ ಮದುವೆ ಮಾಡಲಾಗುವುದಿಲ್ಲ. ಅದು ಪ್ರೇಮ ವಿವಾಹವಾದರೂ ಸರಿ. ಹಾಗಾದ್ರೆ ಒಂದೇ ಗೋತ್ರದಲ್ಲಿ ವಿವಾಹವಾಗಬಾರದು ಅಂತಾ ಹೇಳುವುದು ಯಾಕೆ..? 7 ಋಷಿಗಳ ಗೋತ್ರಗಳು...

ವಿವಾಹವಾಗುವ ಬಗ್ಗೆ ಚಾಣಕ್ಯರು ಹೀಗೆ ಹೇಳಿದ್ದಾರೆ..

Spiritual: ವಿವಾಹ ಎಂದರೆ, ಇಬ್ಬರ ಜೀವನವನ್ನೇ ಬದಲಾಯಿಸುವ ಶುಭಕಾರ್ಯ. ಈ ಶುಭಕಾರ್ಯದಿಂದ ಕೆಲವರ ಜೀವನ ಉತ್ತಮವಾಗಿ ಬದಲಾದರೆ, ಇನ್ನು ಕೆಲವರ ಜೀವನ ಕೆಟ್ಟದಾಗಿ ಬದಲಾಗುತ್ತದೆ. ಏಕೆಂದರೆ, ಮದುವೆಯ ಬಗ್ಗೆ, ತಾನು ವಿವಾಹವಾಗುವ ಜೀವನ ಸಂಗಾತಿಯ ಬಗ್ಗೆ ಹಲವಾರು ಆಸೆ, ಕನಸುಗಳನ್ನು ಇಟ್ಟುಕೊಂಡಿರುತ್ತಾರೆ. ಅಂಥ ಜೀವನ ಸಂಗಾತಿ ಸಿಕ್ಕಿಲ್ಲವೆಂದಲ್ಲಿ, ಅವರು ಜೀವನ ಪೂರ್ತಿ ಒಲ್ಲದ ಮನಸ್ಸಿನಿಂದಲೇ...

ಅಣ್ಣ- ತಂಗಿಯನ್ನ ವಿವಾಹವಾಗಲು ಏಕೆ ಸಾಧ್ಯವಿಲ್ಲ..? ಇದು ಅಧರ್ಮಿ ಅಣ್ಣ- ತಂಗಿಯ ಮದುವೆ ಕಥೆ..

Spiritual: ಹಿಂದೂ ಧರ್ಮದಲ್ಲಿ ಓರ್ವ ವ್ಯಕ್ತಿ ಅತ್ತೆಯ ಮಗಳನ್ನೋ, ಮಾವನ ಮಗಳನ್ನೋ ಅಥವಾ ತಮ್ಮದೇ ಜಾತಿಯ ಹೆಣ್ಣನ್ನ ಮದುವೆಯಾಗಬೇಕು ಎಂಬುದು ಪದ್ಧತಿ. ಆದರೆ ನೀವು ಎಲ್ಲಾದರೂ ಅಣ್ಣ- ತಂಗಿ ಮದುವೆಯಾಗಿರುವುದನ್ನ ನೋಡಿದ್ದೀರಾ. ಕಲಿಯುಗದಲ್ಲಿ ಇಂಥ ಘಟನೆ ಹಲವು ನಡೆದಿರಬಹುದು. ಆದರೆ ಹಿಂದೂ ಧರ್ಮದಲ್ಲಿ ಅದಕ್ಕೆ ಆಸ್ಪದವಿಲ್ಲ. ನಾವಿಂದು ಅಧರ್ಮಿ ಅಣ್ಣ- ತಂಗಿಯ ಮದುವೆ ಕಥೆಯನ್ನ...

Marriage : ಗರ್ಭವತಿಯಾಗಿಸಿ ಯಾಮಾರಿಸಲು ಯತ್ನ: ಗ್ರಾಮಸ್ಥರ ಸಮ್ಮುಖದಲ್ಲಿ ವಿವಾಹ …!

Chikkaballapur : ಚಿಕ್ಕಬಳ್ಳಾಪುರ ತಾಲ್ಲೂಕಿನ ಚಿಕ್ಕಕಿರುಗಂಬಿ ಗ್ರಾಮದಲ್ಲಿಹೀಗೊಂದು   ವಿಶೇಷ ಮದುವೆಯಾಗಿದೆ. ಇಟಪನಹಳ್ಳಿ ಗ್ರಾಮದ ಯುವತಿಯೊಂದಿಗೆ ಅದೇ ತಾಲೂಕಿನ ಹುಡುಗನಿಗೆ ಲವ್ ಆಗಿದೆ. ಅವನದ್ದು ಪ್ರೇಮವಲ್ಲ ಬರೀ ಕಾಮ ಅಂತ ಯುವತಿಗೆ ತಾನು ಗರ್ಭಿಣಿಯಾದ ಬಳಿಕ ಅರಿವಾಗಿದೆ. ಮದುವೆಯಿಂದ  ತಪ್ಪಿಸಿಕೊಳ್ಳಲು ಆತ  ತುಂಬಾನೆ ಪ್ರಯತ್ನ ಪಟ್ಟಿದ್ದ.ಆದರೆ ಹಳ್ಳಿಯ ಜನರೆಲ್ಲ ಇದಕ್ಕೆ  ಅವಕಾಶ ನೀಡಲಿಲ್ಲ. ಆತನನ್ನು  ಆ  ಹುಡುಗಿಯೊಂದಿಗೆ...
- Advertisement -spot_img

Latest News

Bengaluru News: ವಕೀಲೆ ಸೂ*ಸೈಡ್ ಕೇಸ್: ಜೀವಾಗೆ ಕಿರುಕುಳ ನೀಡಿದ್ದು ಸಾಬೀತು

Bengaluru News: ಉದ್ಯಮಿ, ವಕೀಲೆ ಜೀವಾ ಆತ್ಮಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ ಅಧಿಕಾರಿಗಳು, ಹೈಕೋರ್ಟ್‌ಗೆ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ಹೈಕೋರ್ಟ್ ರಚಿಸಿದ್ದ ಡಿಸಿಪಿ ಅಕ್ಷಯ್ ಮಚೀಂದ್ರ,...
- Advertisement -spot_img