Friday, April 18, 2025

Marriage

ಯುವಕರೇ ಬೇಗ ಮದುವೆಯಾಗಿ..! ಇಲ್ಲದಿದ್ರೆ ನಿಮ್ಮ ಹೃದಯ ದುರ್ಬಲವಾಗುತ್ತೆ ಹುಷಾರ್..?!

Special story: Feb:24: ವಿವಾಹ ಒಂದು ಮಧುರ ಬಾಂಧವ್ಯ. ಸಂಸಾರ ಸಾಗರದಲ್ಲಿ ಮಿಂದೆದ್ದ ಅನೇಕ ಹಿರಿ ಜೀವಗಳು ಇಂದಿಗೂ  ಸಂತೋಷದಿಂದ ಜೀವನ ಸಾಗಿಸುತ್ತಿದ್ಧಾರೆ. ಆದರೆ ಇತ್ತೀಚಿನ  ಆಧುನಿಕ  ಜೀವನದಲ್ಲಿ ಸಂಸಾರವೇ ಒಂದು ಜಂಜಾಟವಾಗಿಬಿಟ್ಟಿದೆ. ಅನೇಕರು ತನ್ನ ಸುಂದರ ಬದುಕನ್ನು  ಕೈಯಾರೆ ಹಾಳು  ಮಾಡುತ್ತ ಒಬ್ಬಂಟಿ ಜೀವನವೇ ಸಾಕು ಎಂಬ ನಿರ್ಧಾರಕ್ಕೆ ಬಂದು ಏಕಾಂಗಿ  ಜೀವನ ನಡೆಸುತ್ತಾರೆ....

ಅದ್ದೂರಿ ಮದುವೆಯೇ ಸಾವಿಗೆ ಕಾರಣವಾಯ್ತು ….!

district news ವಯಸ್ಸಿಗೆ ಬಂದ ಮಗಳು ಮನೆಯಲ್ಲಿದ್ದರೆ ಸೆರಗಿನಲ್ಲಿ ಕೆಂಡ ಕಟ್ಟಿಕೊಂಡಂತೆ ಎಂದು ತಿಳಿದ ಪೋಷಕರು ಊರಲ್ಲಿ ಸಾಲ ಸೋಲ ಮಾಡಿ  ವರನ ಕಡೆಯವರು ಕೇಳಿದಷ್ಟು ವರದಕ್ಷಣೆ ಕೊಟ್ಟು ಮದುವೆ ಮಾಡುತ್ತಾರೆ. ಆದರೆ ಪ್ರತಿಯೊಂದಕ್ಕೂ ಒಂದು ಇತಿ ಮಿತಿ ಅಂತ ಇರುವ ಹಾಗೆ ಸಾಲ ಮಾಡುವುದಕ್ಕೆ ಎಂದು ಹಂತ ಇರುತ್ತದೆ.ನಾವು ಮಾಡುವ ಸಾಲ ನಮ್ಮನ್ನೆ ತೀರಿ...

ಹೆಣ್ಣಿನಲ್ಲಿ ಈ 4 ಗುಣಗಳಿದ್ದರೆ, ಆಕೆಯ ಜೀವನ ಅತ್ಯುತ್ತಮವಾಗಿರತ್ತೆ..

ಒಂದು ಕುಟುಂಬವನ್ನು ಸಾಕಲು ಗಂಡು ಎಷ್ಟು ಕಷ್ಟಪಡುತ್ತಾನೋ, ಅಷ್ಟೇ ಆ ಮನೆಯನ್ನು ನಿಭಾಯಿಸಿಕೊಂಡು ಹೋಗಲು ಹೆಣ್ಣು ಕೂಡ ಕಷ್ಟಪಡುತ್ತಾಳೆ. ಈ ವೇಳೆ ಆಕೆಯಲ್ಲಿ ಕೆಲ ಸಾತ್ವಿಕ ಗುಣಗಳಿರಬೇಕು. ಹಾಗಾದ್ರೆ ಹೆಣ್ಣಿನಲ್ಲಿ ಯಾವ 4 ಗುಣವಿದ್ದರೆ ಆಕೆಯ ಜೀವನ ಉತ್ತಮವಾಗಿರುತ್ತದೆ ಅಂತಾ ತಿಳಿಯೋಣ ಬನ್ನಿ.. ಮೊದಲನೇಯ ಗುಣ ತಾಳ್ಮೆ. ಯಾವ ಹೆಣ್ಣು ತಾಳ್ಮೆಗೆಡದೇ, ಜೀವನ ನಿಭಾಯಿಸುತ್ತಾಳೋ, ಅವಳು...

ತಾಯಿಗೆ ಮರು ಮದುವೆ ಮಾಡಿಸಿದ ಮಗ…!

Maharashtra News: ಸಮಾಜದ ಕಟ್ಟುಪಾಡುಗಳಿಗೆ ಸೆಡ್ಡು ಹೊಡೆದು ತಾನೇ ಮುಂದೆ ನಿಂತು ತನ್ನ ವಿಧವೆ ತಾಯಿಗೆ  ಮರುಮದುವೆ  ಮಾಡಿಸಿದ್ದಾನೆ. ಈ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಯುವರಾಜ್ ಶೆಲೆ ಎಂಬಾತ ಐದು ವರ್ಷಗಳ ಹಿಂದೆ ರಸ್ತೆ ಅಪಘಾತದಲ್ಲಿ ತಂದೆ ಯನ್ನು ಕಳೆದುಕೊಂಡಿದ್ದ. ಈತನ ತಾಯಿ ಪತಿ ಸಾವಿನಿಂದ ತುಂಬಾ ನೊಂದುಕೊಂಡಿದ್ದರು. ಮಾನಸಿಕ ಖಿನ್ನತೆಗೆ ಒಳಗಾಗಿದ್ದರು....

ಚಂದ್ರನಲ್ಲಿ ಕಾಲಿಟ್ಟಾತ 93ನೇ ವಯಸ್ಸಿಗೆ ಮದುವೆಯಾದ…!

America News: 1969 ಜುಲೈ 20ರಂದು, ಮಿಷನ್ ಕಮಾಂಡರ್ ನೈಲ್ ಆರ್ಮ್‌ಸ್ಟ್ರೋಂಗ್‌ರ ನಂತರ ಬಜ್ ಆಲ್ಡ್ರಿನ್ ಅವರು ಚಂದ್ರನಲ್ಲಿ ಇಳಿದ ಎರಡನೇ ವ್ಯಕ್ತಿಯಾಗಿದ್ದಾರೆ.ಜನವರಿ 20 ರಂದು 93 ನೇ ವರ್ಷಕ್ಕೆ ಕಾಲಿಟ್ಟ ಆಲ್ಡ್ರಿನ್ ಅವರು ತಮ್ಮ ಮದುವೆ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದು, ತಮ್ಮ ದೀರ್ಘಕಾಲದ ಸಂಗಾತಿ ಡಾ ಅಂಕಾ ಫೌರ್ ಅವರನ್ನು ಲಾಸ್...

ಮ್ಯಾರೇಜ್ ಡೇಟ್ ಅನೌನ್ಸ್ ಮಾಡಿದ ಸ್ಯಾಂಡಲ್ ವುಡ್ ಜೋಡಿ ಹರಿಪ್ರಿಯಾ , ವಸಿಷ್ಠ ಸಿಂಹ

ಹಸೆಮಣೆ ಏರಲು ಸಜ್ಜಾದ ವಶಿಷ್ಠಸಿಂಹ ಹರಿಪ್ರಿಯ ಜೋಡಿ ಸ್ಯಾಂಡಲ್‌ವುಡ್‌ನ ನಟ ವಸಿಷ್ಠಸಂಹ ಮತ್ತು ನಟಿ ಹರಿಪ್ರಿಯಾ ಕೆಲವು ತಿಂಗಳುಗಳಿ0ದ ಗುಟ್ಟಾಗಿ ಪ್ರೀತಿಸುತ್ತಿದ್ದೂ , ಈ ಸಂಗತಿ ಅವರಿಬ್ಬರು ಜೊತೆಯಾಗಿ ವಿಮಾನ ನಿಲ್ದಾಣದಲ್ಲಿ ಕೈ ಕೈ ಹಿಡಿದುಕೊಂಡು ಓಡಾಡುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗುವ ಮೂಲಕ ಪ್ರೀತಿಯ ಗುಟ್ಟು ರಟ್ಟಾಯಿತು. ಫೋಟೋ ಬಹಿರಂಗವಾದ ನಂತರ ಅಭಿಮಾನಿಗಳಿಗೆ ಅನುಮಾನ...

ಜಾತಕದಲ್ಲಿ ಗ್ರಹದೋಷವಿದೆಯೇ.. ಮದುವೆ ತಡವಾಗುತ್ತದೆಯೇ.. ಪರಿಹಾರಗಳೇನು ಎಂಬುದನ್ನು ತಿಳಿದುಕೊಳ್ಳೋಣ..!

ನಿಮಗೂ ಮದುವೆ ತಡವಾಗುತ್ತಿದ್ದರೆ.. ಅಥವಾ ನಿಮ್ಮ ಕುಟುಂಬದಲ್ಲಿ ಯಾರಿಗಾದರೂ ಮದುವೆ ತಡವಾಗುತ್ತಿದ್ದರೆ.. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ.. ನಿಮ್ಮ ಜಾತಕದಲ್ಲಿ ಗ್ರಹದೋಷಗಳ ಸಾಧ್ಯತೆ ಇದೆ. ಯುವತಿ, ಯುವಕರ ಜೀವನದಲ್ಲಿ ಮದುವೆಯು ಅತ್ಯಂತ ಪ್ರಮುಖವಾದ ಸಮಾರಂಭವಾಗಿದೆ. ಈ ಕಾರಣದಿಂದಾಗಿ, ಪ್ರತಿಯೊಬ್ಬ ಹುಡುಗ ಮತ್ತು ಹುಡುಗಿ ತಮ್ಮ ಮನಸ್ಸಿಗೆ ಇಷ್ಟವಾಗುವ ವ್ಯಕ್ತಿ ತಮ್ಮ ಜೀವನ ಸಂಗಾತಿಯಾಗಬೇಕೆಂದು ಬಯಸುತ್ತಾರೆ. ಆದರೆ ಕೆಲವರಿಗೆ...

ಪುರುಷರು ಎಂದಿಗೂ ಈ 3 ಗುಣವುಳ್ಳ ಹೆಣ್ಣಿನ ಸಹವಾಸ ಮಾಡಬಾರದಂತೆ..

ಚಾಣಕ್ಯರು ಹಲವು ಜೀವನ ನೀತಿಯನ್ನು ಹೇಳಿದ್ದಾರೆ. ಆ ನೀತಿಯನ್ನು ನಾವು ಜೀವನದಲ್ಲಿ ಅಳವಡಿಸಿಕೊಂಡರೆ, ಖಂಡಿತ ನಮ್ಮ ಜೀವನ ಅತ್ಯುತ್ತಮವಾಗಿರುತ್ತದೆ. ಇಂದು ನಾವು ಪುರುಷರು ಯಾವ 3 ಗುಣವುಳ್ಳ ಹೆಣ್ಣಿನ ಸಹವಾಸ ಮಾಡಬಾರದೆಂದು ಹೇಳಿದ್ದಾರೆ ಅನ್ನೋ ಬಗ್ಗೆ ತಿಳಿಸಲಿದ್ದೇವೆ.. ಮೊದಲನೇಯ ಗುಣ ಸ್ವಾರ್ಥ ಸ್ವಭಾವ. ಸ್ವಾರ್ಥ ಸ್ವಭಾವವಿರುವ ಹೆಣ್ಣು ಮಕ್ಕಳನ್ನ ಮಾತಿನಲ್ಲೇ ಗುರುತಿಸಬಹುದು. ನೀವು ಯಾವ ಹೆಣ್ಣನ್ನ...

ಮಧುಮಗಳಿಗೆ ಈ 3 ವಸ್ತುವನ್ನು ಎಂದಿಗೂ ಉಡುಗೊರೆಯಾಗಿ ನೀಡಬೇಡಿ..

ಹೆಣ್ಣಿನ ನಿಜವಾದ ಜೀವನ ಶುರುವಾಗುವುದೇ ಆಕೆಗೆ ಮದುವೆಯಾದ ಬಳಿಕ. ಹಾಗಾಗಿ ಆ ವೈವಾಹಿಕ ಜೀವನ ಅತ್ಯುತ್ತಮವಾಗಿರಲೆಂದೇ, ಮದುವೆಯನ್ನ ಶಾಸ್ತ್ರೋಕ್ತವಾಗಿ ಮಾಡೋದು. ಹೀಗೆ ಮದುವೆ ಮಾಡುವಾಗ, ಹೆಣ್ಣಿಗೆ ಉಡುಗೊರೆಗಳನ್ನ ಕೊಡಲಾಗುತ್ತದೆ. ಆದ್ರೆ ಮಧುಮಗಳಿಗೆ ಕೆಲ ಉಡುಗೊರೆಗಳನ್ನ ಕೊಡಬಾರದು, ಹಾಗೆ ಮಾಡುವುದರಿಂದ, ಆಕೆಯ ಜೀವನ ಚೆನ್ನಾಗಿರುವುದಿಲ್ಲ ಎಂಬ ನಂಬಿಕೆ ಇದೆ. ಹಾಗಾದ್ರೆ ಅದೆಂಥ ಗಿಫ್ಟ್‌ಗಳನ್ನ ಕೊಡಬಾರದು ಅಂತಾ...

ಮದುವೆಗೆ ವಧು ಸಿಗುತ್ತಿಲ್ಲವೆಂದು ತಹಶೀಲ್ದಾರರಿಗೆ ಮನವಿ ಮಾಡಿಕೊಂಡ ಧಾರವಾಡದ ಯುವ ರೈತರು

ಧಾರವಾಡ: ಅನ್ನ ನೀಡುವ ಅನ್ನದಾತನಿಗೆ ವಧು ಸಿಗುತ್ತಿಲ್ಲವೆಂಬ ಆತಂಕ ಮೂಡಿದ್ದು, ಎಲ್ಲ ಹೆಣ್ಣುಮಕ್ಕಳ ಹೆತ್ತವರು ನೌಕರಿ ವರ ಬೇಕೆಂದು ಕೇಳುತ್ತಿದ್ದಾರೆ. ರೈತರನ್ನು ಯಾರು ಮದುವೆಯಾಗಲು ಮುಂದೆ ಬರುತ್ತಿಲ್ಲವೆಂದು ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಹೊಸಳ್ಳಿ ಗ್ರಾಮದ ರೈತರು ಸರ್ಕಾರದತ್ತ ಮುಖ ಮಾಡಿದ್ದಾರೆ. ಸ್ವಾಭಿಮಾನದ ಬದುಕು ನಡೆಸುವ ಅನ್ನದಾತನಿಗೆ ಈಗ ಸಂಕಷ್ಟ ಎದುರಾಗಿದ್ದು, ನಾವು ರೈತರು...
- Advertisement -spot_img

Latest News

National News: ವಕ್ಫ್‌ ವಿಚಾರದಲ್ಲಿ ಯಥಾಸ್ಥಿತಿ ಕಾಪಾಡಿ : ಸುಪ್ರೀಂ ಮಹತ್ವದ ಮಧ್ಯಂತರ ಆದೇಶ

National News: ದೇಶದಲ್ಲಿ ತೀವ್ರ ಪರ - ವಿರೋಧದ ಚರ್ಚೆಗೆ ಕಾರಣವಾಗಿರುವ ವಕ್ಫ್‌ ತಿದ್ದುಪಡಿಯ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆ ನಡೆದಿದ್ದು, ವಕ್ಫ್‌ ಆಸ್ತಿಗಳಲ್ಲಿ...
- Advertisement -spot_img