Tuesday, September 16, 2025

Pillamunishamappa

ಡಾ ಸುಧಾಕರ್ ಆಪರೇಷನ್ ಶುರು ಜೆಡಿಎಸ್ ಮಾಜಿ ಶಾಸಕ ಬಿಜೆಪಿಗೆ

ಕರ್ನಾಟಕ ಟಿವಿ ದೇವನಹಳ್ಳಿ : 2013ರಲ್ಲಿ ದೇವನಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಶಾಸಕರಾಗಿ ಆಯ್ಕೆಯಾಗಿದ್ದ ಪಿಳ್ಳಮುನಿಶಾಮಪ್ಪ ಇಂದು ಬಿಜೆಪಿ ಸೇರ್ಪಡೆಯಾದರು. 2018ರ ಚುನಾವಣೆಯಲ್ಲಿ ಜೆಡಿಎಸ್ ನಾಯಕರು ಪಿಳ್ಳಮುನಿಶಾಮಪ್ಪಗೆ ಟಿಕೆಟ್ ಮಿಸ್ ಮಾಡಿ ನಿಸರ್ಗ ನಾರಾಯಣಸ್ವಾಮಿಗೆ ಟಿಕೆಟ್ ಕೊಟ್ಟಿದ್ರು.  ಕಳೆದ ಐದು ವರ್ಷದಿಂದ ಸೈಲೆಂಟಾಗಿದ್ದ  ಪಿಳ್ಳಮುನಿಶಾಮಪ್ಪ ಇಂದು ಬಿಜೆಪಿ ಸೇರ್ಪಡೆಯಾದ್ರು. ಈ ಸಂದರ್ಭದಲ್ಲಿ ಸಿಎಂ ಬಸವರಾಜ್...
- Advertisement -spot_img

Latest News

ಕೆ.ಎನ್ ರಾಜಣ್ಣ ಕಮ್‌ ಬ್ಯಾಕ್‌? ಸಿಎಂ ಸಿದ್ದು ಮಾಸ್ಟರ್‌ಪ್ಲಾನ್!

ಬಲಗೈ ಬಂಟನಂತಿದ್ದ ಕೆ.ಎನ್. ರಾಜಣ್ಣ ಸಚಿವ ಸ್ಥಾನದಿಂದ ವಜಾಗೊಂಡ ಬಳಿಕ, ಸಿಎಂ ಸಿದ್ದರಾಮಯ್ಯ ಕಸಿವಿಸಿಗೊಂಡಿದ್ದಾರೆ. ಶತಾಯಗತಾಯ ರಾಜಣ್ಣರನ್ನ, ಸಂಪುಟಕ್ಕೆ ಸೇರಿಸಿಕೊಳ್ಳಲೇಬೇಕೆಂದು ಶತಪ್ರಯತ್ನ ಮಾಡ್ತಿದ್ದಾರೆ ಎನ್ನಲಾಗಿದೆ. ರಾಹುಲ್‌...
- Advertisement -spot_img