Tuesday, May 5, 2026

ramayana

ರಾವಣನ ಹತ್ತು ತಲೆಗಳು ಏನನ್ನು ಸೂಚಿಸುತ್ತದೆ..

Spiritual: ಸಕಲ ಕಲಾ ವಲ್ಲಭ. ಶಿವಭಕ್ತ. ಶಸ್ತ್ರ-ಶಾಸ್ತ್ರ ಎರಡರ ಬಗ್ಗೆಯೂ ಸಂಪೂರ್ಣ ಪಾರಂಗತವಾಗಿಸಿಕೊಂಡಿದ್ದ ರಾವಣನ ಸ್ಪೆಶಾಲಿಟಿ ಎಂದರೆ, ಅವನ ಹತ್ತು ತಲೆ. ಹಾಗಾದರೆ ಆ ಹತ್ತು ತಲೆ ಯಾವುದರ ಸಂಕೇತ ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.. ರಾವಣನ ಹತ್ತು ತಲೆಗಳಲ್ಲಿ 6 ತಲೆ ಅರಿಷಡ್ವರ್ಗಗಳನ್ನು ಸೂಚಿಸುತ್ತದೆ. ಜೊತೆಗೆ ಇನ್ನುಳಿದ ನಾಲ್ಕು ತಲೆ, ರಾವಣನ...

ಮೂಕಾಂಬಿಕೆ ಕೊಲ್ಲೂರಿಗೆ ಬಂದು ನೆಲೆನಿಲ್ಲಲು ಕಾರಣವೇನು..?

Spiritual: ಕರ್ನಾಟಕದಲ್ಲಿರುವ ಪ್ರಸಿದ್ಧ ದೇವಿ ದೇವಸ್ಥಾನಗಳಲ್ಲಿ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ ಕೂಡ ಒಂದು. ದಕ್ಷಿಣ ಕನ್ನಡದ ದೇವಸ್ಥಾನಗಳ ದರ್ಶನಕ್ಕೆಂದು ಬರುವವರು, ಕೊಲ್ಲೂರು ಮೂಕಾಂಬಿಕೆಯ ದರ್ಶನ ಮುಗಿಸಿಯೇ ಹೋಗಬೇಕು. ಆಗಲೇ ದಕ್ಷಿಣದ ದೇವಿಯರ ದರ್ಶನ ಪೂರ್ಣವಾಗುವುದು. ಇಂದು ಮೂಕಾಂಬಿಕೆ ಕೊಲ್ಲೂರಿಗೆ ಬಂದು ನೆಲೆಸಿದ್ದು ಹೇಗೆ ಎಂಬ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.. ಉಡುಪಿ ಜಿಲ್ಲೆಯಲ್ಲಿರುವ ಕೊಲ್ಲೂರು...

ದಕ್ಷಿಣ ಕನ್ನಡದ ವಿವಾಹಿತೆಯರು ವಂಕಿ ಉಂಗುರ ಏಕೆ ಧರಿಸುತ್ತಾರೆ..?

Spiritual: ದಕ್ಷಿಣ ಕನ್ನಡಿಗರಲ್ಲಿ ಹಲವರು ವಂಕಿ ರಿಂಗನ್ನು ಹಾಕುತ್ತಾರೆ. ಆದರೆ ಆ ರಿಂಗ್ ಯಾಕೆ ಹಾಕಲಾಗತ್‌ತೆ. ಅದರ ಪ್ರಾಮುಖ್ಯತೆ ಏನು ಅನ್ನೋದೇ ಹಲವರಿಗೆ ಗೊತ್ತಿರುವುದಿಲ್ಲ. ಹಾಗಾಗಿ ಇಂದು ನಾವು ವಂಕಿ ರಿಂಗ್ ಪ್ರಾಮುಖ್ಯತೆ ಏನು ಎಂದು ಹೇಳಲಿದ್ದೇವೆ. ವಂಕಿ ಉಂಗುರವನ್ನು ನೋಡಿದ ಈಗಿನ ಹೆಣ್ಣು ಮಕ್ಕಳು ಇದು ಐಶ್ವರ್ಯಾ ರೈ ಹಾಕಿಕೊಳ್ಳುವ ಉಂಗುರವೆನ್ನುತ್ತಾರೆ. ಕೆಲವರು ಇದು...

ಪ್ರಸಿದ್ಧ ಶಕ್ತಿಪೀಠ ವೈಷ್ಣೋದೇವಿ ದೇವಸ್ಥಾನದ ಹಿನ್ನೆಲೆ..

Spiritual: ಭಾರತದಲ್ಲಿರುವ ಪ್ರಸಿದ್ಧ ದೇವಿ ದೇವಸ್ಥಾನಗಳಲ್ಲಿ ವೈಷ್ಣೋದೇವಿ ಮಂದಿರವೂ ಒಂದು. ಭಾರತವಷ್ಟೇ ಅಲ್ಲದೇ, ವಿದೇಶಗಳಿಂದಲೂ ಜನ ಈ ದೇವಸ್ಥಾನ ಮತ್ತು ಪ್ರವಾಸಿ ತಾಣಕ್ಕೆ ಚಾರಣಕ್ಕೆಂದು ಬರುತ್ತಾರೆ. ಇಂದು ನಾವು ಈ ಸ್ಥಳದಲ್ಲಿ ವೈಷ್ಣೋದೇವಿ ಬಂದು ನೆಲೆಸಿದ್ದು ಹೇಗೆ ಎಂಬ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ.. ಹಿಮಾಲಯದ ತ್ರಿಕೋಟಾ ಪರ್ವತದಲ್ಲಿ ವೈಷ್ಣೋದೇವಿ ಮಂದಿರವಿದೆ. ವೈಷ್ಣೋದೇವಿಗೆ ಸಂಬಂಧಿಸದಂತೆ ಹಲವು...

ಶ್ರಾವಣದಲ್ಲಿ ಮಾಂಸಾಹಾರ ಸೇವನೆ ಮಾಡಬಾರದು ಅಂತಾ ಹೇಳುವುದೇಕೆ..?

Spiritual: ಶ್ರಾವಣ ಬಂತು ಅಂದ್ರೆ ಹಲವರಿಗೆ ಖುಷಿ. ಮತ್ತೆ ಕೆಲವರಿಗೆ ಬೇಸರ. ಖುಷಿ ಏಕೆಂದರೆ, ಈ ಮಾಸದಲ್ಲಿ ಹಲವಾರು ಹಬ್ಬಗಳು, ವೃತಾಚರಣೆಗಳು ಬರುತ್ತದೆ. ದೇವರ ದರ್ಶನ, ಪೂಜೆ ಪುನಸ್ಕಾರ, ಹೋಮ ಹವನಗಳಲ್ಲಿ ಭಾಗಿಯಾಗಿ, ರುಚಿ ರುಚಿಯಾದ ಪ್ರಸಾದ, ಭಕ್ಷ್ಯ ಭೋಜನಗಳನ್ನು ತಿನ್ನಬಹುದು ಎನ್ನುವವರು ಒಂದು ಕಡೆಯಾದರೆ, ಶ್ರಾವಣ ಮುಗಿಯುವವರೆಗೂ ನಾನ್‌ವೆಜ್ ಮುಟ್ಟವ ಹಾಗಿಲ್ಲ ಅನ್ನೋ...

ಬಿಲ್ವಪತ್ರೆ ಗಿಡವನ್ನು ಮನೆಯ ಬಳಿ ನೆಡಬಹುದೇ..?

Spiritual: ಬಿಲ್ವಪತ್ರೆ ಎಂದರೆ ಶಿವನಿಗೆ ಬಹುಪ್ರಿಯವಾದ ಎಲೆಯಾಗಿದೆ. ಬಿಲ್ವಪತ್ರೆ ಹಾಕಿ, ಶಿವನಲ್ಲಿ ಪ್ರಾರ್ಥಿಸಿದರೆ, ನೀವೇನು ಬೇಡುತ್ತಿರೋ, ಶಿವ ಅದನ್ನು ನಿಮಗೆ ನೀಡುತ್ತಾನೆಂದು ಹೇಳಲಾಗುತ್ತದೆ. ಆದರೆ ಬಿಲ್ವಪತ್ರೆಯನ್ನು ಮನೆಯ ಬಳಿ ನೆಡಬಹುದಾ..? ಇದು ಒಳ್ಳೆಯದ್ದೋ..? ಕೆಟ್ಟದ್ದೋ..? ಈ ಗಿಡ ಮನೆಯ ಬಳಿ ನೆಟ್ಟರೆ ಅದರಿಂದ ಏನಾಗುತ್ತದೆ ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.. ಬಿಲ್ವಪತ್ರೆ ಮರವನ್ನು...

ತಿರುಪತಿ ತಿರುಮಲನಿಗೆ ಯಾವ ನೈವೇದ್ಯ ಮಾಡಲಾಗುತ್ತದೆ..? ಯಾವ ಸಮಯಕ್ಕೆ ಮಾಡಲಾಗುತ್ತದೆ..?

Spiritual: ತಿರುಪತಿ ಎಂದ ತಕ್ಷಣ ನಮಗೆ ನೆನಪಾಗುವುದು ದೀಪದ ಬೆಳಕಲ್ಲಿ ಕಂಗೊಳಿಸುವ ಬಾಲಾಜಿ ಮತ್ತು ತಿರುಪತಿ ಲಾಡು. ಆದರೆ ತಿರುಮಲನಿಗೆ ಲಾಡುವಿನ ಜೊತೆ ಇನ್ನೂ ಹಲವರು ಪದಾರ್ಥಗಳನ್ನು ನೈವೇದ್ಯ ಮಾಡಲಾಗುತ್ತದೆ. ಹಾಗಾದರೆ ತಿರುಮಲನಿಗೆ ಏನೇನು ನೈವೇದ್ಯ ಮಾಡಲಾಗುತ್ತದೆ..? ಯಾವ ಸಮಯಕ್ಕೆ ಯಾವ ಸೇವೆ ಮಾಡಲಾಗುತ್ತದೆ ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.. ಗುರುವಾರ ಮತ್ತು...

ಅಧಿಕ ಮಾಸದ ವಿಶೇಷತೆಗಳೇನು..? ಈ ಮಾಸದಲ್ಲೇ ದಾನ ಮಾಡಬೇಕು ಅಂತಾ ಹೇಳುವುದೇಕೆ..?

Spiritual: ಅಧಿಕ ಮಾಸದಲ್ಲಿ ಶ್ರೀವಿಷ್ಣುವನ್ನು ಪೂಜಿಸಲಾಗುತ್ತದೆ. ಹಾಗಾಗಿ ಉಪವಾಸ, ಪೂಜೆ, ದಾನ ಧರ್ಮಗಳನ್ನು ಈ ಮಾಸದಲ್ಲಿ ಮಾಡಿದರೆ, ಪುಣ್ಯ ಪ್ರಾಪ್ತಿಯಾಗುತ್ತದೆ ಅನ್ನೋ ನಂಬಿಕೆ ಇದೆ. ಹಾಗಾದ್ರೆ ದಾನ ಮಾಡುವುದಿದ್ದರೆ ಏನನ್ನು ದಾನ ಮಾಡಬೇಕು ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.. ಅಧಿಕ ಮಾಸ ಎಂದರೆ, ಹೆಚ್ಚುವರಿಯಾಗಿ ಬರುವ ಮಾಸ. ಈ ಮಾಸದಲ್ಲಿ ವಿಷ್ಣುವಿನ ಪೂಜೆ...

ಈ 4 ರಾಶಿಯ ಮಹಿಳೆಯರು ಸುಂದರ ಸ್ವಭಾವದವರು..

Spiritual: ಮದುವೆಯಾಗಲು ಹೊರಟ ಪುರುಷರು, ಬರೀ ಹೆಣ್ಣಿನ ಸೌಂದರ್ಯವನ್ನಷ್ಟೇ ಅಲ್ಲ. ಆಕೆಯ ಗುಣವನ್ನ ಕೂಡ ಗಮನಿಸಬೇಕು. ಏಕೆಂದರೆ, ಸೌಂದರ್ಯವಂತರು ಸುಂದರ ಸಂಸಾರ ಕಟ್ಟಿಕೊಡುವುದಿಲ್ಲ. ಅವರಲ್ಲಿ ಸೌಂದರ್ಯದ ಜೊತೆ ಉತ್ತಮ ಗುಣವೂ ಇರಬೇಕು. ಅದರಲ್ಲೂ ಈ 4 ರಾಶಿಯ ಮಹಿಳೆಯರರು ಸುಂದರ ಸ್ವಭಾದವರಂತೆ. ಹಾಗಾಗಿ ನಾವಿಂದು ಯಾರು ಆ 4 ರಾಶಿಯವರು ಎಂದು ತಿಳಿಯೋಣ. ವೃಷಭ ರಾಶಿ....

ಹೆಣ್ಣು ಮಕ್ಕಳು ರಾತ್ರಿ ಹೊತ್ತು ಕೂದಲು ಬಿಟ್ಟು ಓಡಾಡಬಾರದು ಎಂದು ಹೇಳಲು ಕಾರಣವೇನು..?

Spiritual: ಇಂದಿನ ಕಾಲದಲ್ಲಿ ಹಲವರು ತಮ್ಮ ಉದ್ದ ಕೂದಲನ್ನು ಕತ್ತರಿಸಿ, ಸ್ಟೈಲ್‌ ಮಾಡಲು ಶುರು ಮಾಡಿದ್ದಾರೆ. ಉದ್ದ ಕೂದಲು ಮೆಂಟೇನ್ ಮಾಡುವುದು ಕಷ್ಟ ಅನ್ನುವುದು ಒಂದು ಕಡೆಯಾದರೆ, ಮನೆಯಲ್ಲಿ ಅಲ್ಲಲ್ಲಿ ಕೂದಲು ಬೀಳುವುದಕ್ಕೆ ಬಯ್ಯುವವರು ಇನ್ನೊಂದೆಡೆ. ಹಾಗಾಗಿ ಯಾವ ಗೋಳು ಬೇಡವೆಂದು ಹೆಣ್ಣು ಮಕ್ಕಳು ಕೂದಲು ಕತ್ತರಿಸುತ್ತಿದ್ದಾರೆ. ಕೂದಲ ಸೈಜ್ ಚಿಕ್ಕದಾದ ಬಳಿಕ, ಫ್ರೀ...
- Advertisement -spot_img

Latest News

Spiritual: ಶ್ರೀ ಕ್ಷೇತ್ರ ಕೇದಾರನಾಥದ ಬಗ್ಗೆ ನಿಮಗೆ ತಿಳಿದಿರಬೇಕಾದ ಅದ್ಭುತ ಸತ್ಯಗಳು..

Spiritual: ಕೆಲ ದಿನಗಳ ಹಿಂದೆ ಕೇದಾರನಾಥ ಧಾಮದ ಬಾಗಿಲು ತೆರೆದಿದ್ದು, ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಕೇದಾರನಾಥನ ದರ್ಶನಕ್ಕಾಗಿ ಬರುತ್ತಿದ್ದಾರೆ. ಆದರೆ ಹಲವರಿಗೆ ಕೇದಾರನಾಥ ಕ್ಷೇತ್ರದ ಕೆಲ...
- Advertisement -spot_img