Saturday, April 26, 2025

#relationship

ಸಂಬಂಧ ಗಟ್ಟಿಯಾಗಿರಬೇಕು ಅಂದ್ರೆ ಈ ರೀತಿ ನಡೆದುಕೊಳ್ಳಿ..

Spiritual Stories:ಹಿಂದಿನ ಕಾಲದಲ್ಲಿ ಪತಿಯಾಗಲಿ ಅಥವಾ ಯಾರೇ ಆಗಲಿ, ಬಡಿದರೂ, ಹೊಡಿದರೂ, ಬೈದರೂ ಹೆಣ್ಣು ಮಕ್ಕಳು ಹೊಂದಿಕೊಂಡು ಹೋಗುತ್ತಿದ್ದರು. ಮಕ್ಕಳು ಕೂಡ ತಂದೆ ತಾಯಿ ಬೈದರೆ, ಬಡಿದರೂ ನಮ್ಮವರು ಎಂದುಕೊಂಡು ಮುನ್ನಡೆಯುತ್ತಿದ್ದರು. ಆದರೆ ಇಂದಿನ ಕಾಲದಲ್ಲಿ ಸ್ವಲ್ಪ ಮಾತಿನಲ್ಲಿ ತಪ್ಪಾದರೂ, ಜನ ಮನೆಬಿಟ್ಟು ಹೋಗುವ ಮಟ್ಟಿಗೆ ಬೆಳೆದಿದ್ದಾರೆ. ಹಾಗಂತ, ಹೊಡೆದರೂ ಬಡೆದರೂ ಸಹಿಸಿಕೊಂಡು ಇರಬೇಕು...

ಸಂಬಂಧ ಮಾಡುವ ಮುನ್ನ ಈ ವಿಷಯಗಳನ್ನು ಗಮನದಲ್ಲಿರಿಸಿಕೊಳ್ಳಿ ಅಂತಾರೆ ಚಾಣಕ್ಯರು..

Spiritual: ಪತಿ-ಪತ್ನಿಯಾಗೋದು, ಒಬ್ಬರ ಕುಟುಂಬದೊಂದಿಗೆ ಸಂಬಂಧ ಬೆಳೆಸಿ, ಆ ಕುಟುಂಬವೂ ನಮ್ಮದು ಅಂತಾ ಹೇಳೋದು ಸುಲಭದ ವಿಷಯವಲ್ಲ. ಹಾಗಾಗಿಯೇ ಸಂಬಂಧ ಬೆಳೆಸುವಾಗ, ಕೆಲವು ವಿಚಾರಣೆಗಳನ್ನು ಕೂಡ ಮಾಡಲಾಗುತ್ತದೆ. ಹೆಣ್ಣಿನ ಸ್ವಭಾವ ಹೇಗಿದೆ..? ಗಂಡಿಗೆ ಕುಡಿಯುವ, ಧೂಮಪಾನ ಮಾಡುವ ಚಟ ಸೇರಿ, ಇನ್ಯಾವುದಾದರೂ ಚಟವಿದೆಯಾ..? ಹೀಗೆ ಹಲವಾರು ವಿಚಾರಣೆಗಳನ್ನು ನಡೆಸಿ, ಸಂಬಂಧ ಬೆಳೆಸಲಾಗುತ್ತದೆ. ಈ ಬಗ್ಗೆ...

ಆಪ್ತರಿಂದಲೆ ಕೊಲೆಯಾಗ್ತಾರೆ ಪುಟಿನ್-ಝೆಲೆನ್ಸ್ಕಿ (ಉಕ್ರೇನ್ ಅಧ್ಯಕ್ಷ)

ಕಳೆದ ಓಂದು ವಷರ್ದಿಂದ ರಷ್ಯಾ ಸೇನೆ ಉಕಕ್ರೇನ್ ಮೇಲೆ ಯುದ್ದ ಸಾರುತ್ತಾ ಬಂದಿದೆ. ಇನ್ನೂ ಸಹ ಹಿಂದೆ ಸರಿಯುವ ಯೂ ವುದೇ ಲಕ್ಷಣಗಳು ಕಾಣುತ್ತಿಲ್ಲ. ಇದರಿಂದ ಬೇಸತ್ತ ಉಕ್ರೇನ್ ಅಧ್ಯಕ್ಷ  ರಷ್ಯಾ ಅಧ್ಯಕ್ಷ ವ್ಲಅದಿಮರ್ ಪುಟಿನ್ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಒಂದು ದಿನ ತಮ್ಮ ಆತ್ಮೀಯರಿಂದಲೇ ಕೊಲೆಯಾಗುತ್ತಾರೆ ಎಂದು...

ಪ್ರಾಮಿಸ್ ಮಾಡೋದ್ರಿಂದ ನಿಮ್ಗೇನು ಲಾಭ ಗೊತ್ತಾ….?

Valentines week ಬೆಂಗಳೂರು(ಫೆ.11): ಈ ದಿನ ಪ್ರಾಮಿಸ್ ಡೇ. ಈ ವಾರ ವ್ಯಾಲೆಂಟೈನ್ಸ್ ವಾರ ಇರೋದರಿಂದ ಪ್ರತೀ ವಾರವೂ ಒಂದೊಂದು ದಿನವನ್ನು ಆಚರಣೆ ಮಾಡುತ್ತಾರೆ. ಹಾಗೆಯೇ ಈ ದಿನ ಪ್ರಾಮಿಸ್ ಡೇ ಸೆಲೆಬ್ರೇಷನ್ ಮಾಡುತ್ತಾರೆ. ಪ್ರೇಮಿಗಳಿಗೆ ಈ ದಿನ ತುಂಬಾ ಸ್ಪೆಷಲ್ ದಿನವಾಗಿರೋದರಿಂದ ಡಿಫರೆಂಟ್ ಆಗಿ ಪ್ರಾಮಿಸ್ ಮಾಡೋಕೆ ಕಾಯುತ್ತಿರುತ್ತಾರೆ. ತಮ್ಮ ಬಾಂಧವ್ಯ ಇನ್ನಷ್ಟು ಹೆಚ್ಚಿಸಿಕೊಳ್ಳಲು...
- Advertisement -spot_img

Latest News

ಎಲ್ಲ ಪಕ್ಷದವರಿಗೂ ಚಪ್ಪಾಳೆ ತಟ್ಟೋದು ನಿಲ್ಲಿಸಿ, ನಮ್ಮ ಪರವಾಗಿ ಇರುವವರು ಆಶೀರ್ವಾದ ಮಾಡಿ: ಸಿಎಂ

Political News: ಚಾಮರಾಜನಗರ ಜಿಲ್ಲಾ ಕುರುಬರ ಸಂಘ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕನಕ ಸಮುದಾಯ ಭವನಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಸಂವಿಧಾನ ಬಂದು 75...
- Advertisement -spot_img