Monday, January 13, 2025

simply in the temple

ದೇವಸ್ಥಾನದಲ್ಲಿ ಸರಳವಾಗಿ ಚಾಮುಂಡೇಶ್ವರಿ ವರದಂತಿ ಮಹೋತ್ಸವ ಆಚರಣೆ

www.karnatakatv.net : ಶಿರಾ : ದೇಶಾದ್ಯಂತ ಕೊರೊನಾ ಮಹಾಮಾರಿಯ ಅಟ್ಟಹಾಸದಿಂದ ಜನರು ಬೆಸತ್ತು ಯಾವುದೇ ಸಮಾರಂಭ, ಕಾರ್ಯಕ್ರಮಗಳಿಗೆ ತೆರಳದಂತೆ ಆಗಿದೆ. ಆದರೆ ಶಿರಾ ದಲ್ಲಿ ಇಂದು ಆಷಾಢ ಶುಭ ಶುಕ್ರವಾರ ಆಗಿರುವದರಿಂದ  ದೇಶದಲ್ಲಿ ಕೊರೊನಾವನ್ನು ಹೊಗಿಸಲು  ನಗರದ ಗ್ರಾಮದೇವತೆ ದುರ್ಗಮ್ಮ ದೇವಸ್ಥಾನದಲ್ಲಿ ಸರಳವಾಗಿ ಚಾಮುಂಡೇಶ್ವರಿ ವರದಂತಿ ಮಹೋತ್ಸವವನ್ನು ಆಚರಣೆ ಮಾಡಲಾಯಿತು https://www.youtube.com/watch?v=q4XMjxGUEqc&pp=sAQA https://www.youtube.com/watch?v=JiewJR9hhwQ&pp=sAQA https://www.youtube.com/watch?v=Xgy1fLe3QJk&pp=sAQA
- Advertisement -spot_img

Latest News

‘ಬ್ರ್ಯಾಂಡ್ ಬೆಂಗಳೂರು’ ಎನ್ನುವುದು ಕೇವಲ ಬೊಗಳೆ ಘೋಷಣೆ ಎಂದು ಈಗಾಗಲೇ ಅರ್ಥವಾಗಿದೆ: ವಿಜಯೇಂದ್ರ

Political news: ಸಿಲಿಕಾನ್ ಸಿಟಿ, ಉದ್ಯಾನನಗರಿ, ಐಟಿಸಿಟಿ ಅಂತೆಲ್ಲಾ ಖ್ಯಾತಿಯಾಗಿದ್ದ ಬೆಂಗಳೂರಿಗೆ ಇತ್ತೀಚಿನ ದಿನಗಳಲ್ಲಿ ಟ್ರಾಫಿಕ್ ನಗರಿ ಅನ್ನೋ ಪಟ್ಟ ಸಿಕ್ಕಿದೆ. ಈ ವಾಹನ ಸಂಚಾರಗಳಿಂದ...
- Advertisement -spot_img