Wednesday, July 2, 2025

temple

ದೇವರ ಹುಂಡಿಗೆ ಬಿದ್ದ ಐ ಫೋನ್, ಈಗ ಇದು ದೇವರ ಕಾಣಿಕೆ ಅಂದ ದೇವಸ್ಥಾನ ಆಡಳಿತ ಮಂಡಳಿ

Tamilunadu News: ದೇವಸ್ಥಾನಕ್ಕೆ ಹೋದಾಗ, ಹುಂಡಿಗೆ ಹಣ ಹಾಕುವುದು ಪದ್ಧತಿ. ನಾವು ದುಡಿದ ಹಣದಲ್ಲಿ ಕೆಲ ಕಾಣಿಕೆಯನ್ನು ದೇವರಿಗೆ ಹಾಕಲಾಗುತ್ತದೆ. ಆದರೆ ನಮ್ಮ ಕಾಸ್ಟ್‌ಲೀ ಐಫೋನ್ ಹುಂಡಿಗೆ ಬಿದ್ದರೆ ಏನು ಗತಿ..? ಇಂಥ ಘಟನೆ ತಮಿಳು ನಾಡಿನ ದೇವಸ್ಥಾನವೊಂದರಲ್ಲಿ ನಡೆದಿದೆ. ಚೆನ್ನೈನ ತಿರುಪ್ಪೂರ್ ಅರಲ್ಮಿಗು ಕಂದಸ್ವಾಮಿ ದೇವಸ್ಥಾನದಲ್ಲಿ ಈ ಘಟನೆ ನಡೆದಿದ್ದು, ಓರ್ವ ವ್ಯಕ್ತಿಯ ಐಫೋನ್...

ನೀವು ಹೀಗಿದ್ದರೆ ನಿಮಗೆ ಆರ್ಥಿಕ ಸಮಸ್ಯೆ ಸದಾ ಕಾಡುತ್ತಿರುತ್ತದೆ..

Spiritual: ಜನ ದುಡಿಯುವುದೇ ದುಡ್ಡಿಗಾಗಿ, ಕೆಲವರು ಹೊಟ್ಟೆಗೆ, ಬಟ್ಟೆ ಖರೀದಿಸುವುದಕ್ಕೆ, ಇರಲೊಂದು ಸೂರಿಗಾಗಿ ದುಡಿಯುತ್ತಾರೆ. ಆದರೆ ಮತ್ತೆ ಕೆಲವರು ಅದಕ್ಕೂ ಮೀರಿ ಶ್ರೀಮಂತರಾಗಲು ದುಡಿಯುತ್ತಾರೆ. ಹಣ ಹೂಡಿಕೆ ಮಾಡುತ್ತಾರೆ. ಆದರೆ ನೀವು ಎಷ್ಟೇ ದುಡಿದರೂ, ಹಣ ಹೂಡಿಕೆ ಮಾಡಿದರೂ, ಅದು ಹೆಚ್ಚಾಗಲು ದೇವರ ಕೃಪೆ ಬೇಕೆ ಬೇಕು. ಹಾಗಾದ್ರೆ ಎಂಥ ಮನೆಯಲ್ಲಿ ಆರ್ಥಿಕ ಪರಿಸ್ಥಿತಿ...

ಪತಿ-ಪತ್ನಿ ನಡುವಿನ ವಯಸ್ಸಿನ ಅಂತರದ ಬಗ್ಗೆ ಚಾಣಕ್ಯರು ಹೀಗೆ ಹೇಳಿದ್ದಾರೆ ನೋಡಿ..

Spiritual: ಪತಿ- ಪತ್ನಿ ನಡುವಿನ ವಯಸ್ಸಿನ ಅಂತರ ಹೆಚ್ಚೂ ಇರಬಾರದು, ಕಡಿಮೆಯೂ ಇರಬಾರದು. ವರನಿಗಿಂದ ವಧು 5 ವರ್ಷ ಚಿಕ್ಕವಳಿದ್ದರೆ ಉತ್ತಮ. ಅದಕ್ಕಿಂತ ಹೆಚ್ಚು ಚಿಕ್ಕವಳಿರಬಾರದು. ಇನ್ನು ಇತ್ತೀಚೆಗೆ ಯುವತಿಯರು ಮುದುಕರನ್ನು ವಿವಾಹವಾಗುತ್ತಿದ್ದಾರೆ. ಅಲ್ಲದೇ ಕೆಲ ಯುವಕರೂ ಮಹಿಳೆಯರನ್ನು ವರಿಸುತ್ತಿದ್ದಾರೆ. ಇಂಥ ಸಂಬಂಧದ ಬಗ್ಗೆ ಚಾಣಕ್ಯರು ವಿವರಣೆ ನೀಡಿದ್ದಾರೆ. ಆ ಬಗ್ಗೆ ತಿಳಿಯೋಣ ಬನ್ನಿ.. https://youtu.be/Ga9F_Birm10 ಪತಿ-...

ಈ ಕೆಲಸ ಮಾಡುವಾಗ ಎಂದಿಗೂ ನಾಚಿಕೊಳ್ಳಬಾರದು ಎಂದಿದ್ದಾರೆ ಚಾಣಕ್ಯರು

Spiritual Story: ಕೆಲ ಕೆಲಸ ಮಾಡುವಾಗ ನಾವು ನಾಚಿಕೊಳ್ಳಬಾರದು ಅಂತಾರೆ ಚಾಣಕ್ಯರು. ಯಾಕಂದ್ರೆ ಅಂಥ ಕೆಲಸ ಮಾಡುವಾಗ ನಾವು ನಾಚಿಕೊಂಡರೆ, ನಾವು ಜೀವನದಲ್ಲಿ ಉದ್ಧಾರವಾಗಲು ಸಾಧ್ಯವಿಲ್ಲ ಅಂತಾರೆ ಚಾಣಕ್ಯರು. ಹಾಗಾದರೆ ಯಾವ ಕೆಲಸ ಮಾಡುವಾಗ, ನಾವು ನಾಚಿಕೊಳ್ಳಬಾರದು ಅಂತಾ ತಿಳಿಯೋಣ ಬನ್ನಿ.. https://youtu.be/qxt6PCphmCY ದುಡಿಯುವಾಗ. ಕೆಲಸ ಮಾಡುವ ಜಾಗದಲ್ಲಿ ನಾಚಿಕೆಯಿಂದ ಇರಬಾರದು. ಹಾಗಿದ್ದರೆ, ನಾವು ಕೆಲಸ ಕಲಿಯಲು...

ಇವರು ತಪ್ಪು ಮಾಡಿದರೆ ಇನ್ನೊಬ್ಬರಿಗೆ ಶಿಕ್ಷೆಯಂತೆ.. ಹಾಗಾದ್ರೆ ಚಾಣಕ್ಯರ ಪ್ರಕಾರ ಇವರು ಎಂದರೆ ಯಾರು..?

Spiritual Story: ಎಲ್ಲರೂ ಜೀವನದಲ್ಲಿ ಈ ಒಂದು ಪರಿಸ್ಥಿತಿಯನ್ನು ಅನುಭವಿಸಿಯೇ ಇರುತ್ತಾರೆ. ಅದೇನೆಂದರೆ, ನಾವು ಮಾಡಿದ ಕೆಲ ತಪ್ಪುಗಳಿಂದ, ನಮ್ಮೊಂದಿಗೆ ಇರುವ ಕೆಲವರು ತಪ್ಪು ಮಾಡದೇ ಶಿಕ್ಷೆ ಅನುಭವಿಸುವುದು. ಅಥವಾ ಅವರು ತಪ್ಪು ಮಾಡಿ, ನೀವು ಶಿಕ್ಷೆ ಅನುಭವಿಸುವುದು. ಇಂಥ ಪರಿಸ್ಥಿತಿಯ ಬಗ್ಗೆ ಚಾಣಕ್ಯರು ವಿವರಿಸಿದ್ದಾರೆ. ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ. https://youtu.be/J-JuT3tB1rA ಪತಿ-...

ಮನೆಯಲ್ಲಿ ಇಂಥ ಹಣವಿದ್ದರೆ, ಅದು ಎಂದಿಗೂ ಸದುಪಯೋಗವಾಗಲು ಸಾಧ್ಯವಿಲ್ಲ

Spiritual Story: ಮನುಷ್ಯನಾದವನು ಶ್ರೀಮಂತನಾಗಬೇಕು ಎಂಬ ಗುರಿಯಿಟ್ಟುಕೊಳ್ಳುವುದು ಉತ್ತಮ. ಆದರೆ ಆ ಗುರಿ ತಲುಪಲು, ಅಡ್ಡದಾರಿ ಹಿಡಿಯುವುದು ತಪ್ಪು. ಅಂಥ ದುಡ್ಡು ಮನೆಯಲ್ಲಿದ್ದರೂ ಒಂದೇ, ಇಲ್ಲದಿದ್ದರೂ ಒಂದೇ, ಅಂಥ ಹಣ ಯಾವುದೇ ಕಾರಣಕ್ಕೂ ಸದುಪಯೋಗವಾಗಲು ಸಾಧ್ಯವೇ ಇಲ್ಲ. ಈ ಬಗ್ಗೆ ಮತ್ತಷ್ಟು ಮಾಹಿತಿ ತಿಳಿಯೋಣ ಬನ್ನಿ. https://youtu.be/sJfok5LZqMk ಅಡ್ಡ ದಾರಿ ಹಿಡಿದು ಗಳಿಸಿದ ಹಣ. ಅಡ್ಡದಾರಿ ಹಿಡಿದು...

Spiritual: ಹಿಂದೂ ಧರ್ಮದಲ್ಲಿ ಮುಂಜಾನೆ ಮತ್ತು ಮುಸ್ಸಂಜೆ ಶಂಖ ಊದಲು ಕಾರಣವೇನು..?

Spiritual: ಕೆಲವು ಹಿಂದೂಗಳು ಈಗಿನ ಕಾಲದಲ್ಲೂ ಕೂಡ, ಬೆಳಿಗ್ಗೆ ಪೂಜೆಯಾಗುವ ಹೊತ್ತಿಗೆ, ಘಂಟೆ, ಜಾಗಟೆ, ಶಂಖ ಊದುತ್ತಾರೆ. ಮತ್ತು ಸಂಜೆ ದೀಪ ಹಚ್ಚಿದ ಬಳಿಕ, ಶಂಖ ಊದಲಾಗುತ್ತದೆ. ಹಾಗಾದ್ರೆ ಶಂಖ ಊದುವುದರ ಹಿಂದಿರುವ ರಹಸ್ಯವೇನು ಅಂತಾ ತಿಳಿಯೋಣ ಬನ್ನಿ.. https://youtu.be/_ebSULV-4AE ಶಂಖ ಊದುವುದರಿಂದ ಆ ಶಬ್ಧ ಎಲ್ಲಿಯವರೆಗೂ ಕೇಳುತ್ತದೆಯೋ, ಅಲ್ಲಿಯವರೆಗೆ ಇರುವ ಕ್ರಿಮಿಗಳು ನಿಷ್ಕ್ರೀಯಗೊಳ್ಳುತ್ತದೆ ಅಥವಾ ಸತ್ತು...

Spiritual: ದೇವರಿಗೆ ಪ್ರದಕ್ಷಿಣೆ ಹಾಕುವುದು ಯಾಕೆ..? ಈ ಪದ್ಧತಿ ಇರುವುದಾದರೂ ಯಾಕೆ..?

Spiritual: ದೇವಸ್ಥಾನಕ್ಕೆ ಹೋದಾಗ, ನಾವು ದೇವರಿಗೆ ಪ್ರದಕ್ಷಿಣೆ ಹಾಕುತ್ತೇವೆ. ಮನೆಯಲ್ಲಿ ಪೂಜೆಯಾದರೆ, ನಿಂತಲ್ಲೇ ಪ್ರದಕ್ಷಿಣೆ ಹಾಕುತ್ತೇವೆ. ಹಾಗಾದರೆ, ಪ್ರದಕ್ಷಿಣೆ ಅನ್ನೋ ಪದ್ಧತಿ ಬರಲು ಕಾರಣವಾದ್ರೂ ಏನು..? ಪ್ರದಕ್ಷಿಣೆ ಏಕೆ ಹಾಕಬೇಕು ಅಂತಾ ತಿಳಿಯೋಣ ಬನ್ನಿ.. https://youtu.be/_ebSULV-4AE ಯಾವುದೇ ದೇವಸ್ಥಾನದಲ್ಲಿರುವ ದೇವರಿಗೆ, ದೇವರ ಕೋಣೆಯಲ್ಲಿರುವ ದೇವರಿಗೆ ಅಥವಾ ಪೂಜೆಯ ಸಂದರ್ಭದಲ್ಲಿ ಪೂಜಿಸಲ್ಪಡುವ ದೇವರ ವಿಗ್ರಹದಲ್ಲಿ ಪ್ರಾಣಪ್ರತಿಷ್ಠೆ ಮಾಡಲಾಗುತ್ತದೆ. ಪ್ರಾಣ...

Spiritual: ಪ್ರತೀ ದೇವಸ್ಥಾನದ ಗರ್ಭಗುಡಿ ಯಾಕಷ್ಟು ಚಿಕ್ಕದಾಗಿರುತ್ತದೆ..?

Spiritual: ನೀವು ಎಷ್ಟೇ ದೊಡ್ಡ, ಶ್ರೀಮಂತ, ಪ್ರಸಿದ್ಧ ದೇವಸ್ಥಾನಕ್ಕೆ ಹೋದರೂ, ಅಲ್ಲಿನ ಗರ್ಭಗುಡಿ ಮಾತ್ರ, ಒಂದಿಬ್ಬರು ಹೋಗುವಷ್ಟು ಮಾತ್ರ ಚಿಕ್ಕದಾಗಿರುತ್ತದೆ. ಹಾಗಾದರೆ, ಗರ್ಭಗುಡಿ ಅಷ್ಟು ಚಿಕ್ಕದಾಗಿರಲು ಕಾರಣವೇನು ಅಂತಾ ತಿಳಿಯೋಣ ಬನ್ನಿ.. https://youtu.be/_ebSULV-4AE ಪ್ರತೀ ದೇವಸ್ಥಾನದಲ್ಲಿಯೂ ದೇವರ ಗರ್ಭಗುಡಿ ಸಣ್ಣದಾಗಿರುತ್ತದೆ. ಅದರ ಬಾಗಿಲು ಕೂಡ ಸಣ್ಣದಾಗಿರುತ್ತದೆ. ಈ ವೇಳೆ ಕೊಂಚ ಬಗ್ಗಿಯೇ, ನೀವು ದೇವರ ದರ್ಶನ ಮಾಡಬೇಕಾಗುತ್ತದೆ....

Spiritual: ಶಿವನನ್ನೂ ಬಿಟ್ಟಿಲ್ಲ ಶನಿಯ ಪ್ರಕೋಪ: ಶಿವನಿಗೆ ಸಪ್ತಮಶನಿ ಕಾಟ ಹೇಗಿತ್ತು ಗೊತ್ತಾ..?

Spiritual: ಶಿವ ಎಂದರೆ, ಸಕಲವೂ ಎನ್ನಲಾಗುತ್ತದೆ. ಕೆಲ ಪುರಾಣದ ಪ್ರಕಾರ, ಶಿವನಿಂದಲೇ ಈ ಲೋಕ ಉದ್ಭವಿಸಿದ್ದು ಎನ್ನಲಾಗಿದೆ. ಅಂಥ ಶಿವನಿಗೂ ಶನಿ ಕಾಟ ಕೊಟ್ಟಿದ್ದ. ಹುಟ್ಟಿದ ಪ್ರತೀ ಮನುಷ್ಯನಿಗೂ ಸಾಡೇಸಾಥಿ ಕಾಟ ಇರುವಂತೆ, ಶಿವನಿಗೂ ಸಾಡೇ ಸಾಥಿ ಕಾಟವಿತ್ತು. ಹಾಗಾದ್ರೆ ಶಿವ ಶನಿಯ ಕಾಟವನ್ನು ಹೇಗೆ ಎದುರಿಸಿದ ಅಂತಾ ತಿಳಿಯೋಣ ಬನ್ನಿ.. https://youtu.be/_ebSULV-4AE ಸದಾಧ್ಯಾನ ಮಗ್ನನಾಗಿದ್ದ ಶಿವನ...
- Advertisement -spot_img

Latest News

Spiritual: ಈ ದೃಶ್ಯ ನೋಡಿದ ಜನರು ಮೂಕರು, ಅಂಧರಾಗೋದು ಖಚಿತವಂತೆ..

Spiritual: ವೃಂದಾವನ ಯಮುನಾ ನದಿ ದಡದಲ್ಲಿ ಇರುವ ಕಾಡಿನ ಹೆಸರು ನಿಧಿವನ. ಈ ಕಾಡಿನಲ್ಲಿ ರಾಾತ್ರಿ ವೇಳೆ ರಾಧಾ ಮತ್ತು ಕೃಷ್ಣ ರಾಸಲೀಲೆಯಾಡಲು ಬರುತ್ತಾರೆ ಅಂತಾ...
- Advertisement -spot_img