Sunday, July 6, 2025

two lakhs

WhatsApp: ಸ್ಕ್ರೀನ್ ಶಾಟ್ ತೋರಿಸಿ 2 ಲಕ್ಷದ ಚಿನ್ನದ ನಾಣ್ಯದೊಂದಿಗೆ ಪರಾರಿಯಾದ ವಂಚಕ

ಗುರುಗ್ರಾಮ್: ಇಲ್ಲೊಬ್ಬ ಚಾಲಾಕಿ ವಂಚಕ ಚಿನ್ನಾಭರಣದ ಅಂಗಡಿಯವರನ್ನೇ ಮೋಸ ಮಾಡಿ ಬರೋಬ್ಬರಿ 2 ಲಕ್ಷದ ಚಿನ್ನದ ನಾಣ್ಯಗಳನ್ನು ಎಗರಿಸಿಕೊಂಡು ಹೋಗಿದ್ದಾನೆ. ಹೌದು ಗುರುಗ್ರಾಮದ ಚಿನ್ನಾಭರಣ ಮಳಿಗೆಗೆ ಬಂದಿದ್ದಂತಹ ಅಪರಿಚಿತ ವ್ಯಕ್ತಿಯೊಬ್ಬ ಚಿನ್ನದ ನಾಣ್ಯಗಳನ್ನು ಕೊಂಡುಕೊಳ್ಳುವುದಾಗಿ ಹಾಗೂ  ಹಣವನ್ನು ಆನ್ಲೈನ್ ಮೂಲಕ ಪಾವತಿ ಮಾಡುವುದಾಗಿ ಹೇಳಿದ್ದಾನೆ ಇದಕ್ಕೆ ಒಪ್ಪಿದಂತಹ ಅಂಗಡಿಯ ಮಾಲೀಕರಾದ ಅನುರಾದ ಪತಿಯ ಬ್ಯಾಂಕ್ ದಾಖಲೆಗಳನ್ನು...

ಕೇವಲ ರೂ 20 ಜಮ ಮಾಡಿ 2 ಲಕ್ಷದ ವರೆಗೆ ವಿಮಾ ಪಾಲಿಸಿ ಪಡೆಯಿರಿ.

Special story ಹೌದು ಸ್ನೇಹಿತರೆ ನಿಮ್ಮದು ಬ್ಯಾಂಕ್ ಅಕೌಂಟ್ ಇದೆಯಾ . ಇಲ್ಲದಿದ್ರೆ ಈಗಲೆ ಮಾಡಿಸಿಕೊಳ್ಳಿ. ಯಾಕಂದರೆ ಕೇಂದ್ರ ಸರ್ಕಾರದಿಂದ ಬಡವರಿಗೆ ಹಲವಾರು ಯೋಜನೆಗಳನ್ನು ನೀಡುವ ಮೂಲಕ ಕಷ್ಟಕಾಲಕ್ಕೆ ಸಹಾಯವಾಗಲಿ ಎನ್ನುವ ದೃಷ್ಟಿಯಿಂದ ಪ್ರಧಾನ ಮಂತ್ರಿ ಹೆಸರಿನಲ್ಲಿ ಯೋಜನೆ ಹೊರಡಿಸಿದೆ. ಹಾಗೆಯೇ ವಿಮಾ ಪಾಲಿಸಿ ಯೋಜನೆಯನ್ನು ಜಾರಿಗೆ ತಂದಿದೆ. ಇಡಿ ಮನೆಯ ಜವಬ್ದಾರಿ ಹೊತ್ತಿರುವ ನೀವು ಹೊರಗಡೆ...
- Advertisement -spot_img

Latest News

Shivamogga: ಸಿಗಂದೂರು ಸೇತುವೆ ಉದ್ಘಾಟನೆ ವಿಚಾರ: ಸಂಸದ ಬಿ.ವೈ.ರಾಘವೇಂದ್ರ ಸುದ್ದಿಗೋಷ್ಠಿ

Shivamogga: ಬಹು ನಿರೀಕ್ಷಿತ ದೇಶದ ಎರಡನೇ ಅತಿ ಉದ್ದದ ಸಿಗಂಧೂರು ಕ್ಷೇತ್ರಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಲೋಕಾರ್ಪಣೆಗೆ ಮಹೂರ್ತ ನಿಗದಿಯಾಗಿದೆ. ಇಂದು ಶಿವಮೊಗ್ಗ ಜಿಲ್ಲಾ ಬಿಜೆಪಿ...
- Advertisement -spot_img