Thursday, May 7, 2026

zodiac signs

ಶನಿವಾರದ ದಿನ ಯಾವ ಕೆಲಸ ಮಾಡಬೇಕು..? ಯಾವ ಕೆಲಸ ಮಾಡಬಾರದು..?

ಯಾರ ಮೇಲೆ ಶನಿದೇವನ ಕೃಪೆ ಇರುತ್ತದೆಯೋ, ಅವರು ಜೀವನದಲ್ಲಿ ಗೆದ್ದಂತೆ ಅಂತಾ ಹೇಳ್ತಾರೆ. ಹಾಗಾದ್ರೆ ಶನಿದೇವರ ಕೃಪೆ ನಮ್ಮ ಮೇಲಿರಬೇಕಾದ್ರೆ, ಏನು ಮಾಡಬೇಕು..? ನಾವು ಶನಿವಾರದಂದು ಯಾವ ಕೆಲಸ ಮಾಡಬಾರದು, ಮತ್ತು ಯಾವ ಕೆಲಸ ಮಾಡಬೇಕು ಅಂತಾ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರಪಂಡಿತ್ ಲಕ್ಷ್ಮಿಕಾಂತ್ ಭಟ್9986987548 https://youtu.be/6MXujFIgL_0 ಸಪ್ತಮ ಶನಿ, ಅಷ್ಟಮ ಶನಿ, ಪಂಚಮ...

ದೀಪ ಹಚ್ಚುವ ಸಂದರ್ಭದಲ್ಲಿ ಈ ವಿಷಯಗಳನ್ನು ನೆನಪಿನಲ್ಲಿಡಿ..

ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ದೇವರಿಗೆ ದೀಪ ಹಚ್ಚುವುದು ಹಿಂದೂಗಳ ಪದ್ಧತಿ. ನಾವು ಹೀಗೆ ದೇವರಿಗೆ ದೀಪ ಹಚ್ಚುವ ಸಂದರ್ಭದಲ್ಲಿ ಕೆಲ ತಪ್ಪುಗಳನ್ನು ಮಾಡಬಾರದು. ಯಾವುದು ಆ ತಪ್ಪುಗಳು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರಪಂಡಿತ್ ಲಕ್ಷ್ಮಿಕಾಂತ್ ಭಟ್9986987548 https://youtu.be/Tb3b-Pa9rug ಮೊದಲನೇಯದಾಗಿ ಬೆಳ್ಳಿ, ಹಿತ್ತಾಳೆ, ಅಥವಾ ಮಣ್ಣಿನ ಹಣತೆಯಲ್ಲಿ ದೀಪವನ್ನು ಹಚ್ಚಿ, ಆದ್ರೆ...

ಈ ರಾಶಿಯವರು ಆಮೆಯ ಉಂಗುರವನ್ನು ಧರಿಸಲೇಬೇಡಿ..

ನಾವು ನಮ್ಮ ಜೀವನದಲ್ಲಿ ಉದ್ಧಾರವಾಗೋಕ್ಕೆ ಎಷ್ಟು ಕಷ್ಟ ಪಡ್ತೀವಿ. ಕೆಲವರು ಸ್ವಂತ ಬುದ್ಧಿಯಿಂದ ಉದ್ಧಾರವಾದ್ರೆ, ಇನ್ನು ಕೆಲವರು ದೇವರಲ್ಲಿ ಭಕ್ತಿ ಮಾಡಿ ಉದ್ಧಾರವಾಗುತ್ತಾರೆ. ಮತ್ತೆ ಕೆಲವರು ಅದೃಷ್ಟದಿಂದ ಉದ್ಧಾರವಾಗುತ್ತಾರೆ. ಮತ್ತೆ ಸ್ವಲ್ಪ ಜನ ಜ್ಯೋತಿಷ್ಯವನ್ನು ನಂಬಿ ಉದ್ಧಾರವಾಗ್ತಾರೆ. ಇಂಥ ಜ್ಯೋತಿಷ್ಯದಲ್ಲಿ ಉಂಗುರ ಹಾಕಿಕೊಳ್ಳುವುದರಿಂದಲೂ ಉದ್ಧಾರವಾಗುತ್ತಾರೆಂಬ ನಂಬಿಕೆ ಇದೆ. ಆದ್ರೆ ಕೆಲ ರಾಶಿಯವರು ಆಮೆ ಉಂಗುರ...

ಹಾಸಿಗೆ ಮೇಲೆ ಕುಳಿತು ಊಟ ಮಾಡಬಾರದು.. ಯಾಕೆ ಗೊತ್ತಾ..?

ಮನುಷ್ಯನಿಗೆ ಊಟ-ನಿದ್ದೆ ಅನ್ನೋದು ಜೀವನದ ಪ್ರಮುಖ ಭಾಗವಾಗಿದೆ. ಜನ ದುಡಿಯೋದೇ ಊಟಕ್ಕಾಗಿ, ಜೀವನ ನಡೆಸುವುದಕ್ಕಾಗಿ. ಆದ್ರೆ ಆಯಾಯ ಕೆಲಸಗಳನ್ನು ಆಯಾಯ ಜಾಗಗಳಲ್ಲೇ ಮಾಡುವುದು ಉತ್ತಮ. ಹಾಸಿಗೆ ಮೇಲೆ ಕುಳಿತು ಊಟ ಮಾಡುವುದು, ಡೈನಿಂಗ್ ಟೇಬಲ್ ಮೇಲೆ ಒರಗಿ ನಿದ್ದೆ ಮಾಡುವುದು ಇತ್ಯಾದಿ ಕೆಲಸಗಳೆಲ್ಲ ನಮ್ಮ ಜೀವನವನ್ನೇ ಉಲ್ಟಾ ಮಾಡಬಡುತ್ತದೆ. ಹಾಗಾಗಿ ಯಾವ ಕೆಲಸ ಎಲ್ಲಿ...

ಶಿವರಾತ್ರಿ ಪೂಜೆ, ಉಪವಾಸ, ಜಾಗರಣೆಯ ಮಹತ್ವ..

ಶಿವರಾತ್ರಿ ಹಬ್ಬ ಹತ್ತಿರದಲ್ಲೇ ಇದೆ. ಈ ಶಿವರಾತ್ರಿ ಹಬ್ಬದ ಮಹತ್ವವೇನು..? ಶಿವರಾತ್ರಿ ಹಬ್ಬಕ್ಕೆ ಯಾವ ಮಂತ್ರ ಹೇಳಬೇಕು..? ಶಿವರಾತ್ರಿಯಂದು ತನಗೆ ಗೊತ್ತಿಲ್ಲದೇ, ಓರ್ವ ಚಾಂಡಾಲ ಹೆಣ್ಣು ಉಪವಾಸ ಮಾಡಿದ್ದಕ್ಕೆ ಏನಾಯಿತು..? ಇದೆಲ್ಲ ವಿಷಯಗಳ ಬಗ್ಗೆ ತಿಳಿಯೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )9019893816 https://youtu.be/6MXujFIgL_0 ಶಿವರಾತ್ರಿ ಹಬ್ಬ ಸಮೀಪಿಸುತ್ತಿದೆ. ಬೇಸಿಗೆ...

ಎಷ್ಟೇ ಪ್ರೀತಿ ಪಾತ್ರರಾಗಿದ್ರು ಅವರ ಬಳಿ ಇಂಥ ವಿಷಯವನ್ನ ಹೇಳಬೇಡಿ..

ಚಾಣಕ್ಯ ನೀತಿಯ ಬಗ್ಗೆ ನಾವು ನಿಮಗೆ ಪ್ರತಿದಿನ ಒಂದೊಂದು ವಿಷಯವನ್ನ ಹೇಳುತ್ತಿದ್ದೇವೆ. ಅಂತೆಯೇ ಇಂದು ನಾವು ನಮಗೆಷ್ಟೇ ಹತ್ತಿರದವರಾಗಿದ್ದರೂ, ಉತ್ತಮ ಗೆಳೆಯ- ಗೆಳತಿಯಾಗಿದ್ದರೂ, ಅವರ ಜೊತೆ ಯಾವ ವಿಷಯವನ್ನು ಹೇಳಿಕೊಳ್ಳಬಾರದು ಅನ್ನೋ ಬಗ್ಗೆ ಮಾಹಿತಿ ನೀಡಲಿದ್ದೇವೆ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )9019893816 https://youtu.be/-TwIjtv8GC4 ನಮ್ಮ ಮೊದಲ ಶತ್ರು ನಮ್ಮ ಸಂಬಂಧಿಕರಲ್ಲೇ...

ಹೊಸ್ತಿಲ ಬಳಿ ನಿಂತು ಇಂಥ ತಪ್ಪು ಮಾಡಬೇಡಿ..

ಮನೆಯ ಮುಖ್ಯದ್ವಾರ ಮತ್ತು, ಹೊಸ್ತಿಲು, ಮನೆಯ ಮುಖ್ಯ ಭಾಗವಾಗಿರುತ್ತದೆ. ಈ ಸ್ಥಳ ಸ್ವಚ್ಛವಾಗಿದ್ದರೆ, ಮನೆಗೆ ಒಳ್ಳೆಯದು ಅಂತಾ ಹೇಳಲಾಗುತ್ತದೆ. ಹಾಗಾದರೆ ಹೊಸ್ತಿಲ ಬಳಿ, ಹೊಸ್ತಿಲ ಮೇಲೆ ಯಾವ ಕೆಲಸಗಳನ್ನು ಮಾಡಬಾರದು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. https://youtu.be/-TwIjtv8GC4 ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )9019893816 https://youtu.be/6P6EXEJFxR4 ಹೊಸ್ತಿಲು ಅನ್ನೋದು ಲಕ್ಷ್ಮೀದೇವಿಗೆ ಸಂಬಂಧಿಸಿದ ಜಾಗವಾಗಿದೆ....

ಮಿಥುನ ರಾಶಿಯವರು ಯಶಸ್ಸು ಗಳಿಸಲು ಗೋವಿಗೆ ಇದನ್ನು ತಿನ್ನಿಸಿ..

ಜೀವನದಲ್ಲಿ ಯಶಸ್ಸು ಗಳಿಸಲು ಎಲ್ಲ ರಾಶಿಗಳು ಒಂದೊಂದು ಮಾರ್ಗವಿದೆ, ಪರಿಹಾರವಿದೆ. ಅದರಂತೆ ನಾವಿಂದು, ಮಿಥುನ ರಾಶಿಯವರು ಯಶಸ್ಸು ಗಳಿಸಲು ಗೋವಿಗೆ ಏನು ತಿನ್ನಿಸಬೇಕು..? ಯಾವ ದೇವರ ಪೂಜೆ ಮಾಡಬೇಕು ಅನ್ನೋ ಬಗ್ಗೆ ಹೇಳಲಿದ್ದೇವೆ.. https://youtu.be/Tb3b-Pa9rug ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )9019893816 https://youtu.be/fOJ0l77j4NI ಮಿಥುನ ರಾಶಿಯವರು ಜೀವನದಲ್ಲಿ ಯಶಸ್ಸು ಗಳಿಸಬೇಕು ಅಂದ್ರೆ ಲಕ್ಷ್ಮೀ...

ಒಂದೇ ಮಂಟಪದಲ್ಲಿ ಎರಡು ಮದುವೆ ಮಾಡಬಾರದು ಅಂತಾ ಹೇಳೋದ್ಯಾಕೆ ಗೊತ್ತಾ..?

ಹಲವು ಕಡೆಯಲ್ಲಿ ಇಬ್ಬರು ಮಕ್ಕಳ ಮದುವೆ ಒಂದೇ ಮಂಟಪದಲ್ಲಿ ಮಾಡಲಾಗುತ್ತದೆ. ಆದ್ರೆ ಒಂದೇ ಮಂಟಪದಲ್ಲಿ ಅಣ್ಣ ತಂಗಿಯ ಮದುವೆ, ಅಕ್ಕ-ತಂಗಿಯ ಮದುವೆ, ಅಣ್ಣ-ತಮ್ಮನ ಮದುವೆ, ಅಕ್ಕ-ತಮ್ಮನ ಮದುವೆ ಮಾಡಬಾರದು ಅಂತಾ ಹೇಳಲಾಗುತ್ತದೆ. ಯಾಕೆ ಹೀಗೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರಪಂಡಿತ್ ಲಕ್ಷ್ಮಿಕಾಂತ್ ಭಟ್9986987548 https://youtu.be/6P6EXEJFxR4 https://youtu.be/-TwIjtv8GC4 ಒಂದೇ ಮಂಟಪದಲ್ಲಿ ಇಬ್ಬರು ಮಕ್ಕಳ ಮದುವೆ...

ವಿಷ್ಣುವಿನ ಕೃಪೆ, ವೈಕುಂಠ ಪ್ರಾಪ್ತಿಯಾಗಬೇಕಂದ್ರೆ ಈ ಕೆಲಸಗಳನ್ನು ಮಾಡಿ..

ವಿಷ್ಣುವಿನ ಕೃಪೆ ಇದ್ದರೆ ವೈಕುಂಠ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ. ಹಾಗಾದ್ರೆ ವಿಷ್ಣುವಿನ ಕೃಪೆ ಇರಬೇಕಂದ್ರೆ ಏನು ಮಾಡಬೇಕು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರಪಂಡಿತ್ ಲಕ್ಷ್ಮಿಕಾಂತ್ ಭಟ್9986987548 https://youtu.be/6MXujFIgL_0 https://youtu.be/fOJ0l77j4NI ಬೆಳಿಗ್ಗೆ ಎದ್ದು ಶುಚಿರ್ಭೂತರಾಗಿ ವಿಷ್ಣುವಿಗೆ ಪೂಜೆ ಸಲ್ಲಿಸಬೇಕು. ಈ ವೇಳೆ ವಿಷ್ಣುವಿಗೆ ಸಂಬಂಧಿಸಿದ ಶ್ಲೋಕವನ್ನು ಹೇಳಬೇಕು. ಅಲ್ಲದೇ ಏಕಾದಶಿ ವೃತವನ್ನು ಭಕ್ತಿಯಿಂದ...
- Advertisement -spot_img

Latest News

Sandalwood: ವೈವಾಹಿಕ ಜೀವನಕ್ಕೆ ಕಾಲಿಟ್ಟ ಸು ಫ್ರಮ್ ಸೋ ಖ್ಯಾತಿಯ ನಿರ್ದೇಶಕ ಜೆ.ಪಿ.ತುಮಿನಾಡ್

Sandalwood News: ಕಳೆದ ವರ್ಷ ಸು ಫ್ರಮ್ ಸೋ ಎಂಬ ಸೂಪರ್ ಹಿಟ್ ಸಿನಿಮಾ ಕೊಟ್ಟಿದ್ದ ನಟ, ನಿರ್ದೇಶಕ ಜೆ.ಪಿ.ತುಮಿನಾಡ್ ಈ ವರ್ಷ ದಾಂಪತ್ಯ ಜೀವನಕ್ಕೆ...
- Advertisement -spot_img