Wednesday, May 6, 2026

zodiac signs

ಮಕರ ರಾಶಿಗೆ ಗುರು ಪ್ರವೇಶ: 12 ರಾಶಿಗಳ ಫಲಾಫಲ..

ಇದೇ ನವೆಂಬರ್ 20ಕ್ಕೆ ಮಕರ ರಾಶಿಗೆ ಗುರು ಪ್ರವೇಶಿಸಲಿದ್ದಾನೆ. ಈ ವೇಳೆ 12 ರಾಶಿಗಳಲ್ಲಿ ಬದಲಾವಣೆಯಾಗುತ್ತದೆ. ಕೆಲ ರಾಶಿಯವರಿಗೆ ಇದು ಅದೃಷ್ಟ ತಂದು ಕೊಟ್ಟರೆ ಇನ್ನು ಕೆಲ ರಾಶಿಗಳಿಗೆ ಇದು ಅಷ್ಟೊಂದು ಶುಭವಲ್ಲ. ಹಾಗಾದ್ರೆ ಯಾವ ಯಾವ ರಾಶಿಗೆ ಯಾವ ಯಾವ ಫಲ ದೊರಕುತ್ತದೆ ಅಂತಾ ನೋಡೋಣ ಬನ್ನಿ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ...

ಮೀನ ರಾಶಿಯವರು ಯಾವ ದೀಪವನ್ನ ಹಚ್ಚಿದರೆ ಉತ್ತಮ..?

ನಾವಿಂದು ಮೀನ ರಾಶಿಯವರು ಯಾವ ದೀಪವನ್ನ ಹಚ್ಚಿದರೆ ಉತ್ತಮ, ಮತ್ತು ಅದರಿಂದ ಏನು ಉಪಯೋಗ..? ಅನ್ನೋ ಬಗ್ಗೆ ಹೇಳಲಿದ್ದೇವೆ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/5_HxpOdrcnM ಮೀನ ರಾಶಿಯವರಷ್ಟೇ ಅಲ್ಲದೇ, ಯಾರು ಬೇಕಾದ್ರೂ ದೇವರಿಗೆ ಶುದ್ಧ ತುಪ್ಪ ಅಥವಾ ಶುದ್ಧ ಎಳ್ಳೆಣ್ಣೆಯ ದೀಪವನ್ನ ಹಚ್ಚಬೇಕು....

ಪುಬ್ಬಾ ನಕ್ಷತ್ರ ಅಂದ್ರೆ ಯಾವ ನಕ್ಷತ್ರ..? ಇವರ ಗುಣ ಹೇಗಿರುತ್ತೆ..?

ಚಿನ್ನ ಬೆಳ್ಳಿಯನ್ನ ಅಕ್ಷಯ ತೃತೀಯದ ದಿನ ಕೊಂಡುಕೊಳ್ಳುವ ಬದಲು, ಗುರುವಾರ ಪುಬ್ಬಾ ನಕ್ಷತ್ರ ಬಂದ ದಿನ ಕೊಂಡುಕೊಂಡರೆ ಉತ್ತಮ ಅಂತಾ, ಕೆಲ ಜ್ಯೋತಿಷಿಗಳು ಹೇಳೋದನ್ನ ನೀವು ಕೇಳಿರ್ತೀರಿ. ಹಾಗಾದ್ರೆ ಪುಬ್ಬಾ ನಕ್ಷತ್ರ ಎಂದರೇನು..? ಈ ನಕ್ಷತ್ರದವರ ಗುಣ ಲಕ್ಷಣಗಳೇನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್...

ರೇವತಿ ನಕ್ಷತ್ರದವರು ಈ ಸ್ಟೋರಿ ಖಂಡಿತಾ ಓದಿ..

ಇವತ್ತು ನಾವು ರೇವತಿ ನಕ್ಷತ್ರದವರ ಗುಣಲಕ್ಷಣಗಳ ಬಗ್ಗೆ ಹೇಳಲಿದ್ದೇವೆ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/5_HxpOdrcnM ರೇವತಿ ನಕ್ಷತ್ರದಲ್ಲಿ ಜನಿಸಿದವರ ಮೇಲೆ ಲಕ್ಷ್ಮೀ ದೇವಿಯ ಕೃಪೆ ಹೆಚ್ಚಾಗಿರುತ್ತದೆ. ಹೀಗಾಗಿ ಉತ್ತಮ ಉದ್ಯೋಗ ಕಂಡುಕೊಳ್ತಾರೆ. ಇನ್ನು ಇವರಿಗೆ ಇವರ ಮೇಲೆ ನಂಬಿಕೆ ಇರಬೇಕು. ನಾನು...

ಮನೆಯಲ್ಲಿ ಇಂಥ ಪಾತ್ರೆಗಳನ್ನ ಬಳಸಲೇಬೇಡಿ, ಇಂಥ ಕೆಲಸಗಳನ್ನ ಮಾಡಬೇಡಿ..

ಊಟ ಬಿಟ್ಟು ಬದುಕಲು ಯಾರಿಂದಾದರೂ ಸಾಧ್ಯವಿದೆಯಾ..? ಖಂಡಿತ ಇಲ್ಲ. ಮನುಷ್ಯ ದುಡಿಯುವುದೇ ಹೊಟ್ಟೆಪಾಡಿಗಾಗಿ. ಇನ್ನು ಚೆನ್ನಾಗಿ ದುಡಿದು, ಭವಿಷ್ಯಕ್ಕಾಗಿ ಕೂಡಿಟ್ಟು, ನಂತರ ಮನೆಜನ ತಪ್ಪಿನಿಂದ ಎಲ್ಲವನ್ನೂ ಕಳೆದುಕೊಂಡ್ರೆ ಏನು ಪ್ರಯೋಜನ..? ಹಾಗಾಗಿ ನಾವಿವತ್ತು ಮನೆಜನ, ಅಡುಗೆ ವಿಷಯದಲ್ಲಿ ಯಾವ ತಪ್ಪನ್ನ ಮಾಡಬಾರದು ಅನ್ನೋ ಬಗ್ಗೆ ಹೇಳಲಿದ್ದೇವೆ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ...

ಅಂಗಳದಲ್ಲಿ ರಂಗೋಲಿ ಯಾಕೆ ಹಾಕಬೇಕು..?

ಮನೆಯೊಡತಿ ಅಥವಾ ವಿವಾಹಿತೆಯರು ಬೆಳಿಗ್ಗೆ ಎದ್ದು, ಹೊಸ್ತಿಲು ವರೆಸಿ, ರಂಗೋಲಿ ಹಾಕಿ ಲಕ್ಷ್ಮೀ ಪೂಜೆ ಮಾಡಿದರೆ ಉತ್ತಮ ಅಂತಾ ಹಿರಿಯರು ಹೇಳ್ತಾರೆ. ಆದ್ರೆ ಯಾಕೆ ಮನೆ ಮುಂದೆ ರಂಗೋಲಿ ಹಾಕಬೇಕು ಅನ್ನೋ ಬಗ್ಗೆ ನಾವಿಂದು ಹೇಳುತ್ತೇವೆ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816...

ಕುಟುಂಬದಲ್ಲಿ ಯಾರಾದರೂ ದುರ್ಮರಣಕ್ಕೀಡಾದಾಗ ಈ ಪೂಜೆ ಮಾಡಿಸಬೇಕು..

ಹಿಂದೂಗಳಲ್ಲಿ ಹಲವು ಪದ್ಧತಿಗಳಿಗೆ. ಅವುಗಳಲ್ಲಿ ಪೂಜೆ ಪುನಸ್ಕಾರವಂತೂ ತುಂಬಾ ಇದೆ. ಕೆಲ ಪೂಜೆ ಮಾಡಲು ಅದರದ್ದೇ ಆದ ಸಮಯ ಸಂದರ್ಭಗಳಿದೆ. ಅಂಥ ಸಂದರ್ಭದಲ್ಲಿ ಪೂಜೆ ಮಾಡಬೇಕು. ಹಾಗಾಗಿ ಇಂದು ನಾವು ಕುಟುಂಬ ಸದಸ್ಯರು ದುರ್ಮರಣ ಹೊಂದಿದಾಗ ಯಾವ ಪೂಜೆ ಮಾಡಬೇಕು ಅನ್ನೋ ಬಗ್ಗೆ ಹೇಳಲಿದ್ದೇವೆ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್...

ಬಸವೇಶ್ವರರು ಕೂಡಲಸಂಗಮಕ್ಕೆ ಬಂದಿದ್ದು ಯಾಕೆ ಗೊತ್ತಾ..?

ಇಂದು ನಾವು ಕೂಡಲಸಂಗಮದ ಸಂಗಮೇಶ್ವರ ದೇವಸ್ಥಾನದ ಬಗ್ಗೆ ಮಾಹಿತಿ ನೀಡಲಿದ್ದೇವೆ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/mXYj9HbGK3Q ಬಾಗಲಕೋಟೆ ಜಿಲ್ಲೆಯ, ಕೃಷ್ಣಾ ಮತ್ತು ಮಲಪ್ರಭಾ ನದಿ ಸಂಗಮವಾಗುವ ಸ್ಥಳವಾದ ಕೂಡಲ ಸಂಗಮದಲ್ಲಿ ಸಂಗಮೇಶ್ವರ ದೇವಸ್ಥಾನವಿದೆ. ಲಿಂಗಾಯಿತರ ಧರ್ಮಕ್ಷೇತ್ರವೆನ್ನಿಸಿಕೊಂಡ ಕೂಡಲ ಸಂಗಮಕ್ಕೆ ಜಾತಿ ಬೇಧವಿಲ್ಲದೇ,...

ಇಂಥ ಜಾಗದಲ್ಲಿ ಯಾವುದೇ ಕಾರಣಕ್ಕೂ ನೆಲೆ ನಿಲ್ಲಬೇಡಿ..

ಚಾಣಕ್ಯ ನೀತಿಯ ಬಗ್ಗೆ ಇಂದು ಮತ್ತಷ್ಟು ಮಾಹಿತಿಯನ್ನ ನೀಡಲಿದ್ದೇವೆ. ಮನುಷ್ಯ ಯಾವ ಜಾಗದಲ್ಲಿ ನೆಲೆ ನಿಲ್ಲಬಾರದು ಅನ್ನೋ ಬಗ್ಗೆ ನಾವಿವತ್ತು ಹೇಳಲಿದ್ದೇವೆ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/SaGsNIroiXk ಮೊದಲನೇಯದಾಗಿ ಎಲ್ಲಿ ಕುಟುಂಬಸ್ಥರ ಪ್ರೀತಿ, ಗೆಳೆಯರ ಪ್ರೀತಿ ಕಾಳಜಿ ಸಿಗುವುದಿಲ್ಲವೋ, ಅಂಥ ಜಾಗದಲ್ಲಿ...

ದೃಷ್ಟಿ ತಗುಲಬಾರದೆಂದರೆ ಏನು ಮಾಡಬೇಕು..?

ಎಲ್ಲರೂ ಕಪ್ಪು ದಾರ ಕಟ್ಟಿಕೊಳ್ಳುವುದು ಉತ್ತಮವಲ್ಲ. ಯಾರಿಗೆ ಕಪ್ಪು ದಾರ ಕಟ್ಟಿದರೆ ಒಳಿತಾಗುತ್ತದೆಯೋ, ಯಾರ ರಾಶಿಗೆ ಕಪ್ಪು ದಾರ ಹೊಂದುತ್ತದೆಯೋ ಅವರೇ ಕಪ್ಪು ದಾರವನ್ನ ಕಾಲಿಗೆ ಅಥವಾ ಕೈಗೆ ಕಟ್ಟಿಕೊಳ್ಳಬೇಕು ಅಂತಾ ನಾವು ಹೇಳಿದ್ದೇವು. ಇದೇ ರೀತಿ ದೃಷ್ಟಿ ಬಿದ್ದರೆ ಕಪ್ಪು ದಾರವನ್ನ ಕಟ್ಟುವ ಪದ್ಧತಿ ಇದೆ. ಹಾಗಾದ್ರೆ ಯಾರಿಗೆ ಕಪ್ಪು ದಾರ ಕಟ್ಟಿದರೆ...
- Advertisement -spot_img

Latest News

Recipe: ಪನೀರ್ ಚಿಲ್ಲಿ ರೆಸಿಪಿ

Recipe: ಬೇಕಾಗುವ ಸಾಮಗ್ರಿ: ಪನೀರ್, 1 ಈರುಳ್ಳಿ, 12 ಕ್ಯಾಪ್ಸಿಕಂ, 4 ಸ್ಪೂನ್ ಕಾರ್ನ್ ಫ್ಲೋರ್, ಸ್ವಲ್ಪ ಖಾರದ ಪುಡಿ, ಸಣ್ಣಗೆ ಕತ್ತರಿಸಿದ ಶುಂಠಿ- ಬೆಳ್ಳುಳ್ಳಿ,...
- Advertisement -spot_img