Wednesday, May 6, 2026

zodiac signs

ದೀಪಾವಳಿ ಪೂಜೆ, ನೈವೇದ್ಯ ಮತ್ತು ಈ ದಿನ ಏನನ್ನು ದಾನ ಮಾಡಬಾರದೆಂಬ ಬಗ್ಗೆ ಮಾಹಿತಿ..

ಇದೇ ತಿಂಗಳು 14ರಿಂದ ದೀಪಾವಳಿ ಹಬ್ಬ ಶುರುವಾಗಲಿದೆ. ಹಾಗಾಗಿ ನಾವಿಂದು ದೀಪಾವಳಿ ಹಬ್ಬವನ್ನ ಆಚರಿಸುವುದರ ಬಗ್ಗೆ, ಲಕ್ಷ್ಮೀ ಪೂಜೆ ಮಾಡುವುದರ ಬಗ್ಗೆ ಮತ್ತು ಲಕ್ಷ್ಮೀ ಪೂಜೆಯ ದಿನ ಯಾವ ವಸ್ತುವನ್ನ ಕೊಡಬಾರದು ಅನ್ನೋ ಬಗ್ಗೆ ಹೇಳಲಿದ್ದೇವೆ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/l1v7jA4o5nU ದೀಪಾವಳಿ...

ದೇವರಿಗೆ ದೀಪ ಹಚ್ಚುವಾಗ ಯಾವ ಎಣ್ಣೆ ಹಾಕಬೇಕು..?

ಯಾವ ಮನೆಯಲ್ಲಿ ದೀಪ ಹಚ್ಚುವುದಿಲ್ಲವೋ ಆ ಮನೆಯಲ್ಲಿ ನಕಾರಾತ್ಮಕ ಶಕ್ತಿಯ ಪ್ರಭಾವ ಹೆಚ್ಚಾಗುತ್ತದೆ ಎಂದರ್ಥ. ಮನೆಯಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚಾಗಲಿ, ಲಕ್ಷ್ಮೀ ಕೃಪೆ ಇರಲಿ ಎಂಬ ಕಾರಣಕ್ಕೆ ದೇವರಿಗೆ ದೀಪ ಹಚ್ಚುತ್ತಾರೆ. ಹೀಗೆ ದೀಪ ಹಚ್ಚುವಾಗ ಯಾವ ನಿಯಮಗಳನ್ನ ಅನುಸರಿಸಬೇಕು..? ಯಾವ ಎಣ್ಣೆ ಬಳಸಿದರೆ ಉತ್ತಮ ಎನ್ನುವ ಬಗ್ಗೆ ನಾವಿವತ್ತು ಹೇಳಲಿದ್ದೇವೆ. ಕಟೀಲು...

ಕನಸ್ಸಿನಲ್ಲಿ ಮಂಗಳಮುಖಿಯರು ಬಂದ್ರೆ ಏನರ್ಥ..?

ಕನಸಿನ ಬಗ್ಗೆ ನಾವು ಈಗಾಗಲೇ ಸಾಕಷ್ಟು ವಿಷಯಗಳನ್ನ ಹೇಳಿದ್ದೇವೆ. ಇಂದು ಅದೇ ರೀತಿ, ಕನಸ್ಸಿನಲ್ಲಿ ಮಂಗಳ ಮುಖಿಯರು ಬಂದ್ರೆ ಏನರ್ಥ ಅನ್ನೋ ಬಗ್ಗೆ ಹೇಳಲಿದ್ದೇವೆ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/SaGsNIroiXk ಕೆಲವರು ಮಂಗಳಮುಖಿಯರನ್ನ ಇಷ್ಟ ಪಡುವುದಿಲ್ಲ. ಅವರನ್ನ ಕಂಡ್ರೆ ಆಗುವುದಿಲ್ಲ ಎಂಬಂತೆ...

ಕೋಟೇಶ್ವರ ದೇವಸ್ಥಾನದ ಬಗ್ಗೆ ಮಾಹಿತಿ…

ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡದ ಹಲವು ಭಾಗಗಳಲ್ಲಿ ಸ್ಥಾಪಿತವಾದ ಹಲವು ದೇವಸ್ಥಾನಗಳು ಪರಶುರಾಮರು ಕಟ್ಟಿಸಿದ್ದು ಎಂದು ಹೇಳಲಾಗಿದೆ. ಇದೇ ರೀತಿ ಪರಶುರಾಮರಿಂದ ಸ್ಥಾಪಿತವಾದ ದೇವಸ್ಥಾನವಾದ ಕೋಟೇಶ್ವರ ದೇವಸ್ಥಾನದ ಬಗ್ಗೆ ಇಂದು ನಾವು ನಿಮಗೆ ಮಾಹಿತಿ ನೀಡಲಿದ್ದೇವೆ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816...

ಗಣಪತಿಯ ಎದುರು ಕೆಲವರು ಬಸ್ಕಿ ಹೊಡೆಯುವುದೇಕೆ ಗೊತ್ತಾ..?

ಹೆಚ್ಚಾಗಿ ಗಣಪತಿ ದೇವಸ್ಥಾನಕ್ಕೆ ಹೋದಾಗ ಕೆಲವರು ಗಣಪತಿ ಎದುರಿಗೆ ಬಸ್ಕಿ ಹೊಡೆಯುವುದನ್ನ, ಕಿವಿಗೆ ಕೈ ಹಚ್ಚಿ ತಪ್ಪಾಯಿತು ಎಂದು ಬೇಡುವುದನ್ನ ನೋಡಿದ್ದೀರಿ. ಯಾಕೆ ಹೀಗೆ ಮಾಡ್ತಾರೆ..? ಇದನ್ನ ಮಾಡುವುದರಿಂದ ಏನಾಗತ್ತೆ ಅನ್ನೋ ಬಗ್ಗೆ ನಾವಿವತ್ತು ಹೇಳಲಿದ್ದೇವೆ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/l1v7jA4o5nU ಬಸ್ಕಿ...

ಪುರುಷರು ಈ ವಿಷಯಗಳನ್ನ ಯಾರೊಂದಿಗೂ ಹಂಚಿಕೊಳ್ಳಬೇಡಿ..

ಪುರುಷರು ಕೆಲ ವಿಷಯಗಳನ್ನ ಬೇರೆಯವರೊಂದಿಗೆ ಹಂಚಿಕೊಳ್ಳಬಾರದು. ಯಾವುದು ಆ ವಿಷಯ ಅನ್ನೋದರ ಬಗ್ಗೆ ತಿಳಿಯೋಣ ಬನ್ನಿ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/LHb8QuZLsLw ಮೊದಲನೇಯದಾಗಿ ನಿಮಗೆ ಆರ್ಥಿಕ ಸಮಸ್ಯೆ ಇದ್ದರೆ ಅಥವಾ ಹಣ ಕಳೆದುಕೊಂಡಿದ್ದರೆ, ಅದನ್ನ ಪರರ ಬಳಿ ಹೇಳಿಕೊಳ್ಳಬಾರದು. ಇಂದಿನ ಕಾಲದಲ್ಲಿ ಜನ...

ವೀರಭದ್ರ ಜನ್ಮ ತಾಳಿದ್ದು ಹೇಗೆ..? ಗೊಡಚಿಗೆ ಈ ಹೆಸರು ಬರಲು ಕಾರಣವೇನು..?

ನಾವಿವತ್ತು ಬೆಳಗಾವಿ ಜಿಲ್ಲೆಯ ಗೊಡಚಿ ವೀರಭದ್ರೇಶ್ವರ ದೇವಸ್ಥಾನ ಬಗ್ಗೆ ಮಾಹಿತಿಯನ್ನ ನೀಡಲಿದ್ದೇವೆ. ಕರ್ನಾಟಕದಲ್ಲಿ ಶಿವನ ಹಲವಾರು ದೇವಸ್ಥಾನಗಳಿದೆ. ಇಲ್ಲಿ ಶಿವ ಒಂದೊಂದು ರೂಪದಲ್ಲಿ ಪೂಜಿಸಲ್ಪಡುತ್ತಿದ್ದಾನೆ. ಶಿವನ ಅಂಶಗಳು ಕೂಡ ಪೂಜಿಸಲ್ಪಡುತ್ತಿದೆ. ಅಂಥ ಅಂಶಗಳಲ್ಲಿ ವೀರಭದ್ರ ಕೂಡ ಒಬ್ಬರು. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816...

ಮದುವೆಯ ಮುನ್ನ ಜಾತಕ ನೋಡಲೇಬೇಕು ಯಾಕೆ ಗೊತ್ತಾ..?

ಪ್ರೀತಿಸಿ ಮದುವೆಯಾಗುವವರು ಜಾತಕ ನೋಡೋಕ್ಕೆ ಇಷ್ಟ ಪಡಲ್ಲ. ಹೇಗೂ ಪ್ರೀತಿಸಿಯಾಗಿದೆ. ಈಗ ಜಾತಕ ನೋಡ್ತಾ ಕೂತ್ರೆ, ಇಲ್ಲದ ಸಮಸ್ಯೆಗಳು ಉದ್ಭವಿಸುತ್ತೆ ಅಂತಾ ಜಾತಕವನ್ನ ಸರಿಸಿ, ಮದುವೆ ಮಾಡಿಕೊಳ್ಳುವವರೇ ಹೆಚ್ಚು. ಮದುವೆಯಾಗಿ ಕೆಲ ತಿಂಗಳು ಕಳೆದ ಮೇಲೆ, ಎರಡು ಜೀವ ಒಂದು ಆತ್ಮ ಅಂತಾ ಅಂತಿದ್ದವ್ರು, ನೀನ್ಯಾರೋ ನಾನ್ಯಾರೋ ಅನ್ನೋ ರೀತಿ ಆಗಿ ಬಿಡ್ತಾರೆ. ಯಾಕೆ...

ರಾಮನಾಮ ಜಪದ ಮಹತ್ವವೇನು..? ಇದನ್ನು ಪಠಿಸಿದರೆ ಸಿಗುವ ಫಲವೇನು..?

ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮಾ, ನಿನ್ನಷ್ಟು ನೆಮ್ಮದಿಯು ಎಲ್ಲಿಹುದು ರಾಮ ಎಂಬ ಹಾಡು ನಿಜಕ್ಕೂ ಅರ್ಥಪೂರ್ಣವಾಗಿದೆ. ಈ ಪದ್ಯದಲ್ಲೇ ಇರುವಂತೆ ರಾಮನ ಆರಾಧಿಸಿದರೆ ಸಿಗುವ ನೆಮ್ಮದಿಗಿಂತ ಬೇರೆಯದ್ದು ಮತ್ತೊಂದಿಲ್ಲ. ರಾಮನಾಮ ಜಪದ ಮೂಲಕ ರಾಮನನ್ನು ಆರಾಧಿಸಿದರೆ, ಜೀವನದಲ್ಲಿ ನೆಮ್ಮದಿ ಸಿಗುತ್ತದೆ ಎಂಬುದು ಹಲವು ಭಕ್ತರ ನಂಬಿಕೆ. ಹಾಗಾದ್ರೆ ರಾಮನಾಮ ಜಪ ಮಾಡುವುದರಿಂದ ಜೀವನದಲ್ಲಾಗುವ ಬದಲಾವಣೆಗಳೇನು...

ಜೀವನದಲ್ಲಿ ಕಷ್ಟ ಕಾರ್ಪಣ್ಯಗಳನ್ನ ಎದುರಿಸುವುದು ಹೇಗೆ..? ಕಷ್ಟದಲ್ಲಿ ಸಿಲುಕಿಕೊಳ್ಳದಂತೆ ಏನು ಮಾಡಬೇಕು..?

ಇವತ್ತು ನಾವು ಮನುಷ್ಯ ಕಷ್ಟದಿಂದ ಪಾರಾಗಲು ಚಾಣಕ್ಯ ಹೇಳಿದ ನೀತಿಗಳೇನು ಅನ್ನೋ ಬಗ್ಗೆ ಹೇಳಲಿದ್ದೇವೆ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/ToJWgSDqNNs ಕಷ್ಟ ಅನುಭವಿಸದೇ ಜೀವನ ಮಾಡುತ್ತಿರುವ ಮನುಷ್ಯ ಈ ಭೂಮಿ ಮೇಲೆ ಇಲ್ಲವೇ ಇಲ್ಲ. ಮನುಷ್ಯ ಅಂದಮೇಲೆ ಕಷ್ಟ ಕಾರ್ಪಣ್ಯ ಇದ್ದದ್ದೇ, ಆದ್ರೆ...
- Advertisement -spot_img

Latest News

Recipe: ಪನೀರ್ ಚಿಲ್ಲಿ ರೆಸಿಪಿ

Recipe: ಬೇಕಾಗುವ ಸಾಮಗ್ರಿ: ಪನೀರ್, 1 ಈರುಳ್ಳಿ, 12 ಕ್ಯಾಪ್ಸಿಕಂ, 4 ಸ್ಪೂನ್ ಕಾರ್ನ್ ಫ್ಲೋರ್, ಸ್ವಲ್ಪ ಖಾರದ ಪುಡಿ, ಸಣ್ಣಗೆ ಕತ್ತರಿಸಿದ ಶುಂಠಿ- ಬೆಳ್ಳುಳ್ಳಿ,...
- Advertisement -spot_img