Wednesday, May 6, 2026

zodiac signs

ನೇಪಾಳದಲ್ಲಿ ಮುಕ್ತಿನಾಥ ನೆಲೆನಿಂತಿದ್ದಾದ್ರೂ ಹೇಗೆ..? ಯಾರು ಈ ಮುಕ್ತಿನಾಥ..?

ನಾವು ಈಗಾಗಲೇ ನಿಮಗೆ ಪಶುಪತಿನಾಥ ದೇವಸ್ಥಾನದ ಬಗ್ಗೆ ಹೇಳಿದ್ದೇವೆ. ನೇಪಾಳದ ದೇವಸ್ಥಾನ ಎಂದಾಕ್ಷಣ ಎಲ್ಲರಿಗೂ ನೆನಪಿಗೆ ಬರುವುದೇ ಪಶುಪತಿನಾಥ ದೇವಾಲಯ. ಆದ್ರೆ ಅದರೊಂದಿಗೆ ಇನ್ನೊಂದು ದೇವಸ್ಥಾನ ಕೂಡ ಪ್ರಸಿದ್ಧವಾಗಿದೆ. ಆ ದೇವಸ್ಥಾನವೇ ಮುಕ್ತಿನಾಥ ದೇವಸ್ಥಾನ. ಆ ದೇವಸ್ಥಾನದ ಬಗ್ಗೆ ಮತ್ತಷ್ಟು ಮಾಹಿತಿಯನ್ನ ನೀಡಲಿದ್ದೇವೆ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್...

ಸಮಸ್ಯೆಗಳ ಪರಿಹಾರಕ್ಕಾಗಿ ನಾಯಿಗೆ ಈ ಆಹಾರವನ್ನ ತಿನ್ನಿಸಿ..

ಮನುಷ್ಯ ಅಂದ ಮೇಲೆ ಕಷ್ಟ ಕಾರ್ಪಣ್ಯಗಳು ಬಂದೇ ಬರುತ್ತದೆ. ಆದರೆ ಆ ಸಮಸ್ಯೆಗಳಿಗೆಲ್ಲ ಒಂದು ಪರಿಹಾರ ಅನ್ನೋದು ಇದ್ದೇ ಇರತ್ತೆ. ಇಂಥ ಪರಿಹಾರಗಳಲ್ಲಿ ಪ್ರಾಣಿಗಳಿಗೆ ಆಹಾರ ನೀಡುವುದೂ ಕೂಡ ಒಂದು ಪರಿಹಾರ. ಆದ್ದರಿಂದ ನಾವಿವತ್ತು ನಾಯಿಗಳಿಗೆ ಯಾವ ಆಹಾರವನ್ನ ನೀಡಿದ್ರೆ ನಮ್ಮ ಸಮಸ್ಯೆಗಳು ಪರಿಹಾರವಾಗುತ್ತದೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ...

ನಾಯಿ ಮತ್ತು ಕಾಗೆಯಿಂದ ಮನುಷ್ಯ ಕಲಿಯಬೇಕಾದ ಗುಣಗಳೇನು ಗೊತ್ತಾ..?

ನಾವು ಪ್ರತಿದಿನ ಚಾಣಕ್ಯ ನೀತಿಯ ಬಗ್ಗೆ ಹೇಳುತ್ತಿದ್ದೇವೆ. ಜೀವನದ ಬಗ್ಗೆ, ಯಶಸ್ಸಿನ ಬಗ್ಗೆ, ಹೆಣ್ಣಿನ ಬಗ್ಗೆ, ಪ್ರಾಣಿಗಳ ಬಗ್ಗೆ ಹಲವಾರು ವಿಷಯಗಳನ್ನ ಹೇಳಿರುವ ಚಾಣಕ್ಯರು, ಮನುಷ್ಯ ಯಾವ ರೀತಿ ಜೀವಿಸಬೇಕು ಅಂತ ಕೂಡ ಹೇಳಿದ್ದಾರೆ. ಪ್ರಾಣಿಗಳಿಂದ ಯಾವ ಪಾಠಗಳನ್ನ ಕಲಿಯಬೇಕು ಅಂತಲೂ ಹೇಳಿದ್ದಾರೆ. ಅದರಲ್ಲೂ ನಾಯಿ ಮತ್ತು ಕಾಗೆಗಳಿಂದ ಯಾವ ಪಾಠಗಳನ್ನ ಕಲಿಯಬೇಕು ಅನ್ನೋ...

ಎಂಥ ಸ್ತ್ರೀಯನ್ನ ಪುರುಷ ವರಿಸಬೇಕು..? ಯಾವ ಸ್ತ್ರೀ ಗಂಡನ ಶ್ರೀಮತಿಗೆ ಕಾರಣವಾಗುತ್ತಾಳೆ..?

ಜೀವನದ ಮುಖ್ಯ ಭಾಗ್ಯವೆಂದರೆ ಮದುವೆ. ಮದುವೆಯ ಬಳಿಕ ಜೀವನ ಹೇಗಿರುತ್ತದೆ ಎಂಬುದರ ಮೇಲೆ ಹೆಣ್ಣು ಗಂಡಿನ ಸುಖ ದುಃಖಗಳು ನಿರ್ಧರಿಸಲ್ಪಡುತ್ತದೆ. ಗಂಡ ದುಷ್ಚಟಗಳನ್ನ ಹೊಂದಿರದೇ, ಪರಸ್ತ್ರೀಯ ದಾಸನಾಗಿರದೇ ಉತ್ತಮನಾಗಿದ್ರೆ, ಹೆಂಡತಿಯು ನೆಮ್ಮದಿಯಾಗಿರುತ್ತಾಳೆ. ಪತ್ನಿ ಪರ ಪುರುಷನ ಸಾಂಗತ್ಯ ಹೊಂದಿರದೇ, ಮನೆ ಹಾಳು ಬುದ್ಧಿ ಹೊಂದಿರದಿದ್ದರೆ, ಪತಿ ಸುಖವಾಗಿರುತ್ತಾನೆ. ಆಗ ಸಂಸಾರ ಕೂಡ ಸುಖಮಯವಾಗಿರುತ್ತದೆ. ...

ಮನೆಯಲ್ಲಿ ಇಂಥ ವಸ್ತುಗಳನ್ನ ಎಂದಿಗೂ ಇಟ್ಟುಕೊಳ್ಳಬೇಡಿ..!

ಮನೆಯಲ್ಲಿ ಇರುವ ಕೆಲ ವಸ್ತುಗಳಿಂದ, ಮನೆಗೆ ನಕಾರಾತ್ಮಕ ಶಕ್ತಿಗಳ ಪ್ರವೇಶವಾಗುತ್ತದೆ. ಅಂಥ ವಸ್ತುಗಳನ್ನ ಬಿಸಾಡುವುದೇ ಮೇಲು. ಹಾಗಾದ್ರೆ ಯಾವುದು ಆ ವಸ್ತುಗಳು ಅನ್ನೋದನ್ನ ನೋಡೋಣ ಬನ್ನಿ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/l1v7jA4o5nU ಮೊದಲನೇಯದಾಗಿ ಒಣಗಿನ ಗಿಡಗಳನ್ನ ಮನೆಯಲ್ಲಿರಿಸಬಾರದು. ತುಳಸಿ ಗಿಡ, ಮೆಣಸಿನ ಗಿಡ...

ಎಂಥವರಿಗೆ ದಾನ ಮಾಡಬೇಕು ಗೊತ್ತಾ..?

ದಾನ ಧರ್ಮ ಮಾಡುವ ಮನುಷ್ಯ ಜೀವನದಲ್ಲಿ ಉದ್ಧಾರವಾಗುತ್ತಾನೆ. ಯಶಸ್ಸು ಕಾಣುತ್ತಾನೆ ಅಂತಾ ಹಿರಿಯರು ಹೇಳಿದ್ದನ್ನ ನೀವು ಕೇಳಿರ್ತೀರಿ. ಅಲ್ಲದೇ, ಯಾರು ದಾನ ಮಾಡದೇ, ಸ್ವಾರ್ಥ ತೋರಿಸುತ್ತಾರೋ ಅಂಥವರ ಶ್ರೀಮಂತಿಕೆ ಬಹುಬೇಗ ಕರಗುತ್ತದೆ ಅಂತಾನೂ ಹೇಳಲಾಗುತ್ತದೆ. ನಾವಿಂದು ಯಾರಿಗೆ ದಾನ ಮಾಡಬೇಕು ಅನ್ನೋ ಬಗ್ಗೆ ಚಿಕ್ಕ ಮಾಹಿತಿ ನೀಡಲಿದ್ದೇವೆ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್...

ಗುರು ದತ್ತಾತ್ರೇಯನ ಪುಣ್ಯಕ್ಷೇತ್ರವಾದ ಗಾಣಗಾಪುರದ ಹಿನ್ನೆಲೆ..

ಇಂದು ನಾವು ಗುರು ದತ್ತಾತ್ರೇಯನ ಪುಣ್ಯಕ್ಷೇತ್ರವಾದ ಗಾಣಗಾಪುರದ ಬಗ್ಗೆ ಹೇಳಲಿದ್ದೇವೆ. ಚುನಾವಣೆ ಟೈಮಲ್ಲಿ ನಾವು ಹೆಚ್ಚಾಗಿ ಈ ದೇವಸ್ಥಾನದ ಹೆಸರನ್ನ ಕೇಳಿರ್ತೀವಿ. ಯಾಕಂದ್ರೆ ಹಲವು ರಾಜಕೀಯ ನಾಯಕರು ತಮ್ಮ ಗೆಲುವಿನ ಅಭಿಲಾಶೆಯನ್ನಿಟ್ಟುಕೊಂಡು ಈ ಕ್ಷೇತ್ರಕ್ಕೆ ಬರುತ್ತಾರೆ. ವಿಶೇಷ ಪೂಜೆ ಮಾಡಿಸುತ್ತಾರೆ. ದತ್ತಾತ್ರೇಯನ ಆಶೀರ್ವಾದ ಪಡೆಯುತ್ತಾರೆ. ಹಲವರು ಇಲ್ಲಿ ಬಂದು ಹೋದ ಬಳಿಕ, ಗದ್ದುಗೆಯನ್ನೂ ಏರಿದ್ದಾರೆ....

ಮಂಗಳವಾರ ಇಂಥ ಕೆಲಸಗಳನ್ನ ಮಾಡಿದರೆ ಉತ್ತಮ..!

ನಾವು ಈಗಾಗಲೇ ಮಂಗಳವಾರ ಯಾವ ಕೆಲಸಗಳನ್ನ ಮಾಡಬಾರದು ಅನ್ನೋ ಬಗ್ಗೆ ಹೇಳಿದ್ದೇವೆ. ಇಂದು ನಾವು ಮಂಗಳವಾರದ ದಿನ ಯಾವ ಕೆಲಸ ಮಾಡಿದ್ರೆ ಶುಭಫಲ ದೊರೆಯುತ್ತದೆ ಎಂದು ಹೇಳುತ್ತೇವೆ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/5_HxpOdrcnM ಮಂಗಳವಾರ ಗಣಪತಿಗೆ, ದೇವಿಗೆ ಸಂಬಂಧಿಸಿದ ದಿನವಾಗಿದೆ. ಆದ್ರೆ ಈ...

ರಾತ್ರಿ ಹೊತ್ತು ಕನ್ನಡಿ ಯಾಕೆ ನೋಡಬಾರದು ಗೊತ್ತಾ..?

ರಾತ್ರಿಯ ವೇಳೆ ಮಲಗುವಾಗ ರಾಮನಾಮ ಜಪ ಮಾಡಬೇಕು. ದೇವರ ನಾಮಸ್ಮರಣೆ ಮಾಡಬೇಕು. ಧ್ಯಾನ ಮಾಡಿ, ದೇವರಿಗೆ ಕೈ ಮುಗಿದು ಮಲಗಬೇಕು ಅಂತೆಲ್ಲ ನಾವು ಈ ಮೊದಲೇ ನಿಮಗೆ ಹೇಳಿದ್ದೇವು. ಅದರೊಂದಿಗೆ ರಾತ್ರಿ ಮಲಗುವಾಗ ಕನ್ನಡಿಯನ್ನ ಕೂಡ ನೋಡಬಾರದು ಅಂತಾ ಕೂಡ ಹೇಳಿದ್ದೇವು. ಇಂದು ಯಾಕೆ ರಾತ್ರಿ ಮಲಗುವಾಗ ಕನ್ನಡಿ ನೋಡಬಾರದು ಅನ್ನೋ ಬಗ್ಗೆ ಹೇಳಲಿದ್ದೇವೆ. ...

ಪತ್ನಿಯ ಎದುರು ಇಂಥ ಮಾತುಗಳನ್ನಾಡಬೇಡಿ, ಈ ತಪ್ಪುಗಳನ್ನ ಮಾಡಬೇಡಿ..!

ಪತಿ- ಪತ್ನಿ ಜೀವನ ಉತ್ತಮವಾಗಿರಬೇಕು ಅಂದ್ರೆ, ಪತಿ- ಪತ್ನಿ ಕೆಲ ತಪ್ಪುಗಳನ್ನ ಮಾಡಬಾರದು. ಈ ಮೊದಲೇ ನಾವು ಚಾಣಕ್ಯ ನೀತಿಯಲ್ಲಿ ಪತ್ನಿಯಾಗುವವರು ಯಾವ ತಪ್ಪುಗಳನ್ನ ಮಾಡಬಾರದು ಅಂತಾ ಹೇಳಿದೀವಿ. ಇದೇ ರೀತಿ ಇಂದು ಪತಿಯಾದವನು ಪತ್ನಿ ಮುಂದೆ ಯಾವ ತಪ್ಪುಗಳನ್ನ ಮಾಡಬಾರದು ಅನ್ನೋ ಬಗ್ಗೆ ಹೇಳ್ತೀವಿ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್...
- Advertisement -spot_img

Latest News

Recipe: ಪನೀರ್ ಚಿಲ್ಲಿ ರೆಸಿಪಿ

Recipe: ಬೇಕಾಗುವ ಸಾಮಗ್ರಿ: ಪನೀರ್, 1 ಈರುಳ್ಳಿ, 12 ಕ್ಯಾಪ್ಸಿಕಂ, 4 ಸ್ಪೂನ್ ಕಾರ್ನ್ ಫ್ಲೋರ್, ಸ್ವಲ್ಪ ಖಾರದ ಪುಡಿ, ಸಣ್ಣಗೆ ಕತ್ತರಿಸಿದ ಶುಂಠಿ- ಬೆಳ್ಳುಳ್ಳಿ,...
- Advertisement -spot_img