Monday, May 4, 2026

zodiac signs

ಶಿವನಿಗೆ ಬಿಲ್ವಪತ್ರೆ ಅಂದ್ರೆ ಯಾಕಷ್ಟು ಪ್ರೀತಿ..? ಬಿಲ್ವಪತ್ರೆ ಹೇಗೆ ಉದ್ಭವಿಸಿತು..?

ಗಣಪತಿಗೆ ಮೋದಕವಂದ್ರೆ ಇಷ್ಟ, ಲಕ್ಷ್ಮೀಗೆ ಕೆಂಪು ಹೂವಂದ್ರೆ ಇಷ್ಟ, ಶ್ರೀಕೃಷ್ಣನಿಗೆ ತುಳಸಿ ದಳವೆಂದ್ರೆ ಇಷ್ಟ, ಇನ್ನು ಶಿವನಿಗೆ ಬಿಲ್ವಪತ್ರೆ ಅಂದ್ರೆ ಬಲು ಇಷ್ಟ. ಶಿವನಿಗೆ ಬಿಲ್ವಪತ್ರೆ ಪ್ರಿಯವಾಗಲು ಕಾರಣವೇನು..? ಶಿವನಿಗೆ ಬಿಲ್ವ ಪತ್ರೆ ಅರ್ಪಿಸುವುದರಿಂದ ಆಗುವ ಲಾಭಗಳೇನು ಅನ್ನೋದನ್ನ ನೋಡೋಣ.. ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಫಲಂ ಪ್ರಧಾನ ಮಾಂತ್ರಿಕರು ರಾಘವೇಂದ್ರ ಭಟ್: ...

ಸಂಜೆ ಬಳಿಕ ಈ ವಸ್ತುವನ್ನ ದಾನವಾಗಿ ನೀಡಬೇಡಿ..!

ಜೀವನದಲ್ಲಿ ಕೆಲ ವಸ್ತುಗಳನ್ನ ದಾನವಾಗಿ ನೀಡಬಾರದು, ಗಿಫ್ಟ್ ಆಗಿ ನೀಡಬಾರದು ಅನ್ನೋ ಬಗ್ಗೆ ಈಗಾಗಲೇ ನಾವು ನಿಮಗೆ ಹೇಳಿದ್ದೇವೆ. ಇವತ್ತು ನಾವು ಮುಸ್ಸಂಜೆ ಹೊತ್ತಿನ ಬಳಿಕ ಯಾವ ವಸ್ತುವನ್ನ ದಾನ ಮಾಡಬಾರದು ಅನ್ನೋ ಬಗ್ಗೆ ಮಾಹಿತಿ ನೀಡಲಿದ್ದೇವೆ. ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಫಲಂ ಪ್ರಧಾನ ಮಾಂತ್ರಿಕರು ರಾಘವೇಂದ್ರ ಭಟ್: 9448001466 ಕೆಲ...

ಇಂಥವರ ಮನೆಯಲ್ಲಿ ಊಟ ಮಾಡಬಾರದು: ಯಾಕೆ ಗೊತ್ತಾ..?

ಎಲ್ಲರೂ ನಮ್ಮವರೇ ಅನ್ನೋ ಗುಣ ಕೆಲವರದ್ದಾಗಿರುತ್ತದೆ. ಈ ಕಾರಣಕ್ಕೆ ಮೋಸ ಹೋಗುವ ಸಂದರ್ಭವೂ ಬರುತ್ತದೆ. ಹೀಗಾಗಬಾರದು ಅಂದ್ರೆ, ನಾವು ಕೆಲವರ ಸ್ನೇಹ ಬೆಳೆಸಬಾರದು. ಮತ್ತು ಅಂಥವರ ಮನೆಯಲ್ಲಿ ಆಹಾರ ಸೇವಿಸಬಾರದು. ಹಾಗಾದ್ರೆ ಯಾರ ಮನೆಯಲ್ಲಿ ಆಹಾರ ಸೇವಿಸಬಾರದು ಅನ್ನೋ ಬಗ್ಗೆ ನೋಡೋಣ. ಶ್ರೀ ಸಾಯಿ ಭಗವತಿ ಜ್ಯೋತಿಷ್ಯ ಶಾಸ್ತ್ರ, ಪ್ರಧಾನ್ ತಾಂತ್ರಿಕ:-ವಾಸುದೇವನ್: 9663502278...

ಇಲ್ಲಿ ರಾಹುವಿಗೆ ಹಾಲಿನ ಅಭಿಷೇಕ ಮಾಡಿದ್ರೆ ಹಾಲು ನೀಲಿ ಬಣ್ಣಕ್ಕೆ ತಿರುಗುತ್ತದೆ..!

ವಿವಿಧತೆಲ್ಲಿ ಏಕತೆ ಕಾಣುವ ದೇಶವೆಂದ್ರೆ ನಮ್ಮ ಭಾರತ. ಭಾರತದಾದ್ಯಂತ ಸಾವಿರಾರು ದೇವಸ್ಥಾನಗಳಿದೆ. ಒಂದೊಂದು ದೇವಸ್ಥಾನಗಳಿಗೂ ಒಂದೊಂದು ವೈವಿಧ್ಯತೆ ಇದೆ. ಅಂಥ ದೋವಸ್ಥಾನಗಳಲ್ಲಿ ಇವತ್ತು ಕುಂಭಕೋಣಂನಲ್ಲಿರುವ ಒಂದು ದೇವಸ್ಥಾನದ ಬಗ್ಗೆ ನಾವು ಮಾಹಿತಿ ನೀಡಲಿದ್ದೇವೆ. ಕೊಳ್ಳೇಗಾಲದ ಓಂ ಶ್ರೀ ಕಾಡುಕುರುಬ ದೇವಿ ಜ್ಯೋತಿಷ್ಯಶಾಸ್ತ್ರo ಶ್ರೀ ಮೋಡಿ ಚೌಡಯ್ಯ, ಬಿಳಿಗಿರಿ ಶ್ರೀರಂಗನಾಥ ಬೆಟ್ಟದ ಕಾಡುಸಿದ್ದರು ಪ್ರಧಾನ...

ಈ ಮಂತ್ರ ಪಠಿಸಿದ್ರೆ ಸದಾಕಾಲ ರಾಯರ ಕೃಪೆ ನಿಮ್ಮ ಮೇಲಿರುತ್ತದೆ..!

ಮೂಲರಾಮನ ಆರಾಧಕರಾದ, ದೇವಮಾನವರೆನ್ನಿಸಿಕೊಂಡ ಗುರು ರಾಯರು, ಭಕ್ತರ ಕಷ್ಟಗಳನ್ನ ಪರಿಹರಿಸುವ ಕಲಿಯುಗದ ಕಲ್ಪವೃಕ್ಷವಿದ್ದಂತೆ. ಇಂಥ ರಾಯರನ್ನ ನಾವು ಒಂದು ಮಂತ್ರದ ಮೂಲಕ ನೆನೆದರೆ, ಗುರು ರಾಯರು ಕನಸ್ಸಿನಲ್ಲಿ ಬಂದು ಕಷ್ಟಗಳನ್ನ ಪರಿಹರಿಸುತ್ತಾರೆಂಬ ನಂಬಿಕೆ ಇದೆ. ಹಾಗಾದ್ರೆ ಯಾವುದು ಆ ಮಂತ್ರ ಅನ್ನೋದನ್ನ ನೋಡೋಣ ಬನ್ನಿ.. ಶ್ರೀ ಸಾಯಿ ಭಗವತಿ ಜ್ಯೋತಿಷ್ಯ ಶಾಸ್ತ್ರ, ಪ್ರಧಾನ್ ತಾಂತ್ರಿಕ:-ವಾಸುದೇವನ್...

ಹೂವುಗಳಲ್ಲೇ ಶ್ರೇಷ್ಠ ಹೂವು ಪಾರಿಜಾತ: ಈ ದೇವ ವೃಕ್ಷದ ಹಿಂದಿದೆ ಹಲವು ಕಥೆ..!

ಸಾಮಾನ್ಯವಾಗಿ ನಾವು ಮಲ್ಲಿಗೆ, ದಾಸವಾಳ, ಸೇವಂತಿ, ಗುಲಾಬಿ, ಚೆಂಡುಹೂವುಗಳನ್ನ ದೇವರಿಗೆ ಹಾಕುತ್ತೇವೆ. ಆದ್ರೆ ಈ ಎಲ್ಲ ಹೂವಿಗಿಂತ ಪಾರಿಜಾತ ಹೂವು ತುಂಬಾ ಪ್ರಾಮುಖ್ಯತೆ ಹೊಂದಿದ ಹೂವಾಗಿದೆ. ಯಾಕೆ ಪಾರಿಜಾತ ಪ್ರಾಮುಖ್ಯತೆ ಹೊಂದಿದ ಹೂವಾಗಿದೆ..? ಏನಿದರ ವಿಶೇಷತೆ ಅನ್ನೋದನ್ನ ನೋಡೋಣ ಬನ್ನಿ.. ಶ್ರೀ ಸಾಯಿ ಭಗವತಿ ಜ್ಯೋತಿಷ್ಯ ಶಾಸ್ತ್ರ, ಪ್ರಧಾನ್ ತಾಂತ್ರಿಕ:-ವಾಸುದೇವನ್: 9663502278 https://youtu.be/bmyuPH-DBDw ಹಿಂದಿನ ಕಾಲದಿಂದ ಇಂದಿನ...

ಗಜಕೇಸರಿ ಯೋಗದ ಮಹತ್ವವೇನು..? ಈ ಯೋಗವಿದ್ದವರು ಶ್ರೀಮಂತರಾಗ್ತಾರಾ..?

ಕೆಲವರು ದಿನದಿಂದ ದಿನಕ್ಕೆ ಅಭಿವೃದ್ಧಿ ಆದ್ರೆ, ಶ್ರೀಮಂತರಾದ್ರೆ, ಬಯಿ ಮಾತಿಗೆ ನಿನ್ನ ಜಾತಕದಲ್ಲಿ ಗಜಕೇಸರಿ ಯೋಗವಿದೆ ಅಂತಾ ಕಾಣತ್ತೆ ಅಂತಾ ಹೇಳೋದನ್ನ ಕೇಳಿರ್ತಿರಿ. ಹಾಗಾದ್ರೆ ಗಜಕೇಸರಿ ಯೋಗ ಅಂದ್ರೇನು..? ಅದರ ಮಹತ್ವವೇನು..? ಜಾತಕದಲ್ಲಿ ಗಜಕೇಸರಿ ಯೋಗವಿದ್ದವರು ಶ್ರೀಮಂತರಾಗ್ತಾರಾ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಶ್ರೀ ಸಾಯಿ ಸರ್ವ ಶಕ್ತಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಮಂಜುನಾಥ್...

ಮಂಗಳವಾರ ಹನುಮನ ಜಪ ಮಾಡಿದಲ್ಲಿ ಯಶಸ್ಸು ನಿಮ್ಮದೇ..!

ಮಂಗಳವಾರ ಮತ್ತು ಶನಿವಾರ ಹನುಮಂತನ ದಿನವೆಂದು ಪರಿಗಣಿಸಲಾಗಿದೆ. ಬೇರೆ ದಿನಗಳಿಗಿಂತ ಈ ದಿನಗಳಲ್ಲಿ ಆಂಜನೇಯನನ್ನ ಪ್ರಾರ್ಥಿಸಿದರೆ, ಉತ್ತಮ ಫಲ ಸಿಗುತ್ತದೆ ಎಂದು ಹೇಳಲಾಗಿದೆ. ಹಾಗಾದ್ರೆ ಮಂಗಳವಾರ ಮತ್ತು ಶನಿವಾರ ಯಾವ ಮಂತ್ರವನ್ನ ಹೇಳಿದ್ರೆ, ಹನುಮಂತ ಒಲಿಯುತ್ತಾನೆ ಅನ್ನೋದನ್ನ ನೋಡೋಣ ಬನ್ನಿ. ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಫಲಂ ಪ್ರಧಾನ ಮಾಂತ್ರಿಕರು ರಾಘವೇಂದ್ರ ಭಟ್: ...

ಬಟ್ಟೆ ಖರೀದಿಸೋಕ್ಕೆ ನಿಯಮಗಳಿದೆ, ಅದನ್ನ ಅನುಸರಿಸಿದರೆ ಉತ್ತಮ..!

ಇಂದಿನ ಕಾಲದ ಯುವಕ ಯುವತಿಯರಿಗೆ ಶಾಪಿಂಗ್ ಮಾಡೋದಂದ್ರೆ ಏನೋ ಖುಷಿ. ಮೊದಲೆಲ್ಲಾ ಹಬ್ಬ ಹರಿದಿನ ಬಂತಂದ್ರಷ್ಟೇ ಅಪ್ಪ ಅಮ್ಮ ಬಟ್ಟೆ ಕೊಡಿಸುತ್ತಿದ್ರು. ಆದ್ರೀಗ ತಿಂಗಳಿಗೆ 4ರಿಂದ 5 ಬಾರಿ ಆನ್‌ಲೈನ್ ಶಾಪಿಂಗ್ ಮಾಡಿ ಬಟ್ಟೆ ಖರೀದಿಸುತ್ತಾರೆ. ಆದ್ರೆ ಬಟ್ಟೆಯನ್ನ ಕೆಲ ದಿನಗಳಲ್ಲಿ ಖರೀದಿಸಬಾರದು ಅನ್ನೋ ನಿಯಮವಿದೆ. ಯಾವುದು ಆ ನಿಯಮ ಆ ನಿಯಮ ಅನುಸರಿಸದಿದ್ದರೆ...

ರುದ್ರಾಕ್ಷಿಯನ್ನ ಯಾರು ಧರಿಸಬೇಕು..? ಯಾವಾಗ ಧರಿಸಬೇಕು..?

ರುದ್ರಾಕ್ಷಿ.. ಅಂದರೆ ಶಿವನ ಕಣ್ಣು ಅಂತ ಅರ್ಥ. ಶಿವನ ಕಣ್ಣಿಗೆ ಸಮಾನವಾದ ರುದ್ರಾಕ್ಷಿ ಧರಿಸುವುದಕ್ಕೆ ಹಲವು ನೀತಿ ನಿಯಮಗಳಿದೆ. ಆದ್ರೆ ಕೆಲವರು ಅದನ್ನ ಫ್ಯಾಷನ್‌ಗಾಗಿ ಹಾಕಿಕೊಳ್ಳುತ್ತಾರೆ. ನಿಜವಾದ ರುದ್ರಾಕ್ಷಿಯನ್ನ ನಮಗೆ ಬೇಕಾದ ಹಾಗೇ ಹಾಕಿಕೊಳ್ಳುವುದರಿಂದ ದೋಷ ಉಂಟಾಗುತ್ತದೆ. ಅದಕ್ಕೆ ಅದರದ್ದೇ ಆದ ನಿಯಮಗಳಿದೆ. ಆ ನಿಯಮಗಳನ್ನ ಅನುಸರಿಸುವುದಾದರಷ್ಟೇ ರುದ್ರಾಕ್ಷಿ ಹಾಕಿಕೊಳ್ಳಬೇಕು. ಹಾಗಾದ್ರೆ ಯಾವುದು ಆ...
- Advertisement -spot_img

Latest News

ಸತೀಶ್ ಜಾರಕಿಹೊಳಿ ಸ್ಕೆಚ್ ಸಕ್ಸಸ್! ಉಮೇಶ್ ಮೇಟಿ ಗೆ ದಾಖಲೆ ಜಯ!

ಬಾಗಲಕೋಟೆ ರಣಕಣದಲ್ಲಿ ಕಾಂಗ್ರೆಸ್ ವಿಜಯಪತಾಕೆ ಹಾರಿಸಿದೆ. ಸಾಹುಕಾರ್ ಸತೀಶ್ ಜಾರಕಿಹೊಳಿ ಹಾಕಿದ್ದ ಸ್ಕೆಚ್ ವರ್ಕೌಟ್ ಆಗಿದೆ. ಮತಗಳಲ್ಲಿ ಉಮೇಶ್ ಮೇಟಿ ಅವರು ವೀರಣ್ಣ ಚರಂತಿಮಠ ಅವರನ್ನು...
- Advertisement -spot_img