ಪ್ರತೀಬಾರಿ ಮಹಾಲಯ ಅಮವಾಸ್ಯೆ ನಡೆದ ಮರುದಿನದಿಂದಲೇ ನವರಾತ್ರಿ ಶುರುವಾಗ್ತಿತ್ತು. ಆದ್ರೆ ಈ ಬಾರಿ ಮಹಾಲಯ ಮತ್ತು ನವರಾತ್ರಿ ಮಧ್ಯೆ ಅಧಿಕಮಾಸ ಬಂದಿದೆ. ಅಧಿಕ ಮಾಸ ಬರಲು ಕಾರಣವೇನು..? ಇದರ ಮಹತ್ವವೇನು ಅನ್ನೋದನ್ನ ನೋಡೋಣ..
ಶ್ರೀ ಸಾಯಿ ಸರ್ವ ಶಕ್ತಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಮಂಜುನಾಥ್ ರಾವ್ ಕುಡ್ಲ 9611663202
https://youtu.be/O40Xz6o1oyk
ಮರಣಹೊಂದಿದ ನಮ್ಮ ಹಿರಿಯರನ್ನ ನೆನೆಸಿಕೊಂಡು,...
ಕೆಲವೊಮ್ಮೆ ನಾವು ಕಷ್ಟಪಟ್ಟು ದುಡಿದು ಭವಿಷ್ಯಕ್ಕಾಗಿ ಕೂಡಿಟ್ಟ ಹಣವನ್ನ, ಯಾರೋ ನಮ್ಮವರು ಸಾಲ ಕೇಳಿದರೆಂದು ಕೊಟ್ಟುಬಿಡುತ್ತೇವೆ. ಆದ್ರೆ ಅವರ ಕಷ್ಟಕಾಲದಲ್ಲಿ ನಾವು ಕೊಟ್ಟ ಹಣವನ್ನ ನಮ್ಮ ಕಷ್ಟ ಕಾಲದಲ್ಲಿ ಅವರು ತಿರುಗಿಸುವುದಿಲ್ಲ. ಹಾಗಾಗಿ ನಾವಿವತ್ತು ಕೊಟ್ಟ ಸಾಲ ವಾಪಸ್ ಪಡೆಯುವ ತಂತ್ರವನ್ನ ಹೇಳಿಕೊಡಲಿದ್ದೇವೆ.
ಶ್ರೀ ಸಾಯಿ ಭಗವತಿ ಜ್ಯೋತಿಷ್ಯ ಶಾಸ್ತ್ರ, ಪ್ರಧಾನ್ ತಾಂತ್ರಿಕ:-ವಾಸುದೇವನ್: ...
ಒಂದೊಂದು ರಾಶಿಯವರಿಗೆ ಒಂದೊಂದು ಲಕ್ಷಣಗಳಿರುತ್ತದೆ. ಕೆಲ ರಾಶಿಯವರಿಗೆ ಧನಲಾಭ ಉತ್ತಮ ವಾಗಿದ್ದರೆ, ಇನ್ನು ಕೆಲ ರಾಶಿಯವರಿಗೆ ಯಶಸ್ಸು, ವಿದ್ಯೆ ಉತ್ತಮವಾಗಿರುತ್ತದೆ. ಇನ್ನು ಕೆಲವರಿಗೆ ಮುಖಚರ್ಯೆ ಉತ್ತಮವಾಗಿರುತ್ತದೆ. ಹಾಗಾಗಿ ಇವತ್ತು ನಾವು ಯಾವ ರಾಶಿಯವರು ಅಟ್ರ್ಯಾಕ್ಟಿವ್ ಮುಖಚರ್ಯೆ ಹೊಂದಿರುತ್ತಾರೆ ಅನ್ನೋ ಬಗ್ಗೆ ಹೇಳಲಿದ್ದೇವೆ.
ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಫಲಂ ಪ್ರಧಾನ ಮಾಂತ್ರಿಕರು ರಾಘವೇಂದ್ರ ಭಟ್:...
ಏಕಾದಶಿ.. ಹಿಂದೂಗಳಿಗೆ ಅತೀ ಮುಖ್ಯವಾದ ದಿನ. ಏಕಾದಶಿಯಂದು ಉಪವಾಸ ಮಾಡಿದ್ರೆ ಸ್ವರ್ಗ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ. ಕೆಲವರು ಪ್ರತೀ ಏಕಾದಶಿಗೂ ಉಪವಾಸ ಮಾಡಿದ್ರೆ, ಕೆಲವರು ವೈಕುಂಠ ಏಕಾದಶಿಗೆ ಮಾತ್ರ ಉಪವಾಸ ಮಾಡುತ್ತಾರೆ. ಏಕಾದಶಿಯಂದು ಸ್ನಾನ ಮಾಡುವಾಗ ಕೆಲ ವಸ್ತುಗಳನ್ನ ಅದಕ್ಕೆ ಬೆರೆಸಿ ಸ್ನಾನ ಮಾಡಿದ್ರೆ, ಪುಣ್ಯ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ. ಹಾಗಾದ್ರೆ...
ದೊಡ್ಡ ದೊಡ್ಡ ಶ್ರೀಮಂತರ ಮನೆಯಲ್ಲಿ ಅಕ್ವೇರಿಯಂಗಳನ್ನ ನಾವು ನೋಡಿರ್ತೀವಿ. ಮನೆಗೆ ಡಿಫ್ರೆಂಟ್ ಆದ ಲುಕ್ ಕೊಡೊದಲ್ದೆ, ಅದೃಷ್ಟ ಕೊಡುವ ಮೀನುಗಳು ಕೂಡ ಅದ್ರಲ್ಲಿರುತ್ತದೆ. ಯಾಕಂದ್ರೆ, ಕೆಲ ಬಣ್ಣದ ಮೀನುಗಳು ಅದೃಷ್ಟದ ಮೀನುಗಳಾಗಿರುತ್ತದೆ. ಇವತ್ತು ನಾವು ಅಕ್ವೇರಿಯಂ ಇಡೋದು ಲಾಭಾನೋ ನಷ್ಟಾನೋ..? ಯಾವ ಮೀನು ಸಾಕಿದ್ರೆ ಉತ್ತಮ ಇತ್ಯಾದಿ ವಿಷಯಗಳ ಬಗ್ಗೆ ಮಾಹಿತಿ ತಿಳಿಸಿಕೊಡಲಿದ್ದೇವೆ.
ಶ್ರೀ...
ನಮ್ಮ ಅದೃಷ್ಟ ಖುಲಾಯಿಸುವುದಕ್ಕೆ ಅಥವಾ ಬಿಗಡಾಯಿಸುವುದಕ್ಕೆ ನಾವು ಮಾಡುವ ಕೆಲ ತಪ್ಪುಗಳು ಕಾರಣವಾಗುತ್ತದೆ. ಬೀರುವಿನಲ್ಲಿ ಕೆಲ ವಸ್ತುಗಳನ್ನ ಇಡುವುದು ಕೂಡ ಆ ತಪ್ಪುಗಳಲ್ಲಿ ಒಂದಾಗಿದೆ. ಬೀರುವಿನಲ್ಲಿ ಕೆಲವು ವಸ್ತುವನ್ನ ಇಡಬಾರದೆಂಬ ನಿಯಮವಿದೆ. ಆದ್ರೆ ನಾವು ಆ ವಸ್ತುವನ್ನ ಗೊತ್ತಿದ್ದೋ ಗೊತ್ತಿಲ್ಲದೆಯೋ ಇಟ್ಟುಬಿಡುತ್ತೇವೆ. ಹಾಗಾದ್ರೆ ಯಾವ ವಸ್ತುವನ್ನ ಬೀರುವಿನಲ್ಲಿ ಇಡಬಾರದು ಎಂಬ ಬಗ್ಗೆ ಮಾಹಿತಿಯನ್ನ ತಿಳಿಯೋಣ.
https://youtu.be/a0zXQ-ZQPl8
...
ವರಾಹ ಪುರಾಣದಲ್ಲಿ ಬರುವ ಈ ದುರ್ಗಾದೇವಿಯ ಮಂತ್ರವನ್ನ ಪಠಿಸಿದರೆ, ನಿಮ್ಮ ಜೀವನದಲ್ಲಿ ಉನ್ನತ ಮಟ್ಟದಲ್ಲಿ ಅಭಿವೃದ್ಧಿ ಕಾಣುವಿರಿ. ಇದನ್ನ ಮನೆ ಯಜಮಾನಿ ಪಠಿಸಿದರೆ ಇನ್ನೂ ಉತ್ತಮ. ಹಾಗಾದ್ರೆ ಯಾವುದು ಆ ಮಂತ್ರ..? ಆ ಮಂತ್ರವನ್ನ ಹೇಳುವಾಗ ಯಾವ ನಿಯಮವನ್ನ ಅನುಸರಿಸಬೇಕು ಇತ್ಯಾದಿ ಮಾಹಿತಿಯನ್ನ ತಿಳಿಯೋಣ ಬನ್ನಿ.
ಶ್ರೀ ಸಾಯಿ ಸರ್ವ ಶಕ್ತಿ ಜ್ಯೋತಿಷ್ಯ ಕೇಂದ್ರ...
ಕೆಲ ಅವಿವಾಹಿತರು ಮನೆ ಈ ದಿಕ್ಕಿನಲ್ಲಿದ್ದರೆ ಉತ್ತಮವಲ್ಲ. ಮನೆ ಬದಲಿಸು ಅಂದ್ರೆ, ಅದೆಲ್ಲ ಮೂಢನಂಬಿಕೆ ಎನ್ನುತ್ತಾರೆ. ಆದ್ರೆ ಅದೇ ವ್ಯಕ್ತಿಗೆ ಮದುವೆಯಾದ ಬಳಿಕ, ಪದೇ ಪದೇ ಜಗಳಗಳಾದಗೋದು, ಕೆಲಸದಲ್ಲಿ ಅಡೆ ತಡೆ ಬರುವುದು, ಜೀವನದಲ್ಲಿ ನೆಮ್ಮದಿಯೇ ಇಲ್ಲದಿರುವುದು ಇತ್ಯಾದಿ ಸಮಸ್ಯೆಗಳಾಗುತ್ತದೆ. ಹಾಗಾಗಿ ಮನುಷ್ಯನ ಜೀವನದಲ್ಲಿ ಪದ್ಧತಿ, ದಿಕ್ಕುಗಳೆಲ್ಲ ಪ್ರಮುಖ ಪಾತ್ರಗಳನ್ನ ವಹಿಸುತ್ತದೆ ಎಂಬುದನ್ನ ನಾವು...
ಪ್ರತಿ ಹೆಣ್ಣಿಗಿರುವ ಒಂದು ಆಸೆ ಅಂದ್ರೆ ತಾನು ತಾಯಿಯಾಗಬೇಕು ಅನ್ನೋದು. ಮನೆಯಲ್ಲಿ ಮಕ್ಕಳ ಅಂಬೆಗಾಲಿಡುವ, ತೊದಲು ಮಾತನಾಡುವುದೇ ನೋಡಲು ಒಂದು ಚಂದ. ಆದ್ರೆ ಕಾರಣಾಂತರಗಳಿಂದ ಕೆಲ ಹೆಣ್ಣು ಮಕ್ಕಳು ತಾಯಿಯಾಗಲು ಸಾಧ್ಯವಾಗುವುದಿಲ್ಲ. ಈ ಕಾರಣಕ್ಕೆ ಮನೆಯವರ ಕಟು ಟೀಕೆಗೆ, ಹೀಯಾಳಿಕೆಗೆ ಆಕೆ ಗುರಿಯಾಗಬೇಕಾಗುತ್ತದೆ. ಹಾಗಾದ್ರೆ ಸಂತಾನ ಭಾಗ್ಯಕ್ಕಾಗಿ ಯಾವ ಪೂಜೆ ಮಾಡಬೇಕು ಅನ್ನೋ ಬಗ್ಗೆ...
ಮೇಷ: ಸ್ವಉದ್ಯೋಗಿಗಳಿಗೆ ಚೇತರಿಕೆಯ ದಿನಗಳಿವು. ವಿದ್ಯಾರ್ಥಿಗಳು ವಿದ್ಯಾಭ್ಯಾಸದಲ್ಲಿ ಮೆಚ್ಚುಗೆ ಗಳಿಸಿಯಾರು. ನೂತನ ಶಿಲಾನ್ಯಾಸದ ಕಟ್ಟಡ ಯೋಜನೆ ಸಾಕಾರಗೊಳ್ಳಲಿದೆ. ಆಗಾಗ ಮುನಿಸು ತೋರಿಬರುವುದು.
ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಫಲಂ ಪ್ರಧಾನ ಮಾಂತ್ರಿಕರು ರಾಘವೇಂದ್ರ ಭಟ್: 9448001466
ವೃಷಭ: ವಿಲಾಸೀ ಸಾಮಗ್ರಿಗಳ ವ್ಯವಹಾರದವರಿಗೆ ತಕ್ಕ ಮಟ್ಟಿನ ಲಾಭವಿದೆ. ಸ್ತೀ ಪೀಡೆ ಕಂಡು ಬರಲಿದೆ....