Monday, May 4, 2026

zodiac signs

ಇಂಥ ಕನಸು ಬಿದ್ದರೆ ದೂರದೂರಿನಲ್ಲಿ ನಿಮಗೆ ಉದ್ಯೋಗ ಸಿಗುತ್ತದೆ ಎಂದರ್ಥ..!

ಕನಸಿನಲ್ಲಿ ಹಸು, ನಾಯಿ ಬಂದ್ರೆ ಏನಾಗತ್ತೆ..? ಇನ್ನು ಕೆಲ ಪ್ರಾಣಿ ಪಕ್ಷಿಗಳು ಕನಸಿನಲ್ಲಿ ಬಂದ್ರೆ ಏನುಸೂಚನೆ ಸಿಕ್ಕಂತೆ ಅನ್ನೋ ಬಗ್ಗೆ ನಾವಿಗಾಗಲೇ ಮಾಹಿತಿ ನೀಡಿದ್ದೇವೆ. ಇವತ್ತು ನಾವು ಕನಸ್ಸಿನಲ್ಲಿ ಕೊಳ, ಝರಿ, ನದಿ, ಸಮುದ್ರ, ಸಾಗರ ಬಂದರೆ ಏನರ್ಥ ಅನ್ನೋ ಬಗ್ಗೆ ಮಾಹಿತಿ ನೀಡಲಿದ್ದೇವೆ. ಪಂಡಿತ್ ಮೋಡಿ ಬೆಟ್ಟಪ್ಪನವರು : 7337888155, ಶ್ರೀ ಚಾಮುಂಡೇಶ್ವರಿ...

ನಿಮ್ಮ ಮನೆಯ ಈ ಸ್ಥಳವನ್ನ ಯಾರಿಗೂ ತೋರಿಸಬೇಡಿ..!

ಈ ಮೊದಲೇ ನಾವು ನಿಮಗೆ ಕೆಲ ವಸ್ತುಗಳನ್ನ ದಾನ ಮಾಡೋದು, ಅಥವಾ ಗಿಫ್ಟ್ ಕೊಡೋದು ತಪ್ಪು ಅನ್ನೋ ಬಗ್ಗೆ ಮಾಹಿತಿಯನ್ನ ನೀಡಿದ್ವಿ. ಇಂದು ಇದೇ ರೀತಿ ಮನೆಯಲ್ಲಿರುವ ಯಾವ ಸ್ಥಳವನ್ನ ಹೊರಗಿನವರಿಗೆ ತೋರಿಸಬಾರದು ಅನ್ನೋ ಬಗ್ಗೆ ಮಾಹಿತಿ ನೀಡಲಿದ್ದೇವೆ. ವೇದಬ್ರಹ್ಮಶ್ರೀ ಸಂತೋಷ್ ನಾರಾಯಣ ಗುರೂಜಿ: 9886333327 ಕೆಲ ಹಬ್ಬ ಹರಿದಿನಗಳಲ್ಲಿ ನಾವು ದೇವರಿಗೆ ಹೂವಿನಿಂದ...

ಮನೆ ಬಾಗಿಲಿನ ಹಿಂದೆ ಇಂಥ ವಸ್ತುಗಳನ್ನು ಇರಿಸಲೇಬೇಡಿ..!

ಕೆಲವರಿಗೆ ಮನೆ ಬಾಗಿಲಿನ ಹಿಂದೆ ಕೆಲ ವಸ್ತುಗಳನ್ನ ಇಡೋ ಚಟವಿರುತ್ತದೆ. ಆದ್ರೆ ಅದು ಮನೆಗೆ ಉತ್ತಮವಲ್ಲ ಎಂದು ಹೇಳಲಾಗುತ್ತದೆ. ಹಾಗಾದ್ರೆ ಯಾವ ವಸ್ತುವನ್ನ ಬಾಗಿಲ ಹಿಂದೆ ಇಡಬಾರದು ಅನ್ನೋ ಬಗ್ಗೆ ನಾವಿವತ್ತು ಹೇಳಲಿದ್ದೇವೆ. ಪಂಡಿತ್ ಮೋಡಿ ಬೆಟ್ಟಪ್ಪನವರು : 7337888155, ಶ್ರೀ ಚಾಮುಂಡೇಶ್ವರಿ ಜ್ಯೋತಿಷ್ಯಾಲಯ ಕೊಳ್ಳೇಗಾಲ https://youtu.be/9d3EZ0evndk ಮೊದಲನೇಯದಾಗಿ ಒಮ್ಮೆ ಧರಿಸಿದ ಬಟ್ಟೆ, ಮತ್ತು ಮೈಲಿಗೆಯ...

ಮೂಲಾ ನಕ್ಷತ್ರದಲ್ಲಿ ಜನಿಸಿದವರು ದುರಾದೃಷ್ಟವಂತರೇ..? ಅವರೆಂದು ಅಭಿವೃದ್ಧಿಯಾಗಲಾರರೇ..?

ನಕ್ಷತ್ರಗಳಲ್ಲೇ ಜನ ಹೆಚ್ಚು ನಂಬುವ ನಕ್ಷತ್ರ ಅಂದ್ರೆ ಮೂಲಾ ನಕ್ಷತ್ರ. ಮೂಲಾ ನಕ್ಷತ್ರದಲ್ಲಿ ಹುಟ್ಟಿದವರಿಗೆ ಅಷ್ಟು ಸುಲಭವಾಗಿ ವಿವಾಹವಾಗುವುದಿಲ್ಲ. ಅಪ್ಪಿ ತಪ್ಪಿ ಲವ್ ಮ್ಯಾರೇಜ್ ಆದ್ರೂ ಕೂಡ, ವಿವಾಹದ ಬಳಿಕ, ಹಲವು ಕಷ್ಟಗಳನ್ನ ಈ ನಕ್ಷತ್ರದವರು ಮತ್ತು ಅವರ ಸಂಗಾತಿ ಅನುಭವಿಸಬೇಕಾಗುತ್ತದೆ. https://youtu.be/8F7E3IzXeUc ಕೆಲ ಕುಟುಂಬಗಳಲ್ಲಂತೂ ಮೂಲಾ ನಕ್ಷತ್ರದಲ್ಲಿ ಜನಿಸಿದವರನ್ನ ಯಾವುದೋ ಬೇರೆ ಪ್ಲಾನೆಟ್‌ನಿಂದ ಬಂದವರ...

ಮಂಗಳವಾರ ಇಂಥ ಕೆಲಸ ಮಾಡಿದ್ರೆ ಜೀವನದಲ್ಲಿ ನಷ್ಟ ಅನುಭವಿಸುತ್ತೀರಾ..

ಮಂಗಳವಾರ ಮಹಾಗಣಪತಿಗೆ ಬಲು ಇಷ್ಟವಾದ ವಾರ. ಯಾವುದೇ ಶುಭಕಾರ್ಯ ಮಾಡುವಾಗ ಮೊದಲು ಗಣಪತಿಯನ್ನು ಪೂಜಿಸಿ, ನಂತರ ನಮ್ಮ ಕೆಲಸವನ್ನು ಶುರು ಮಾಡ್ತೇವೆ. ಆದ್ರೆ ಯಾವುದೇ ಶುಭ ಕಾರ್ಯವನ್ನ ಮಾತ್ರ ಮಂಗಳವಾರ ಶುರು ಮಾಡೋದಿಲ್ಲಾ. ಹಾಗಾದ್ರೆ ಯಾವ ಕೆಲಸವನ್ನ ಮಂಗಳವಾರ ಮಾಡಬಾರದು..? ಮಾಡಿದ್ರೆ ಏನಾಗತ್ತೆ ಅನ್ನೋ ಬಗ್ಗೆ ನಾವಿವತ್ತು ಮಾಹಿತಿಯನ್ನ ನೀಡಲಿದ್ದೇವೆ. ಶ್ರೀ ಗುರು ರಾಘವೇಂದ್ರ...

ಸೆಪ್ಟೆಂಬರ್ 10, 2020 ರಾಶಿ ಭವಿಷ್ಯ

ಮೇಷ: ಧೀರ್ಘಕಾಲದ ವಿಚಾರವೊಂದು ಈಡೇರುವ ಸಮಯ ಸನೀಹ ಬಂದಿದೆ. ಅದಕ್ಕಾಗಿ ಸಿದ್ಧರಾಗಿ ಮುನ್ನಡೆಯಿರಿ. ಸಾಂಸಾರಿಕವಾಗಿ ಮನದನ್ನೆಯ ಸಹಕಾರವು ಮುನ್ನಡೆಗೆ ಕಾರಣವಾದೀತು. ಆರ್ಥಿಕವಾಗಿ ಸಮಸ್ಯೆಗಳಿದೆ. ಶ್ರೀ ಸಾಯಿ ಭಗವತಿ ಜ್ಯೋತಿಷ್ಯ ಶಾಸ್ತ್ರ, ಪ್ರಧಾನ್ ತಾಂತ್ರಿಕ:-ವಾಸುದೇವನ್, ಮೊಬೈಲ್ ನಂಬರ್:-9663502278 ವೃಷಭ: ನಿಮ್ಮ ಕಾರ್ಯಕ್ಕೆ ಬಯಸಿದವರಿಂದ ಸೂಕ್ತ ಬೆಂಬಲ ಸಿಗದೇ ನಿರಾಸೆ ತಂದೀತು. ಕೆಲಸ ಕಾರ್ಯಗಳು ಅಡೆತಡೆಗಳಿಂದ ಪೂರ್ಣವಾಗಿ ಮುನ್ನಡೆಯಲಿದೆ....

ಮನೆಯಲ್ಲಿ ಶುಭ ಕಾರ್ಯ ನಡೆಯದಿರಲು ಕಾರಣವೇನು ಗೊತ್ತಾ..?

ಕೆಲವರು ಎಷ್ಟೇ ಶ್ರೀಮಂತರಿದ್ದರೂ, ಶುಭ ಕಾರ್ಯಗಳನ್ನು ನಡೆಸುವ ಅರ್ಹತೆ, ಯೋಗ್ಯತೆ ಅವರಿಗಿದ್ದರೂ, ಯಾವ ಶುಭಕಾರ್ಯವೂ ಅವರ ಮನೆಯಲ್ಲಿ ನಡೆಯುವುದಿಲ್ಲ. ಎಷ್ಟೇ ಪ್ರಯತ್ನ ಪಟ್ಟರೂ ಅಡೆತಡೆಗಳು ಎದುರಾಗುತ್ತದೆ. ಹಾಗಾದ್ರೆ, ಶುಭ ಕಾರ್ಯ ನಡೆಯದಿರಲು ಕಾರಣವೇನು ಅನ್ನೋ ಬಗ್ಗೆ ನಾವಿವತ್ತು ಮಾಹಿತಿ ನೀಡಲಿದ್ದೇವೆ. ಚಿಕ್ಕವರು ದೊಡ್ಡವರಿಗೆ ಗೌರವ ನೀಡಬೇಕು ಅಂತಾ ಮನೆಯಲ್ಲಿ ನಮ್ಮ ಹಿರಿಯರು ಯಾವಾಗಲೂ ಬುದ್ಧಿ ಮಾತು...

ಸೆಪ್ಟೆಂಬರ್ 9, 2020 ರಾಶಿ ಭವಿಷ್ಯ

ಮೇಷ: ಹೊಸ ಚಿಂತನೆಗಳು ಕಾರ್ಯಗತವಾಗಲು ವಿಳಂಬವಾಗುತ್ತದೆ. ಹೂಡಿಕೆಗಳ ಬಗ್ಗೆ ಜಾಗೃತೆ ವಹಿಸಿ. ಆರೋಗ್ಯ ಕೆಡದಂತೆ ಜಾಗೃತೆ ವಹಿಸಿರಿ. ದಿನಾಂತ್ಯ ಕಿರುಸಂಚಾರವಿದೆ. ವೃಷಭ: ಸಣ್ಣ ಪುಟ್ಟ ವಿಚಾರದಲ್ಲಿ ಕಲಹ ಭಿನ್ನಾಭಿಪ್ರಾಯ ತೋರಿಬಂದೀತು. ಧನಾಗಮನವು ಹಲವು ರೀತಿಯಲ್ಲಿ ಇದ್ದರೂ ಕೂಡ, ಖರ್ಚು ವೆಚ್ಚ ಹೆಚ್ಚಲಿದೆ. ಮಕ್ಕಳೊಂದಿಗೆ ಅನಾವಶ್ಯಕ ಭಿನ್ನಾಭಿಪ್ರಾಯಕ್ಕೆ ತಲೆ ಕೆಡಿಸಿಕೊಳ್ಳುವುದು ಬೇಡಾ. ಮಿಥುನ: ಕಾರ್ಯಸಾಧನೆಗಾಗಿ ಸಂಚಾರ ಭಾಗ್ಯ...

ಬೆಳಿಗ್ಗೆ ಎದ್ದ ತಕ್ಷಣ ದೇವರನ್ನ ಏಕೆ ನೆನೆಯಬೇಕು ಗೊತ್ತಾ..?

ರಾತ್ರಿ ಉತ್ತಮ ನಿದ್ದೆಯಾದರೆ, ನಮ್ಮ ದಿನ ಉಲ್ಲಸಿತವಾಗಿ, ಆನಂದದಾಯಕವಾಗಿ ಇರುತ್ತದೆ. ಎಲ್ಲ ಕೆಲಸವನ್ನ ಖುಷಿ ಖುಷಿಯಾಗಿ ಮಾಡಲು ಅನುಕೂಲವಾಗುತ್ತದೆ. ಹಿರಿಯರು ಹೇಳುವುದೇನೆಂದರೆ, ನಾವು ಬೆಳಿಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು, ನಮ್ಮ ದಿನ ಪ್ರಾರ್ಭಿಸಬೇಕಂತೆ. ಈ ಬಗ್ಗೆ ನಾವು ಈ ಮೊದಲೇ ಹೇಳಿದ್ದೇವೆ. ಆದ್ರೆ ಬೆಳಿಗ್ಗೆ ಎದ್ದ ಬಳಿಕ ದೇವರನ್ನ ನೆನೆಯಲುಕಾರಣವೇನು ಅನ್ನೋದರ ಬಗ್ಗೆ ನಾವಿವತ್ತು...

ಇಂಥ ವಸ್ತುಗಳು ಮನೆಯಲ್ಲಿದ್ರೆ, ಆ ಮನೆ ಎಂದೂ ಉದ್ಧಾರವಾಗುವುದಿಲ್ಲ..!

ಕೆಲ ವಸ್ತುಗಳು ಮನೆಯಲ್ಲಿದ್ರೆ ಆ ಮನೆ ಎಂದೂ ಉದ್ಧಾರವಾಗುವುದಿಲ್ಲ. ಒಂದಲ್ಲ ಒಂದು ರೀತಿಯಲ್ಲಿ ಕಷ್ಟಗಳು ಬಂದೇ ಬರುತ್ತದೆ. ಆದ್ದರಿಂದ ಕೆಲ ವಸ್ತುಗಳು ಮನೆಯಲ್ಲಿದ್ರೆ, ಅಂಥ ವಸ್ತುವನ್ನ ಮನೆಯಿಂದ ಎಸೆದು ಬಿಡಬೇಕು. ಯಾವುದುಆ ವಸ್ತುಗಳು ಎಂಬ ಬಗ್ಗೆ ನಾವಿವತ್ತು ನಿಮಗೆ ಮಾಹಿತಿ ನೀಡಲಿದ್ದೇವೆ. ಮೊದಲನೇಯದಾಗಿ ಹಕ್ಕಿ ಗೂಡು. ಪಾರಿವಾಳ ಮನೆಗಳ ಬಳಿ ಬರೋದು ಸಹಜ. ಆದ್ರೆ ಮನೆಯ...
- Advertisement -spot_img

Latest News

ನಟ ವಿಜಯ್‌ ಗೆಲುವಿಗೆ ಕಾರಣವೇನು..? ಚುನಾವಣಾ ಪ್ರಣಾಳಿಕೆಯಲ್ಲಿ ಏನಿತ್ತು..!

ಸಿನಿಮಾ ಸ್ಟಾರ್‌ಗಳು ರಾಜಕೀಯಕ್ಕೆ ಬರೋದು ಇತ್ತೀಚೆಗಿನ ದಿನಗಳಲ್ಲಿ ಟ್ರೆಂಡಿಂಗ್‌ ಆಗಿಬಿಟ್ಟಿದೆ.. ಕೆಲವರು ತಮ್ಮ ನಟನೆಗೆ ಅಭಿಮಾನಿಗಳನ್ನು ಹೊಂದಿದ್ದರೆ ಇನ್ನು ಕೆಲವರು ತಮ್ಮ ವ್ಯಕ್ತಿತ್ವಕ್ಕು ಫ್ಯಾನ್ಸ್‌ ಹೋದಿರುತ್ತಾರೆ...
- Advertisement -spot_img