ನಾವು ತಿನ್ನುವ ಆಹಾರದಲ್ಲಿ ಮಿಸ್ಟೇಕ್ ಆಗಿಯೋ ಅಥವಾ ನಮ್ಮ ದೇಹದ ತೊಂದರೆಯಿಂದಾಗಿಯೋ ಕೆಲವೊಮ್ಮೆ ಬೇಧಿಯಾಗಿಬಿಡುತ್ತೆ. ಕೆಲವರಿಗೆ ನೀರು ಚೇಂಜ್ ಆದ್ರೂ ಕೂಡ ಬೇಧಿ ಆಗುವ ಸಾಧ್ಯತೆ ಇರುತ್ತದೆ. ಆಗ ಏನು ಮಾಡಬೇಕು ಅನ್ನೋ ಬಗ್ಗೆ ನಾವಿಲ್ಲಿ ಮಾಹಿತಿಯನ್ನ ನೀಡಿದ್ದೇವೆ.
ಬೆಂಗಳೂರಿನಲ್ಲಿ ಜೀನಿ ಮಿಲ್ಲೆಟ್ ಮಿಕ್ಸ್ Home Delivery ಗಾಗಿ ಸಂಪರ್ಕಿಸಿ
9113649531
ಸಾವಯವ ಕಡಲೆಕಾಯಿ ಎಣ್ಣೆ
ಮರದ ಗಾಣದಿಂದ ತಯಾರಿಸಿದ ಗಾಣದ ಕಡೆಲೆಕಾಯಿ ಎಣ್ಣೆಗಾಗಿ ಸಂಪರ್ಕಿಸಿ
ಬೆಂಗಳೂರಿನಲ್ಲಿ Home delivery
8147130507 / 7349360507
ತಲಕಾಡಿನ ರೈತ ಮಹದೇವಪ್ಪ ತಾನೆ ನೋನಿ ಹಣ್ಣನ್ನ ಬೆಳೆದು ತಯಾರಿಸುತ್ತಿರುವ ಭಗವಾನ್
Noni ಹೋಂ ಡೆಲಿವರಿಗಾಗಿ ಸಂಪರ್ಕಿಸಿ
8147130507 / 7349360507
ಸಡನ್ ಆಗಿ ಬೇಧಿ ಆದಾಗ ನಾವು ಯಾವುದೇ ಕಾರಣಕ್ಕೂ ಬಾಳೆ ಹಣ್ಣು, ಬಿಸಿ ಹಾಲು, ಟೀ, ಕಾಫಿ, ಬಿಸಿ ನೀರನ್ನ ಸೇವಿಸಲೇಬಾರದು. ಅದರ ಬದಲಾಗಿ ನಾರ್ಮಲ್ ಆಗಿರುವ ಜ್ಯೂಸ್, ಕಿತ್ತಳೆ ಹಣ್ಣು, ನೀರು, ಎಳನೀರು, ಮಜ್ಜಿಗೆ ಇಂಥ ದ್ರವ ಪದಾರ್ಥಗಳನ್ನ ಹೆಚ್ಚೆಚ್ಚು ಸೇವಿಸಬೇಕು. ಇದರಿಂದ ನಮ್ಮ ದೇಹದಲ್ಲಿ ಶಕ್ತಿ ಬರುತ್ತದೆ. ಯಾಕಂದ್ರೆ ಬೇಧಿಯಾದಾಗ, ದೇಹದಲ್ಲಿ ನೀರಿನ ಅಂಶ ಕಡಿಮೆಯಾಗುತ್ತ ಬರುತ್ತದೆ. ಹೀಗೆ ನೀರಿನಂಶ ಕಡಿಮೆಯಾಗುವುದು ತುಂಬಾ ಅಪಾಯಕಾರಿಯಾಗಿದೆ. ಆದ್ದರಿಂದ ಆದಷ್ಟು ನೀರು, ಮತ್ತು ದ್ರವ ಪದಾರ್ಥದ ತಣಿದ ಆಹಾರ ಸೇವಿಸಬೇಕು.
ಇಷ್ಟೇ ಅಲ್ಲದೇ, ಹಸಿ ಖರ್ಜೂರ ತಿಂದರೂ, ಬೇಧಿ ಕಂಟ್ರೋಲಿಗೆ ಬರುತ್ತದೆ. ಇದರ ಜೊತೆಗೆ ಸಕ್ಕರೆ ಪಾಕವನ್ನ ಅಥವಾ, ಸಕ್ಕರೆ ಪಾಕ ತುಂಬಿರುವ ತಣಿದ ಜಿಲೆಬಿ, ಜಾಮೂನನ್ನ ಒಂದು ಅಥವಾ ಎರಡು ಸೇವನೆ ಮಾಡುವುದು ಕೂಡಾ ಉತ್ತಮ. ಇಂಥ ಆಹಾರ ಯಾಕೆ ತಿನ್ನಬೇಕು ಅಂದ್ರೆ ಇದು ಬೇಧಿ ನಿಲ್ಲಿಸುವುದರ ಜೊತೆಗೆ, ನಮ್ಮ ದೇಹಕ್ಕೆ ಶಕ್ತಿ ತುಂಬುತ್ತದೆ. ಅದೇ ನೀವು ಬಾಕಿ ಸಮಯದಲ್ಲಿ ಇಂಥ ಆಹಾರ ಹೆಚ್ಚು ಸೇವಿಸಿದರೆ, ನಿಮಗೆ ಮಲಬದ್ಧತೆ ಸಮಸ್ಯೆ ಉಂಟಾಗುತ್ತದೆ. ಹಾಗಾಗಿ ಇಂಥ ಆಹಾರ ಬೇಧಿ ಉಂಟಾದಾಗ ಉಪಯೋಗಕ್ಕೆ ಬರುತ್ತದೆ.
ಕೆಲವೊಮ್ಮೆ ಬೇಧಿಯಿಂದ ಜೀವಕ್ಕೆ ಧಕ್ಕೆ ಬರುವ ಸಾಧ್ಯತೆ ಇರುತ್ತದೆ. ಹಾಗಾಗಿ ಬೇಧಿಯನ್ನ ಸಾಮಾನ್ಯ ಸಮಸ್ಯೆ ಎಂದು ಯಾವಾಗಲೂ ಭಾವಿಸಬೇಡಿ. ನಿಮ್ಮ ಬಳಿ ಸಡನ್ ಆಗಿ ಆಸ್ಪತ್ರೆಗೆ ಹೋಗಲು ಸಾಧ್ಯವಾಗದಿದ್ದಲ್ಲಿ ಈ ಮೇಲಿನ ಟಿಪ್ಸ್ ಅನುಸರಿಸಿ, ಆದ್ರೆ ಯಾವುದೇ ಕಾರಣಕ್ಕೂ ಆಸ್ಪತ್ರೆಗೆ ಹೋಗದೇ ಇರಬೇಡಿ.
ಬೆಂಗಳೂರಿನಲ್ಲಿ ಜೀನಿ ಮಿಲ್ಲೆಟ್ ಮಿಕ್ಸ್ Home Delivery ಗಾಗಿ ಸಂಪರ್ಕಿಸಿ
9113649531
ಸಾವಯವ ಕಡಲೆಕಾಯಿ ಎಣ್ಣೆ
ಮರದ ಗಾಣದಿಂದ ತಯಾರಿಸಿದ ಗಾಣದ ಕಡೆಲೆಕಾಯಿ ಎಣ್ಣೆಗಾಗಿ ಸಂಪರ್ಕಿಸಿ
ಬೆಂಗಳೂರಿನಲ್ಲಿ Home delivery
8147130507 / 7349360507
ತಲಕಾಡಿನ ರೈತ ಮಹದೇವಪ್ಪ ತಾನೆ ನೋನಿ ಹಣ್ಣನ್ನ ಬೆಳೆದು ತಯಾರಿಸುತ್ತಿರುವ ಭಗವಾನ್
Noni ಹೋಂ ಡೆಲಿವರಿಗಾಗಿ ಸಂಪರ್ಕಿಸಿ
8147130507 / 7349360507