Saturday, June 21, 2025

Latest Posts

ಪೂಜೆ ವೇಳೆ ತೆಂಗಿನ ಕಾಯಿ ಕೊಳೆತರೆ ಮತ್ತು ತೆಂಗಿನ ಕಾಯಿಯಲ್ಲಿ ಹೂವು ಸಿಕ್ಕರೆ ಏನರ್ಥ..?

- Advertisement -

ಕೆಲ ಸಲ ಪೂಜೆ ಮಾಡುವ ಸಮಯದಲ್ಲಿ ತೆಂಗಿನ ಕಾಯಿ ಒಡೆದಾಗ ತೆಂಗಿನಕಾಯಿ ಕೊಳೆತಿರುತ್ತದೆ. ಇನ್ನು ಕೆಲವರಿಗೆ ಪೂಜೆ ಮಾಡುವ ವೇಳೆ ತೆಂಗಿನಕಾಯಿ ಒಡೆದಾಗ ಹೂವು ಸಿಗುತ್ತದೆ. ಹಾಗಾದ್ರೆ ಕೊಳೆತ ತೆಂಗಿನ ಕಾಯಿ ಸಿಕ್ಕರೆ ಮತ್ತು ತೆಂಗಿನ ಹೂವು ಸಿಕ್ಕರೆ ಏನು ಅರ್ಥ ಅನ್ನೋ ಬಗ್ಗೆ ನಾವಿವತ್ತು ತಿಳಿಸಿಕೊಡಲಿದ್ದೇವೆ.
ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816

ಭಾರತದಲ್ಲಿ ಅದರಲ್ಲೂ ಹಿಂದೂಗಳಲ್ಲಿ ತೆಂಗಿನ ಕಾಯಿಗೆ ಪ್ರಮುಖ ಸ್ಥಾನವಿದೆ. ಯಾವುದೇ ಪೂಜೆಯಲ್ಲೂ ತೆಂಗಿನ ಕಾಯಿ ಒಡೆಯದಿದ್ದರೆ, ಅದನ್ನ ದೇವರಿಗೆ ಅರ್ಪಿಸದಿದ್ದರೆ, ಆ ಪೂಜೆ ಪೂರ್ಣಗೊಳ್ಳುವುದಿಲ್ಲ. ಇನ್ನು ಯಾವ ಜೀವಿಯೂ ಎಂಜಿಲು ಮಾಡದ ಹಣ್ಣು ಅಂತಾ ಕರೆಯಲ್ಪಡುವ ತೆಂಗಿನಕಾಯಿ ದೇವರ ನೈವೇದ್ಯಕ್ಕೆ ಸರ್ವಶ್ರೇಷ್ಠ.

ಇಂಥ ತೆಂಗಿನಕಾಯಿ ದೇವರಿಗೆ ಅರ್ಪಿಸಿದಾಗ ಅದು ಕೊಳೆತಿದ್ದರೆ ಏನರ್ಥ ಎಂಬ ಪ್ರಶ್ನೆಗೆ ಉತ್ತರ, ಇದರಿಂದ ಏನೂ ನಷ್ಟವಿಲ್ಲ. ಇದರ ಅರ್ಥ ಪೂಜೆ ವೇಳೆ ಕೊಳೆತ ತೆಂಗಿನ ಕಾಯಿ ಸಿಕ್ಕರೆ, ಇದರಿಂದ ಯಾವುದೇ ತೊಂದರೆ ಇಲ್ಲವೆಂದು ಅರ್ಥ. ತೆಂಗಿನ ಕಾಯಿ ಕೊಳೆತರೂ ಭಕ್ತನ ಮನಸ್ಸು ಶುದ್ಧವಾಗಿದ್ದರೆ, ದೇವರು ಒಲಿಯುತ್ತಾನೆಂದು ಹೇಳಲಾಗಿದೆ.

ಇನ್ನು ಪೂಜೆ ವೇಳೆ ತೆಂಗಿನಕಾಯಿಯಲ್ಲಿ ಹೂವು ಸಿಕ್ಕರೆ ಉತ್ತಮ ಎಂದರ್ಥ. ಅದರಲ್ಲೂ ನವದಂಪತಿಗಳಿಗೆ, ಸಂತಾನವಿಲ್ಲದವರಿಗೆ ಹೂವು ಸಿಕ್ಕರೆ, ಅವರಿಗೆ ಶೀಘ್ರದಲ್ಲೇ ಸಂತಾನ ಪ್ರಾಪ್ತಿಯಾಗುತ್ತದೆ ಎಂದರ್ಥ. ಇನ್ನು ತೆಂಗಿನಕಾಯಿಯಷ್ಟೇ ಅಲ್ಲ. ಯಾವ ನೈವೇದ್ಯ, ಹೂವು, ಹಣ್ಣು ಅರ್ಪಿಸುವಾಗ ಭಕ್ತಿಯಿದ್ದರೆ ಮಾತ್ರ ದೇವರು ಒಲಿಯುತ್ತಾನೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ರಿö್ತÃ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ

- Advertisement -

Latest Posts

Don't Miss