www.karnatakatv.net: ರಾಜ್ಯ- ಬೆಂಗಳೂರು:ರಾಜ್ಯ ಸರ್ಕಾರ ಇಂದು 6 IAS ಅಧಿಕಾರಿಗಳನ್ನ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ವರ್ಗಾವಣೆಗೊಂಡ ಅಧಿಕಾರಿಗಳ ಹೆಸರು ಮತ್ತು ಸ್ಥಳ ಕೆಳಕಂಡಂತಿದೆ.
1.ಡಾ.ಅಜಯ್ ನಾಗಭೂಷಣ್- ಕಾರ್ಯದರ್ಶಿ, ನಗರಾಭಿವೃಜದ್ಧಿ ಇಲಾಖೆ
2.ಶಿಖಾ- ಆಯುಕ್ತರು, ವಾಣಿಜ್ಯತೆರಿಗೆ ಇಲಾಖೆ, ಬೆಂಗಳೂರು
3. ಸಲ್ಮಾ ಫಲೀಂ- ಜಂಟಿ ಕಾರ್ಯದರ್ಶಿ, ಮೂಲಸೌಕರ್ಯ ಅಭಿವೃದ್ಧಿ ಇಲಾಖೆ, ಬೆಂಗಳೂರು
4. ಕನಕವಾಲಿ- ಕೆಪಿಎಸ್ಸಿ ಪರೀಕ್ಷೆ ಕಂಟ್ರೋಲರ್
5.ರಘುನಂದನ್ ಮೂರ್ತಿ- ಜಂಟಿ ಆಯುಕ್ತರು, ವಾಣಿಜ್ಯ ತೆರಿಗೆ(ಜಾರಿ)ಇಲಾಖೆ, ಬೆಂಗಳೂರು
6.ಅರ್ಚನಾ- ಕೆಎಟಿ, ಬೆಂಗಳೂರು ಸದಸ್ಯರು




