political news
ದಾವಣಗೆರೆ ಜಿಲ್ಲೆಯ ಚನ್ನಗಿರಿ ಕ್ಷೇತ್ರದ ಮಡಾಳ್ ವಿರುಪಾಕ್ಷಪ್ಪ ನವರ ಪುತ್ರನನ್ನು ಕಾಮಗಾರಿಗಾಗಿ ಲಂಚ ತೆಗೆದುಕೊಂಡಿರುವುದು ಸಿಬಿಐ ಬಲೆಗೆ ಬಿದಿದ್ದರಿಂದ ಅವರನ್ನು ಅಧಿಕಾರಿಗಳು ಬಂದಿಸಿದ್ದಾರೆ. ಇದರಿಂದ ಬಿಜೆಪಿಯವರು ಬ್ರಷ್ಟಾಚಾರದಲ್ಲಿ ಮುಳುಗಿದ್ದಾರೆ ಎಂಬುದು ಸ್ಪಷ್ಟವಾಗಿದೆ.ಹಾಗಾಗಿ ಅವರು ಶಾಸಕ ಮಡಾಳ್ ವಿರುಪಾಕ್ಷಪ್ಪ ಅವರು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರ ಆಪ್ತರಾಗಿದ್ದೂ ಅವರನ್ನು ಕರ್ನಾಟಕ ಸಮೂನು ಮತ್ತು ಮಾರ್ಜಕ ನಿಮಗದ ಆಧ್ಯಕ್ಷರನ್ನಅಗಿ ನೇಮಿಸಿದ್ದರು ಆದರೆ ಮಡಾಳ್ರವರ ಪುತ್ರ ಪ್ರಶಾಂತ್ ಅವರು ಲಂಚ ತೆಗೆದುಕೊಂಡಿರುವ ಆರೋಪದ ಮೆಲೆ ಅವರನ್ನು ಬಂದಿಸಿರುವ ಹಿನ್ನಲೆಯಲ್ಲಿ ಮಡಾಳ್ ವಿರುಪಾಕ್ಷಪ್ಪನವರು ಕೆಎಸ್ಡಿಎಲ್ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡುವಂತೆ ಮುಖ್ಯಮಂತ್ರಿಗಳು ಸೂಚಿಸಿದ ಹಿನ್ನಲೆಯಲ್ಲಿ ರಾಜಿನಾಮೆ ಪ್ರತಿಯನ್ನು ಬರೆದು ತಮ್ಮ ಆಪ್ತರ ಮೂಲಕ ಮುಖ್ಯಮಂತ್ರಿಗಳಿಗೆ ತಲುಪಿಸಿದ್ದಾರೆ.
ಹಾಗೂ ಶಾಸಕರನ್ನು ಬಂದಿಸುವ ಮುನ್ಸೂಚನೆ ಇದ್ದ ಕಾರಣ ಅವರು ತಮ್ಮ ನಿವಾಸ ಬಿಟ್ಟು ಅಜ್ಞಾತ ಸ್ಥಳದಲ್ಲಿ ವಾಸಿಸುತ್ತಿದ್ದು ಅಲ್ಲಿಂದಲೆ ತಮ್ಮ ವಕೀಲರ ಮೂಲಕ ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ.
ನೆಗಟಿವ್ ಕಾಮೆಂಟ್ ಗಳಿಗೆ ಪಾಸಿಟಿವ್ ಉತ್ತರ ನೀಡಿದ ನಟಿ ಪ್ರಿಯಾಂಕ ತಿಮ್ಮೇಶ್