Friday, May 16, 2025

madal virupakshappa

ಮಾಡಾಳ್ ಬಂಧನದಿಂದ ಪಕ್ಷಕ್ಕೆ ತೊಂದರೆಯಾಗುವುದಿಲ್ಲ- ಜಗದೀಶ್ ಶೆಟ್ಟರ್

political news ದಾವಣಗೆರಯ ಚೆನ್ನಗಿರಿ ಕ್ಷೇತ್ರದ ಶಾಸಕ ಮಾಡಾಳ್ ವಿರುಪಾಕ್ಷಪ್ಪ ಅವರು ಪುತ್ರ ಲಂಚದ ಆರೋಪದ ಮೇಲೆ ಬಂದಿತರಾಗಿರುವ ಬೆನ್ನಲ್ಲೆ ಶಾಸಕ ಮಾಡಾಳ್ ವಿರುಪಾಕ್ಷಪ್ಪ ನವರನ್ನು ಉಓಕಾಉಯಕ್ತ ಅಧಿಕಅರಿಗಳು ಶಾಸಕರನ್ನು ಬಂದಿಸುವ ಯತ್ನದಲ್ಲಿದ್ದಾಗ ಶಾಸಕತು ತಲೆ ಮರೆಸಿಕೊಂಡಿದ್ದು ಅವರ ಹುಡುಕಾಟದಲ್ಲಿ ಅಧಿಕಾರಿಗಳು ನಿರತರಾಗಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು ಲಂಚದ ಆರೋಪದ ಮೇಲೆ ಬಿಜೆಪಿಯ...

ದಾವಣಗೆರೆ ಶಾಸಕನಿಗೆ ಪುತ್ರನಿಂದ ಕಂಟಕ. ಲೋಕಾಯುಕ್ತ ಬಲೆಗೆ ಶಾಸಕನ ಪುತ್ರ. ಲಂಚ ತೆಗೆದುಕೊಳ್ಳುವಾಗ ಸೆರೆ

political news ದಾವಣಗೆರೆ ಜಿಲ್ಲೆಯ ಚನ್ನಗಿರಿ ಕ್ಷೇತ್ರದ ಮಡಾಳ್ ವಿರುಪಾಕ್ಷಪ್ಪ ನವರ ಪುತ್ರನನ್ನು ಕಾಮಗಾರಿಗಾಗಿ ಲಂಚ ತೆಗೆದುಕೊಂಡಿರುವುದು ಸಿಬಿಐ ಬಲೆಗೆ ಬಿದಿದ್ದರಿಂದ  ಅವರನ್ನು ಅಧಿಕಾರಿಗಳು ಬಂದಿಸಿದ್ದಾರೆ. ಇದರಿಂದ ಬಿಜೆಪಿಯವರು ಬ್ರಷ್ಟಾಚಾರದಲ್ಲಿ ಮುಳುಗಿದ್ದಾರೆ ಎಂಬುದು ಸ್ಪಷ್ಟವಾಗಿದೆ.ಹಾಗಾಗಿ ಅವರು ಶಾಸಕ ಮಡಾಳ್ ವಿರುಪಾಕ್ಷಪ್ಪ ಅವರು ಮಾಜಿ ಮುಖ್ಯಮಂತ್ರಿ  ಬಿಎಸ್ ಯಡಿಯೂರಪ್ಪನವರ ಆಪ್ತರಾಗಿದ್ದೂ ಅವರನ್ನು ಕರ್ನಾಟಕ ಸಮೂನು ಮತ್ತು ಮಾರ್ಜಕ...
- Advertisement -spot_img

Latest News

Doddaballapura News: ಶಾಸಕ ಧೀರಜ್‌ ಮುನಿರಾಜ್ ಸಹಯೋಗದಲ್ಲಿ ಶಾಲಾ ಮಕ್ಕಳಿಗೆ ಉಚಿತ ಶಿಬಿರ

Doddaballapura News: ದೊಡ್ಡಬಳ್ಳಾಪುರ ನಗರದಲ್ಲಿ ಶಾಸಕರಾದ ಶ್ರೀ ಧೀರಜ್ ಮುನಿರಾಜ್ ಅವರ ಸಹಯೋಗದಲ್ಲಿ, ಶಾಲಾ ಮಕ್ಕಳ ಭವಿಷ್ಯವನ್ನು ಉಜ್ವಲವಾಗಿಸುವ ನಿಟ್ಟಿನಲ್ಲಿ 'ದೊಡ್ಡಬಳ್ಳಾಪುರ ಚಿಗುರು 2025' ಎಂಬ...
- Advertisement -spot_img