Saturday, July 18, 2026

Karnataka Tv

ಗೌರವ ಡಾಕ್ಟರೇಟ್ ಪಡೆದ ಕನ್ನಡ ಚಿತ್ರರಂಗದ ಕಲಾ ಸಾಮ್ರಾಟ್ ಎಸ್.ನಾರಾಯಣ್

ಕನ್ನಡ ಚಿತ್ರರಂಗದ ನಿರ್ದೇಶಕ, ನಿರ್ಮಾಪಕ, ನಟ ಕಲಾ‌ ಸಾಮ್ರಾಟ್ ಎಸ್.ನಾರಾಯಣ್ ಅವರಿಗೆ ಗೌರವ ಡಾಕ್ಟರ್ ಲಭಿಸಿದೆ. ಸಿನಿಮಾ ರಂಗದಲ್ಲಿ ನಾರಾಯಣ್ ಸೇವೆಯನ್ನು ಗುರುತಿಸಿ ಯೂನಿವರ್ಸಲ್ ಡೆವಲಪ್ ಮೆಂಟ್ ಕೌನ್ಸಿಲ್ ಗೌರವ ಡಾಕ್ಟರೇಟ್ ನೀಡಿದೆ. ಇತ್ತೀಚಿಗೆ ಹೊಸೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಸುಮಾರು‌ ಮೂವತ್ತಕ್ಕೂ ಹೆಚ್ಚು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಸೇವೆ ಸಲ್ಲಿಸ್ತಿರುವ ಎಸ್.ನಾರಾಯಣ್...

ಗ್ರಾಮ ಪಂಚಾಯಿತಿ ಚುನಾವಣಾ ಅಖಾಡದಲ್ಲಿ ಕನ್ನಡತಿ ಖ್ಯಾತಿಯ ರಂಜನಿ ರಾಘವನ್…!

ಕನ್ನಡ ಕಿರುತೆರೆ ಲೋಕದಲ್ಲಿ ಪ್ರೇಕ್ಷಕರ ಮನಸು ಗೆದ್ದಿರುವ ಸೀರಿಯಲ್ ಗಳ ಪೈಕಿ ಕನ್ನಡತಿ ಸೀರಿಯಲ್ ಕೂಡ ಒಂದು. ಈ ಸೀರಿಯಲ್ ನಲ್ಲಿ ಹರ್ಷ-ಭೂಮಿ ನಟನೆಯಂತೂ ವೀಕ್ಷಕರ ಮನಸು ಸೂರೆಗೊಳಿಸಿದೆ. ಅದ್ರಲ್ಲೂ ಕನ್ನಡ ಟೀಚರ್ ಭೂಮಿ‌ ಪಾತ್ರವನ್ನು ಎಲ್ಲರೂ ಮೆಚ್ಚಿಕೊಂಡಿದ್ದಾರೆ. ಆ ಪಾತ್ರಾಧಾರಿ ರಂಜನಿ ರಾಘವನ್ ಇಂದು ಕಿರುತೆರೆ ಲೋಕದಲ್ಲಿ ಸ್ಟಾರ್ ನಟಿಯಾಗಿ ಮಿಂಚುತ್ತಿದ್ದಾರೆ. ಇದೇ...

ಅಶ್ವಿನಿ ನಕ್ಷತ್ರ ಸೀರಿಯಲ್ ಖ್ಯಾತಿಯ ಜೆಕೆ‌ ಮನೆಗೆ ಬಂದ ಹೊಸ ಅತಿಥಿ ಯಾರು ಗೊತ್ತಾ…?

ಬೆಳ್ಳಿತೆರೆ-ಕಿರುತೆರೆ ಎರಡರಲ್ಲೂ ಮಿಂಚುವ ಸ್ಟಾರ್ ಜೆಕೆ ಖ್ಯಾತಿಯ ಜಯರಾಮ್ ಕಾರ್ತಿಕ್. ಕೇವಲ ಕನ್ನಡ ಮಾತ್ರವಲ್ಲ ಹಿಂದಿ ಕಿರುತೆರೆಯಲ್ಲೂ ಜೆಕೆಗೆ ಒಳ್ಳೆ, ನೇಮ್-ಫೇಮ್ ಇದೆ. ಸೀಯಾ ಕಾ ರಾಮ್ ಸೀರಿಯಲ್ ನಲ್ಲಿ ರಾವಣನಾಗಿ ಅಬ್ಬರಿಸಿದ ಜಯ್ ರಾಮ್ ನಟನೆಗೆ ಬಾಲಿವುಡ್ ಮಂದಿ ಫಿದಾ ಆಗಿದ್ರು. ಇದೇ ಸೀರಿಯಲ್ ಈಗ ಕನ್ನಡಕ್ಕೂ ಡಬ್ ಆಗಿ ಆಗಿ ಪ್ರಸಾರವಾಗ್ತಿದೆ. ಆ...

ಗೂಗ್ಲಿ ಡೈರೆಕ್ಟರ್ ಪವನ್ ಒಡೆಯರ್ ಮನೆಗೆ ಭೇಟಿ ಕೊಟ್ಟಿದ್ದೇಕೆ ಆ ಸಚಿವರು..?

ಚಂದನವನದ ಕ್ಯೂಟ್ ಕಪಲ್ ಗಳ ಪೈಕಿ ಡೈರೆಕ್ಟರ್ ಪವನ್ ಒಡೆಯರ್ ಹಾಗೂ ಅಪೇಕ್ಷಾ ಪುರೋಹಿತ್ ಕೂಡ ಒಬ್ರು. ಪರಸ್ಪರ ಪ್ರೀತಿಸಿ ಮದುವೆಯಾದ ಈ ಜೋಡಿಗೆ ಡಿಸೆಂಬರ್ 10ರಂದು ಗಂಡು ಮಗು ಜನಿಸಿತ್ತು.. ವಿಶೇಷ ಅಂದ್ರೆ ಪವನ್ ಒಡೆಯರ್ ಹುಟ್ಟುಹಬ್ಬದ ದಿನದಂದೇ ಯುವರಾಜ ಮನೆಗೆ ಆಗಮಿಸಿದ್ದ. ಹೀಗಾಗಿ ಮಗನ ಜನನದಿಂದ ಇಡೀ ಕುಟುಂಬದಲ್ಲಿ ಸಂತಸ ಮೂಡಿಸಿದೆ....

ಯಾವ ದಿನ ಯಾವ ವಸ್ತುಗಳನ್ನು ಕೊಂಡುಕೊಳ್ಳಬಾರದು ಗೊತ್ತಾ..?

ಯಾವುದಾದರೂ ಮುಖ್ಯ ವಸ್ತುಗಳನ್ನು ಕೊಂಡುಕೊಳ್ಳುವುದಿದ್ದರೆ, ಉತ್ತಮ ದಿನ, ಮುಹೂರ್ತವನ್ನು ನೋಡಬೇಕಾಗುತ್ತದೆ. ಹಾಗಾಗಿ ನಮಗೆ ಬೇಕಾದ ದಿನ ಬೇಕಾದ ವಸ್ತುಗಳನ್ನು ನಾವು ಕೊಂಡುಕೊಳ್ಳುವಂತಿಲ್ಲ. ಈ ಬಗ್ಗೆ ಮತ್ತಷ್ಟು ಮಾಹಿತಿಯನ್ನ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 ಭಾನುವಾರ ಭಾನುವಿಗೆ ಅಂದರೆ ಸೂರ್ಯನಿಗೆ ಸಂಬಂಧಪಟ್ಟ ದಿನವಾಗಿದೆ. ಹಾಗಾಗಿ ಈ ದಿನ...

ಎಡಗೈಯಿಂದ ಯಾವ ವಸ್ತುಗಳನ್ನ ಸಹ ನೀಡಬಾರದು ಮತ್ತು ಪಡೆಯಬಾರದು..!

ಕೆಲವರಿಗೆ ಯಾವ ವಸ್ತು ತೆಗೆದುಕೊಳ್ಳುವುದಿದ್ದರೂ ಎಡಗೈ ಮುಂದೆ ಬರುತ್ತದೆ. ಮತ್ತು ಯಾವ ವಸ್ತು ಕೊಡುವಾಗಲೂ ಕೂಡ ಎಡಗೈಮುಂದೆ ಬರುತ್ತದೆ. ಇದು ತಪ್ಪು. ಯಾಕೆ ಹೀಗೆ ಮಾಡಬಾರದು ಅನ್ನೋ ಬಗ್ಗೆ ಮತ್ತಷ್ಟು ಮಾಹಿತಿಯನ್ನ ತಿಳಿಯೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 ಹಿಂದೂ ಸಂಪ್ರದಾಯದಲ್ಲಿ, ಭಾರತೀಯ...

ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳಿಗೆ ಮತ್ತೊಂದು ಗುಡ್ ನ್ಯೂಸ್…!

ನ್ಯಾಷನಲ್ ಸ್ಟಾರ್ ಯಶ್ ನಟಿಸ್ತಿರೋ ಮೆಗಾ ಮೂವೀ ಕೆಜಿಎಫ್-2 ಅಪ್ ಡೇಟ್ ಗಾಗಿ ರಾಕಿ ಭಕ್ತಗಣ ಕಾತುರ ಆತುರದಿಂದ ಕಾಯ್ತಿದೆ. ಇಷ್ಟರಲ್ಲಿ ಎಲ್ಲವೂ ಅಂದುಕೊಂಡಂತೆ ಹಾಗಿದ್ರೆ ಕೆಜಿಎಫ್-2 ತೆರೆಮೇಲೆ ಅಬ್ಬರಿಸಿ, ಬೊಬ್ಬಿರಿ ಬೇಕಿತ್ತು. ಆದ್ರೆ ಕೊರೋನಾ ಲಾಕ್ ಡೌನ್ ಎಲ್ಲದಕ್ಕೂ ಬ್ರೇಕ್ ಹಾಕಿದೆ. ಹಾಗಂತ ಸಿನಿಮಾ ತಂಡ ಸುಮ್ಮನೇ ಕುಳಿತಿಲ್ಲ. ರಾಕಿಭಾಯ್ ಫ್ಯಾನ್ಸ್ ತಣಿಸೋದಿಕ್ಕೆ...

ಜಾಲಿ ರೈಡ್ ಹೋಗಿದ್ದ ‘ಸಾರಥಿ’ ಟೀಂ ಕಂಬ್ಯಾಕ್.. ಕೇರಳ ಯಾತ್ರೆ ನಡುವೆ ದರ್ಶನ್ ಮಾಡಿದ್ದೇನು ಗೊತ್ತಾ..?

ಸಿನಿಮಾ ಶೂಟಿಂಗ್ ಇಲ್ಲದೇ ರಿಲ್ಯಾಕ್ಸ್ ಮೂಡ್ ನಲ್ಲಿರೋ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಚ್ಚುಮೆಚ್ಚಿನ ಗೆಳೆಯರೊಂದಿಗೆ ಜಾಲಿ ರೈಡ್ ಮಾಡ್ತಿದ್ದಾರೆ. ಮಡಿಕೇರಿ ಟ್ರಿಪ್ ಮುಗಿಸಿ ಕೇರಳ ಯಾತ್ರೆ ಹೋಗಿದ್ದ ಸಾರಥಿ ಟೀಂ ಅಲ್ಲಿಂದ ಕಂಬ್ಯಾಕ್ ಮಾಡಿದೆ. ಜಸ್ಟ್ ಜಾಲಿ ರೈಡ್ ಗೆ ಮಾತ್ರ ದಚ್ಚು ಅಂಡ್ ಟೀಂ ಕೇರಳ ಹೋಗಿರಲಿಲ್ಲ. ಆ ಹಿಂದೆ ಒಂದು ಉದ್ದೇಶ...

ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ತ್ರಿಬಲ್ ರೈಡಿಂಗ್ ಹೊರಟೇಬಿಟ್ರು ಜೊತೆ ಜೊತೆಯಲಿ ಖ್ಯಾತಿ ಅನುಸಿರಿ ಮನೆ…!

ಸ್ಯಾಂಡಲ್ ವುಡ್ ಅಂಗಳದಲ್ಲಿ ಸ್ಮಾಲ್ ಸ್ಕ್ರೀನ್ ನಲ್ಲಿ ಮಿಂಚೋ ಅದೆಷ್ಟೋ ಚೆಲುವೆಯರು ಬಿಗ್ ಸ್ಕ್ರೀನ್ ಗೆ ಎಂಟ್ರಿ ಕೊಟ್ಮೇಲೆ ಸ್ಟಾರ್ ನಟಿ ಪಟ್ಟಗಿಟ್ಟಿಸಿಕೊಂಡಿದ್ದಾರೆ. ಇದಕ್ಕೆ ಬೆಸ್ಟ್ ಎಕ್ಸಂಪಲ್ ಡಿಂಪಲ್ ಕ್ವೀನ್ ರಚಿತಾ ರಾಮ್. ಸೀರಿಯಲ್ ನಿಂದ ಶುರುವಾದ ಬುಲ್ ಬುಲ್ ಬೆಡಗಿಯ ಸಿನಿಜರ್ನಿಯ ಬಗ್ಗೆ ನಾವೇನು ಬಿಡಿಸಿ ಹೇಳಬೇಕಿಲ್ಲ. ಯಾಕಂದ್ರೆ ಇಂದು ರಚಿತಾ ರಾಮ್...

ಕೇಕ್ ಪ್ರಿಯರಿಗಾಗಿ ಶುರುವಾದ ಕೇಕ್ ಶೋ..

ಬೆಂಗಳೂರು : ಡಿಸೆಂಬರ್ ತಿಂಗಳು ಬಂತು ಅಂದ್ರೆ ಸಾಕು ಎಲ್ಲೆಲ್ಲೂ ಕ್ರಿಸ್ಮಸ್ ಹಾಗೂ ನ್ಯೂ ಇಯರ್ ಆಚರಿಸಲು ಬಗೆ ಬಗೆಯ ಕೇಕ್‌ಗಳು ಎಲ್ಲೆಡೆ ಸಜ್ಜಾಗುತ್ತೆ.. ಅದರಲ್ಲೂ ಕೇಕ್ ಪ್ರಿಯರು ಕಾತುರದಿಂದ ಕಾಯುವ ಕೇಕ್ ಶೋ ಆಂಭವಾಗಿದೆ.. ಈ ಬಾರಿ ವಿಭಿನ್ನ ಹಾಗೂ ಪ್ರಸ್ತುತ ವಿಧ್ಯಮಾನದ ಥೀಮ್‌ನೊಂದಿಗೆ ಕೇಕ್‌ ಶೋ‌ ಆಯೋಜಿಸಲಾಗಿದೆ.. ಈ...

About Me

32640 POSTS
0 COMMENTS
- Advertisement -spot_img

Latest News

ಹಾವೇರಿಯಲ್ಲಿ ಜಮೀನಿನ ಬಂಡಿ ರಸ್ತೆಗಾಗಿ ಮಾರಾಮಾರಿ ಪ್ರಕರಣ: ಗಲಾಟೆ ಗಾಯಗೊಂಡಿದ್ದ ವ್ಯಕ್ತಿ ಸಾ*ವು

Haveri News: ಹಾವೇರಿ: ಹಾವೇರಿಯಲ್ಲಿ ಜಮೀನಿನ ಬಂಡಿ ರಸ್ತೆ ಮಾರಾಮಾರಿ ಪ್ರಕರಣಕ್ಕೆ ಸಂಬಂಧಿಸಿದಂತೆ, ಗಲಾಟೆಯಲ್ಲಿ ಗಾಯಗ``ಂಡಿದ್ದ ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾನೆ. ಹಾವೇರಿ ಜಿಲ್ಲೆ ಹಾನಗಲ್ ತಾ. ಬ್ಯಾಗವಾದಿ...
- Advertisement -spot_img