Saturday, July 18, 2026

Karnataka Tv

ಹನುಮನಿಗೆ ತುಳಸಿ ಹಾರವನ್ನೇಕೆ ಅರ್ಪಿಸಬೇಕು ಗೊತ್ತಾ..?

ಕೆಲ ಭಕ್ತರು ಹನುಮನಿಗೆ ಮಂಗಳವಾರದ ದಿನ ಮತ್ತು ಶನಿವಾರದ ದಿನ ತುಳಸಿ ಮಾಲೆಯನ್ನು ಅರ್ಪಿಸುತ್ತಾರೆ. ಅದರಿಂದ ಆಗುವ ಪ್ರಯೋಜನಗಳೇನು ಅಂತಾ ಕೆಲವರಿಗೆ ಗೊತ್ತಿಲ್ಲ. ಆದ್ರೂ ಕೂಡ ಅವರು ಒಟ್ಟಿನಲ್ಲಿ ಎಲ್ಲಾ ಒಳ್ಳೆಯದಾದ್ರೆ ಸಾಕು ಎಂದು ಮಾಲೆ ಅರ್ಪಿಸುತ್ತಾರೆ. ಹಾಗಾದ್ರೆ ತುಳಿಸ ಮಾಲೆಯನ್ನ ಹನುಮನಿಗೆ ಯಾಕೆ ಅರ್ಪಿಸಬೇಕು ಅಂತಾ ತಿಳಿಯೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ...

ದಾನ ನೀಡುವಾಗ ಈ ತಪ್ಪುಗಳನ್ನ ಮಾಡ್ಬೇಡಿ: ಮಾಡಿದರೆ ತೊಂದರೆ ಖಚಿತ..

ದಾನ ಮಾಡುವುದು ಉತ್ತಮ. ಆದ್ರೆ ನಮಗೇ ದರಿದ್ರ ತಂದುಕೊಳ್ಳುವಷ್ಟು ದಾನ ಮಾಡಬಾರದು. ಅಲ್ಲದೇ ದಾನ ಮಾಡುವಾಗ ಕೆಲ ವಿಷಯಗಳನ್ನ ನೆನಪಿನಲ್ಲಿಡಬೇಕು. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/vK77yKd5TU0 ಯಾರಿಗಾದರೂ ಭಿಕ್ಷೆ ನೀಡುವಾಗ, ಪಕ್ಕದ ಮನೆಯವರು ಏನಾದ್ರೂ ಕೇಳಿದಾಗ ಅದನ್ನ ಕೊಡುವಾಗ, ನೀವೇನಾದರೂ ಖರೀದಿಸಿ, ಅದರ ದುಡ್ಡು ಕೊಡಲು...

ಪಾಂಡವರಲ್ಲಿ ಯಾರು ಸ್ವರ್ಗಕ್ಕೆ ಹೋಗ್ತಾರೆ..? ಯಾರು ನರಕಕ್ಕೆ ಹೋಗ್ತಾರೆ..?

ಕುರುಕ್ಷೇತ್ರ ಯುದ್ಧ ಮುಗಿದ ಬಳಿಕ ಕೌರವರು ಸೋತು ಸತ್ತ ಬಳಿಕ, ಪಾಂಡವರು ಕೆಲ ವರ್ಷಗಳ ಕಾಲ ಪಾಂಡವರು ರಾಜ್ಯವಾಳಿ, ನಂತರ ಸನ್ಯಾಸತ್ವ ಸ್ವೀಕರಿಸಿದರು. ನಂತರ ಜೀವನ ಪಯಣ ಮುಗಿಸಿ ಪಾಂಡವರೆಲ್ಲ ಸ್ವರ್ಗಕ್ಕೆ ಪಯಣ ಬೆಳೆಸಿದರು. ಆದ್ರೆ ಎಲ್ಲರೂ ಸ್ವರ್ಗಕ್ಕೆ ಹೋಗಲಿಲ್ಲ. ಹಾಗಾದ್ರೆ ಸ್ವರ್ಗಕ್ಕೆ ಹೋದವರು ಯಾರು ಅನ್ನೋದನ್ನ ನೋಡೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ...

ರಾಕಿಂಗ್ ಕಪಲ್ ಯಶ್-ರಾಧಿಕಾ ಆಸ್ತಿ ಎಷ್ಟು ಗೊತ್ತಾ..?

ಸ್ಯಾಂಡಲ್‌ವುಡ್‌ನ ಕ್ಯೂಟ್ ಆ್ಯಂಡ್ ಸ್ಟಾರ್ ಕಪಲ್ ಅಂದ್ರೆ ಯಶ್ ಮತ್ತು ರಾಧಿಕಾ ಪಂಡಿತ್. ಸಿರಿಯಲ್‌ನಲ್ಲಿ ಆ್ಯಕ್ಟ್ ಮಾಡುತ್ತ ಪರಿಚಯವಾದ ರಾಧಿಕಾ ಮತ್ತು ಯಶ್, ಪ್ರೀತಿಸಿ ಮದುವೆಯಾದರು. ಸ್ಯಾಂಡಲ್‌ವುಡ್‌ನಲ್ಲಿ ರಾಧಿಕಾ ಸ್ಟಾರ್ ನಟಿಯೆನ್ನಿಸಿಕೊಂಡಿದ್ದು, ರಾಕಿಂಗ್ ಸ್ಟಾರ್ ಯಶ್ ನ್ಯಾಷನಲ್ ಸ್ಟಾರ್ ಆಗಿದ್ದಾರೆ. ಹಾಗಾದ್ರೆ ಈ ಸ್ಟಾರ್ ದಂಪತಿಯ ಒಟ್ಟು ಆಸ್ತಿ ಎಷ್ಟು ಅಂತಾ ನಿಮಗೆ ಗೊತ್ತಾ..?...

ಇಂಥ ಬಟ್ಟೆಗಳನ್ನ ಎಂದಿಗೂ ಧರಿಸಬೇಡಿ: ಧರಿಸಿದರೆ ತೊಂದರೆ ಖಚಿತ..

ಕೆಲವರಿಗೆ ಹಾಕಿಕೊಳ್ಳಲು ಸರಿಯಾದ ಬಟ್ಟೆಗಳಿರುವುದಿಲ್ಲ. ಇನ್ನು ಕೆಲವರಿಗೆ ಹಾಕಿಕೊಳ್ಳಲು ಹಲವಾರು ಬಟ್ಟೆಗಳಿದ್ರೂ ಹಳೆಯ ಕೆಲ ಬಟ್ಟೆಗಳೇ ಫೇವರಿಟ್ ಆಗಿರುತ್ತದೆ. ಆದ್ರೆ ಕೆಲ ಬಟ್ಟೆಗಳನ್ನ ನಾವು ಹಾಕುವಂತಿಲ್ಲ. ಹಾಗಾದ್ರೆ ಯಾವುದು ಆ ಬಟ್ಟೆಗಳು ಅಂತಾ ನೋಡೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/vK77yKd5TU0 ಹರಿದ ಬಟ್ಟೆಗಳನ್ನ ಹಾಕಬೇಡಿ....

ಧೃವ ಎಂದರೆ ಯಾರು..? ಈತ ನಕ್ಷತ್ರವಾಗಿದ್ದು ಹೇಗೆ..?

ನಾವು ಈಗಾಗಲೇ ಅರುಂಧತಿ ಎಂದರೆ ಯಾರು. ಆಕೆ ನಕ್ಷತ್ರವಗಿದ್ದು ಹೇಗೆ ಅನ್ನೋ ಬಗ್ಗೆ ಹೇಳಿದ್ದೇವೆ. ಅದೇ ರೀತಿ ಇಂದು ನಾವು ಧ್ರುವ ಎಂದರೆ ಯಾರು..? ಯಾಕೆ ಆತ ನಕ್ಷತ್ರವಾದ ಅನ್ನೋ ಬಗ್ಗೆ ಹೇಳಲಿದ್ದೇವೆ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/aKuxzzC-3Mg ಉತ್ತಾನಪಾದ ಎಂಬ ರಾಜನ...

2021ರಲ್ಲಿ ಆರ್ಥಿಕವಾಗಿ ಈ ರಾಶಿಯವರು ಉತ್ತಮವಾಗಿರ್ತಾರೆ..

ಮೇಷ: 2021ರಲ್ಲಿ ಈ ರಾಶಿಯವರಿಗೆ ಮಿಶ್ರ ಫಲ ದೊರೆಯುತ್ತದೆ. ವರ್ಷದ ಆರಂಭ ಉತ್ತಮವಾಗಿದ್ದು, ಮೇ ತಿಂಗಳಿನಿಂದ ಅಕ್ಟೋಬರ್‌ವರೆಗೆ ಹಣದ ಕೊರತೆ ಕಾಡಲಿದೆ. ಆದ್ದರಿಂದ ಹಣವನ್ನ ಯೋಚಿಸಿ, ಎಷ್ಟು ಬೇಕೋ ಅಷ್ಟೇ ಖರ್ಚು ಮಾಡಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 ವೃಷಭ: ನೀವು ಯಾವ...

ಈ ರಾಶಿಯವರು ಭಾವನಾತ್ಮಕವಾಗಿ ಬಲಿಷ್ಠರಾಗಿರುತ್ತಾರೆ..!

ಒಂದೊಂದು ರಾಶಿಯವರಿಗೂ ಒಂದೊಂದು ಲಕ್ಷಣವಿರುತ್ತದೆ. ಒಬ್ಬೊಬ್ಬರ ಸ್ವಭಾವೂ ಭಿನ್ನ ಭಿನ್ನವಾಗಿರುತ್ತದೆ. ಇಂದು ನಾವು ಭಾವನಾತ್ಮಕವಾಗಿ ಬಲಿಷ್ಠರಾಗಿರುವ ರಾಶಿಗಳ ಬಗ್ಗೆ ತಿಳಿಸಲಿದ್ದೇವೆ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 ಮೇಷ ರಾಶಿ: ಇವರು ತಮ್ಮ ಮನಸ್ಸನೇ ಕೇಳುವವರಾಗಿದ್ದಾರೆ. ಇವರು ತಮಗೆ ತಾವೇ ಹೆಚ್ಚಿನ ಆದ್ಯತೆ ನೀಡುತ್ತಾರೆ....

ಯಾರು ಈ ನಂದಿ..? ಈತ ಶಿವನ ವಾಹನ ಆಗಿದ್ದು ಹೇಗೆ..?

ಪ್ರತೀ ಶಿವನ ದೇವಸ್ಥಾನದಲ್ಲೂ ನಂದಿಯ ಮೂರ್ತಿ ಇದ್ದೇ ಇರುತ್ತದೆ. ರಾಮನಿದ್ದಲ್ಲಿ ಹನುಮನು ಇರುವುದು ಹೇಗೋ..? ಅದೇ ರೀತಿ ಶಿವ ಇದ್ದಲ್ಲಿ ನಂದಿ ಇದ್ದೇ ಇರ್ತಾನೆ. ಹಾಗಾದ್ರೆ ನಂದಿ ಯಾರು..? ಈತ ಶಿವನ ವಾಹನವಾಗಿದ್ದು ಹೇಗೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ...

ಡಿಸೆಂಬರ್ 14ಕ್ಕೆ ನಡೆಯುವ ಸೂರ್ಯ ಗ್ರಹಣದ ವಿಶೇಷತೆ ಏನು..?

ಈ ವರ್ಷದ ಎರಡನೇಯ ಮತ್ತು ಕೊನೆಯ ಸೂರ್ಯಗ್ರಹಣ ಇದೇ ಡಿಸೆಂಬರ್ 14ಕ್ಕೆ ನಡೆಯಲಿದೆ. ಈ ಮೂಲಕ ಸೌರಮಂಡಲದ ವಿಸ್ಮಯಕ್ಕೆ ನಾವೆಲ್ಲರೂ ಸಾಕ್ಷಿಯಾಗಲಿದ್ದೇವೆ. ಈ ಬಗ್ಗೆ ಮತ್ತಷ್ಟು ಮಾಹಿತಿಯನ್ನ ತಿಳಿಯೋಣ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/fAKtFPdubXk ಸೂರ್ಯ, ಚಂದ್ರ, ಭೂಮಿ ಒಂದೇ ಸಾಲಿನಲ್ಲಿರುವಾಗ, ಸೂರ್ಯ ಮತ್ತು ಭೂಮಿಯ ನಡುವೆ ಚಂದ್ರನು...

About Me

32640 POSTS
0 COMMENTS
- Advertisement -spot_img

Latest News

ಹಾವೇರಿಯಲ್ಲಿ ಜಮೀನಿನ ಬಂಡಿ ರಸ್ತೆಗಾಗಿ ಮಾರಾಮಾರಿ ಪ್ರಕರಣ: ಗಲಾಟೆ ಗಾಯಗೊಂಡಿದ್ದ ವ್ಯಕ್ತಿ ಸಾ*ವು

Haveri News: ಹಾವೇರಿ: ಹಾವೇರಿಯಲ್ಲಿ ಜಮೀನಿನ ಬಂಡಿ ರಸ್ತೆ ಮಾರಾಮಾರಿ ಪ್ರಕರಣಕ್ಕೆ ಸಂಬಂಧಿಸಿದಂತೆ, ಗಲಾಟೆಯಲ್ಲಿ ಗಾಯಗ``ಂಡಿದ್ದ ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾನೆ. ಹಾವೇರಿ ಜಿಲ್ಲೆ ಹಾನಗಲ್ ತಾ. ಬ್ಯಾಗವಾದಿ...
- Advertisement -spot_img