Saturday, July 18, 2026

Karnataka Tv

ಕನಸ್ಸಿನಲ್ಲಿ ಹಣ್ಣು ತಿನ್ನುವಂತೆ ಕಂಡರೆ ಏನರ್ಥ..? ಯಾವ ಹಣ್ಣು ಯಾವ ಅರ್ಥ ಸೂಚಿಸುತ್ತದೆ..?

ಕನಸ್ಸಿನಲ್ಲಿ ಪ್ರಾಣಿ, ಪಕ್ಷಿ, ಹೆಣ್ಣು, ಮಂಗಳಮುಖಿಯರು ಬಂದ್ರೆ ಏನರ್ಥ ಅನ್ನೋ ಬಗ್ಗೆ ನಾವು ಈಗಾಗಲೇ ಹೇಳಿದ್ದೇವೆ. ಇಂದು ನಾವು ಯಾವ ಹಣ್ಣು ಕನಸ್ಸಿನಲ್ಲಿ ಬಂದ್ರೆ ಶುಭ - ಅಶುಭ ಅನ್ನೋ ಬಗ್ಗೆ ಹೇಳಲಿದ್ದೇವೆ. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/phiKxHaampE ಕನಸ್ಸಿನಲ್ಲಿ ಅನಾನಸ್ ಹಣ್ಣು ತಿಂದ್ರೆ, ಮೊದಲು ಕಷ್ಟ...

ಗಣಪತಿಗೆ ಗರಿಕೆಯನ್ನ ಯಾಕೆ ಅರ್ಪಿಸಬೇಕು ಗೊತ್ತಾ..?

ಗಣಪತಿಗೆ ಮೊದಕ, ಲಡ್ಡು ಅಂದರೆ ಬಲು ಇಷ್ಟ ಅನ್ನೋದು ಎಲ್ಲರಿಗೂ ಗೊತ್ತು. ಇದರ ಜೊತೆಗೆ ಗರಿಕೆ ಪ್ರಿಯ ಗಣಪತಿ ಅಂತಾನೂ ಗೊತ್ತು. ಆದ್ರೆ ಗಣಪತಿಗೆ ಗರಿಕೆ ಅರ್ಪಿಸೋದು ಯಾಕೆ ಅಂತಾ ಹಲವರಿಗೆ ಗೊತ್ತಿಲ್ಲ. ಹಾಗಾಗಿ ನಾವಿವತ್ತು ಗಣಪತಿಗೆ ಗರಿಕೆ ಯಾಕೆ ಹಾಕ್ತಾರೆ ಅನ್ನೋ ಬಗ್ಗೆ ಹೇಳಲಿದ್ದೇವೆ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್...

ನಿಮ್ಮ ಹಸ್ತದಲ್ಲಿ ಈ ರೀತಿಯ ರೇಖೆ ಇದ್ದರೆ ಖಂಡಿತ ಈ ಸ್ಟೋರಿ ಓದಿ..

ಇವತ್ತು ನಾವು ಹಸ್ತದಲ್ಲಿ ಈ ಮೇಲಿನ ಚಿತ್ರದಲ್ಲಿರುವ ಚಿಹ್ನೆ ಇದ್ದರೆ ಏನರ್ಥ ಅನ್ನೋ ಬಗ್ಗೆ ಹೇಳಲಿದ್ದೇವೆ. ಈ ಚಿಹ್ನೆಯನ್ನು ದೇವಾಲಯಾಕಾರ ಚಿಹ್ನೆ ಎನ್ನುತ್ತಾರೆ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/vK77yKd5TU0 ಕೆಲವರ ಹಸ್ತರೇಖೆ ಹೇಗಿರುತ್ತದೆ ಎಂದರೆ, ಯಾವಾಗಲೂ ರೋಗಗಸ್ತ್ರರಾಗಿರುತ್ತಾರೆ. ಯಾವಾಗಲೂ ಎಲ್ಲಿ ಹೋದರು...

ದಿನಕ್ಕೆ ಮೂರು ಬಾರಿ ಬಣ್ಣ ಬದಲಿಸುವ ಶಿವಲಿಂಗ ಇರೋದಾದ್ರೂ ಎಲ್ಲಿ ಗೊತ್ತಾ..?

ನಮ್ಮ ದೇಶದಲ್ಲಿ ಸುಮಾರು ಶಿವನ ದೇವಸ್ಥಾನಗಳಿದೆ. ಒಂದೊಂದು ದೇವಸ್ಥಾನಕ್ಕೂ ತನ್ನದೇ ಆದ ಪ್ರಾಧಾನ್ಯತೆ ಇದೆ. ಎಲ್ಲ ದೇವಸ್ಥಾನಗಳಲ್ಲೂ ಶಿವಲಿಂಗಗಳು ಕಪ್ಪು ಬಣ್ಣದ ಕಲ್ಲಿನದ್ದಾಗಿರುತ್ತದೆ. ಆದ್ರೆ ನಾವಿಂದು ಹೇಳುವ ದೇವಸ್ಥಾನದ ಶಿವಲಿಂಗ ದಿನಕ್ಕೆ ಮೂರು ರೀತಿಯ ಬಣ್ಣ ಬದಲಿಸುತ್ತದೆ. ಹಾಗಾದ್ರೆ ಯಾವುದು ಆ ದೇವಸ್ಥಾನ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ...

ಮಧುರೈ ಮೀನಾಕ್ಷಿ ಮತ್ತು ಸುಂದರೇಶ್ವರನ ವಿವಾಹದ ಕಥೆ..

ತಮಿಳುನಾಡಿನಲ್ಲಿ ಹಲವು ದೇವಸ್ಥಾನಗಳಿದೆ. ಅಂಥ ದೇವಸ್ಥಾನಗಳಲ್ಲಿ ವಿಶ್ವಪ್ರಸಿದ್ಧಿ ಗಳಿಸಿದ ದೇವಾಲಯ ಎಂದರೆ, ಮಧುರೈ ಮೀನಾಕ್ಷಿ ದೇವಸ್ಥಾನ. ನಾವಿವತ್ತು ಮಧುರೈ ಮೀನಾಕ್ಷಿ ದೇವಸ್ಥಾನದ ಬಗ್ಗೆ ಚಿಕ್ಕ ಮಾಹಿತಿಯನ್ನ ನೀಡಲಿದ್ದೇವೆ. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 ಈ ದೇವಸ್ಥಾನಕ್ಕೆ ಮೀನಾಕ್ಷಿ ದೇವಸ್ಥಾನ ಅಂತಾ ಹೆಸರಿಡಲಾಗಿದೆಯಾದರೂ, ಇಲ್ಲಿ ಶಿವನನ್ನು ಕೂಡ...

ರಾಧಾ ಕೃಷ್ಣ ಧಾರಾವಾಹಿಯ ಫ್ಯಾನ್ ಮಾಡಿದ್ದೇನು ಗೊತ್ತಾ..?

ಕೆಲ ಸಿನಿ ಪ್ರಿಯರು, ಧಾರಾವಾಹಿ ಪ್ರಿಯರು ತಮ್ಮ ನೆಚ್ಚಿನ ನಟ ನಟಿಯರನ್ನ ತುಂಬಾ ಮನಸ್ಸಿಗೆ ಹಚ್ಚಿಕೊಂಡುಬಿಟ್ಟಿರ್ತಾರೆ. ಕೆಲವರಂತೂ ತಮ್ಮ ನೆಚ್ಚಿನ ನಟ ನಟಿಯರಿಗೆ ಮದುವೆಯಾದ್ರೆ, ತಾವು ಮನನೊಂದು ಜೀವಕ್ಕೆ ಅಪಾಯ ತಂದುಕೊಳ್ಳೋದು, ನೆಚ್ಚಿನ ನಟ, ನಟಿಯರಿಗೆ ಬರ್ತ್‌ಡೇ ವಿಶ್ ಮಾಡೋಕ್ಕೆ ಆಗಿಲ್ಲಾ ಅಂತಾ ಜೀವ ಕಳೆದುಕೊಳ್ಳುವುದು ಇತ್ಯಾದಿ ಕೆಲಸಗಳನ್ನ ಮಾಡಿರುವ ಉದಾಹರಣೆ, ಸಾಕಷ್ಟಿದೆ. ಇನ್ನು ಈ...

ಪಾರ್ವತಿ ದೇವಿಯ ಕೃಪೆ ನಿಮ್ಮ ಮೇಲಿರಬೇಕು ಅಂದರೆ ಈ ದೀಪವನ್ನು ಹಚ್ಚಿ..

ಹಲವು ರೂಪಗಳನ್ನು ಹೊಂದಿರುವ ಪಾರ್ವತಿ ದೇವಿ, ದೇವಿಯರಲ್ಲೇ ಶ್ರೇಷ್ಟಳು. ಪಾರ್ವತಿ ದೇವಿಯ ಕೃಪೆ ಇದ್ದರೆ ಹೆಣ್ಣು ಮಕ್ಕಳ ಮಾಂಗಲ್ಯ ಭಾಗ್ಯ ಗಟ್ಟಿಯಾಗಿರುತ್ತದೆ. ಸಂತಾನ ಭಾಗ್ಯ ಸಿಗುತ್ತದೆ. ಹೆಣ್ಣಿನ ಜೀವನ ಪೂರ್ಣಗೊಳ್ಳುತ್ತದೆ ಎಂಬ ನಂಬಿಕೆ ಇದೆ. ಹಾಗಾದ್ರೆ ಪಾರ್ವತಿ ದೇವಿಯ ಕೃಪೆ ನಮ್ಮ ಮೇಲೆ ಇರಬೇಕು ಅಂದ್ರೆ ಯಾವ ದೀಪ ಹಚ್ಚಬೇಕು ಅಂತಾ ನೋಡೋಣ ಬನ್ನಿ.. ...

ವಿದ್ಯೆ ಒಲಿಯಲು, ಬುದ್ಧಿವಂತರಾಗಲು ಹೀಗೆ ಮಾಡಿ..

ಯಾರ ಮೇಲೆ ಸರಸ್ವತಿಯ ಕೃಪೆ ಸದಾ ಇರುತ್ತದೆಯೋ, ಅವನ ಮೇಲೆ ಲಕ್ಷ್ಮೀ ಕೃಪೆಯೂ ಸದಾ ಇರುತ್ತದೆ. ವಿದ್ಯಾವಂತನಾದವನು ಎಲ್ಲಿ ಬೇಕಾದರೂ ಬದುಕಬಲ್ಲ. ಹಾಗಾದ್ರೆ ಸರಸ್ವತಿಯ ಕೃಪೆ ನಮ್ಮ ಮೇಲಿರಬೇಕು ಅಂದ್ರೆ ಏನು ಮಾಡಬೇಕು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )...

ಕನಸ್ಸಿನಲ್ಲಿ ಗೂಳಿ ಬಂದರೆ, ದೇವರು ಕೋಪಗೊಂಡಂತೆ ಬಂದರೆ ಏನರ್ಥ..?

ಕನಸ್ಸಿನಲ್ಲಿ ಕೆಲ ಪ್ರಾಣಿಗಳು ಬಂದರೆ ನಷ್ಟವೂ ಆಗಬಹುದು ಮತ್ತು ಲಾಭವೂ ಆಗಬಹುದು ಎಂಬ ಬಗ್ಗೆ ನಾವು ನಿಮಗೆ ಈಗಾಗಲೇ ಹೇಳಿದ್ದೇವೆ. ಇಂದು ನಾವು ಕನಸ್ಸಿನಲ್ಲಿ ಗೂಳಿ ಬಂದರೆ, ದೇವರು ಕೋಪಗೊಂಡಂತೆ ಕಂಡರೆ ಶುಭವೋ, ಅಶುಭವೋ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/pG0WwxN8hAQ ಕೆಲವರಿಗೆ...

ಈ ಭಾಗದಲ್ಲಿ ಇಂದು ವಿದ್ಯುತ್ ವ್ಯತ್ಯಯ – ಬೆಸ್ಕಾಂ

ಬೆಂಗಳೂರು : ಬೆಂಗಳೂರಿನ ಕೆಲ ಭಾಗದಲ್ಲಿಂದು ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ನೀಡಿದೆ. https://youtu.be/ALOe50oYsaQ ಚಂದಾಪುರ ವಿಭಾಗದ ಜಿಗಣಿ ಉಪ ವಿಭಾಗದ ವ್ಯಾಪ್ತಿಯಲ್ಲಿ ಇಂದು ಮತ್ತು ದಿನಾಂಕ 12ರಂದು ಕೆ.ಆರ್.ಡಿ.ಸಿ.ಎಲ್ ವತಿಯಿಂದ ರಸ್ತೆ ಅಗಲೀಕರಣ ಕಾಮಗಾರಿಯನ್ನು ಕೈಗೆತ್ತಿಕೊಳ್ಳುವುದರಿಂದ ಬೆಂಗಳೂರಿನ ಕೆಲ ಪ್ರದೇಶಗಳಲ್ಲಿ ಅನಿಯಮಿತ ವಿದ್ಯುತ್ ವ್ಯತ್ಯಯವಾಗಲಿದೆ. ಹಾಗಾದ್ರೆ ಯಾವ ಭಾಗದಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ನೋಡುವುದಾದ್ರೆ, https://youtu.be/vhj0tET1xvQ ವಿದ್ಯುತ್...

About Me

32641 POSTS
0 COMMENTS
- Advertisement -spot_img

Latest News

Political News: ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಪತ್ನಿ ಚೆನ್ನಮ್ಮ(85) ವಿಧಿವಶ

Political News: ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡರ ಪತ್ನಿ ಚೆನ್ನಮ್ಮ ದೇವೇಗೌಡ (85) ಅವರು ಉಸಿರಾಟದ ಸಮಸ್ಯೆಯಿಂದ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ...
- Advertisement -spot_img