Saturday, July 18, 2026

Karnataka Tv

ಕೂದಲು ಬಾಚುವಾಗ ಈ ತಪ್ಪನ್ನ ಮಾಡಬೇಡಿ: ಮಾಡಿದರೆ ಮನೆಗೆ ಒಳಿತಲ್ಲ..

ಕೂದಲು ಬಾಚುವಾಗ ಕೆಲ ನಿಯಮಗಳನ್ನ ಅನುಸರಿಸಬೇಕು. ಹಾಗೆ ನಿಯಮವನ್ನ ಅನುಸರಿಸದಿದ್ದಲ್ಲಿ, ಕಷ್ಟ ಕಟ್ಟಿಟ್ಟಬುತ್ತಿ. ಹಾಗಾದ್ರೆ ಯಾವುದು ಆ ನಿಯಮ ಅನ್ನೋದನ್ನ ನೋಡೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/zr-D_RcC60k ಮುಸ್ಸಂಜೆ ಬಳಿಕ ಅಂದ್ರೆ ದೀಪ ಹಚ್ಚಿದ ಬಳಿಕ ಕೂದಲು ಬಾಚಬಾರದು. ರಾತ್ರಿಯೂ ಸಹ ಕೂದಲು ಬಾಚಬಾರದು, ಎಣ್ಣೆ...

ಯಾವ ವಸ್ತುವನ್ನ ಪರ್ಸ್‌ನಲ್ಲಿರಿಸಬಾರದು ಗೊತ್ತಾ..?

ಕೆಲವರಿಗೆ ಪರ್ಸ್‌ನಲ್ಲಿ ಇದ್ದ ವಸ್ತುಗಳನ್ನೆಲ್ಲಾ ತುಂಬಿಸಿ ಅಭ್ಯಾಸವಿರುತ್ತದೆ. ಹುಡುಗರ ಬರ್ಸ್‌ನಲ್ಲಿ ಕಾರ್ಡ್, ದುಡ್ಡು, ಫೋಟೋಗಳಿದ್ದರೆ, ಹುಡುಗಿಯರು ಪರ್ಸ್‌ನಲ್ಲಿ ಕಾರ್ಡ್, ಮೊಬೈಲ್, ದುಡ್ಡಿನ ಜೊತೆಗೆ ಕೆಲ ಮೇಕಪ್ ವಸ್ತುಗಳನ್ನಿಡುತ್ತಾರೆ. ಆದ್ರೆ ಪರ್ಸ್‌ನಲ್ಲಿ ಕೆಲವೇ ಕೆಲವು ವಸ್ತುಗಳಿರಬೇಕು. ಮತ್ತು ಕೆಲ ಫೋಟೋಗಳನ್ನ ಮಾತ್ರ ಇರಿಸಬೇಕು. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್...

ಕರ್ನಾಟಕದ ಅನಂತ ಪದ್ಮನಾಭ ಸ್ವಾಮಿ ದೇವಸ್ಥಾನದ ಮಹಿಮೆ ಏನು ಗೊತ್ತಾ..?

ಅನಂತ ಪದ್ಮನಾಭಸ್ವಾಮಿ ದೇವಸ್ಥಾನ ಅಂದಬಳಿಕ ನಮಗೆ ನೆನಪಾಗೋದು, ತಿರುವನಂತಪುರಂನಲ್ಲಿರುವ ದೇವಸ್ಥಾನ. ಆದ್ರೆ ನಮ್ಮ ಕರ್ನಾಟಕದಲ್ಲಿಯೇ ಒಂದು ಪ್ರಸಿದ್ಧ ಅನಂತ ಪದ್ಮನಾಭ ಸ್ವಾಮಿ ದೇವಸ್ಥಾನವಿದೆ. ಬನ್ನಿ ಹಾಗಾದ್ರೆ ಆ ದೇವಸ್ಥಾನ ಇರುವುದಾದರೂ ಎಲ್ಲಿ..? ಅದರ ವಿಶಿಷ್ಠತೆ ಏನು ಅನ್ನೋದನ್ನ ನೋಡೋಣ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/QNfwlXNn05I ಉಡುಪಿ...

ತ್ರಿಪುರ ಸುಂದರಿ ಅಮ್ಮನವರ ದೇವಸ್ಥಾನ ಸ್ಥಾಪಿಸಿದ್ದು ಯಾರು ಗೊತ್ತಾ..?

ಕರ್ನಾಟಕದಲ್ಲಿರುವ ದೇವಿಯ ದೇವಸ್ಥಾನಗಳಲ್ಲಿ ತ್ರಿಪುರ ಸುಂದರಿ ಅಮ್ಮನವರ ದೇವಸ್ಥಾನ ಕೂಡ ಒಂದು. ಈ ದೇವಸ್ಥಾನ ಇರೋದೆಲ್ಲ, ಇದನ್ನು ಕಟ್ಟಿಸಿದ್ದು ಯಾರು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/ALOe50oYsaQ ಬಪ್ಪನಾಡು ದುರ್ಗಾಪರಮೇಶ್ವರಿ ದೇವಸ್ಥಾನವನ್ನ ಬಪ್ಪಬ್ಯಾರಿ ಎಂಬ ಮುಸ್ಲಿಂ ವ್ಯಾಪಾರಿ ಕಟ್ಟಿಸಿದ...

ಗರುಡ ಪುರಾಣವನ್ನ ಓದಬಾರದಾ..? ಆ ಪುಸ್ತಕವನ್ನ ತಂದು ಮನೆಯಲ್ಲಿ ಇರಿಸಿಕೊಳ್ಳಬಹುದಾ..?

ಗರುಡ ಪುರಾಣ. ಈ ಹೆಸರು ಕೇಳಿದ ಕೆಲವರು, ಈ ಪುಸ್ತಕದಲ್ಲಿ ನಾವು ಸತ್ತ ಮೇಲೆ ನರಕಕ್ಕೆ ಹೋಗ್ತೀವಾ..? ಸ್ವರ್ಗಕ್ಕೆ ಹೋಗ್ತೀವಾ ಅಂತಾ ಕೊಟ್ಟಿರ್ತಾರೆ ಅಲ್ವಾ..? ನರಕಕ್ಕೆ ಹೋದ್ರೆ ಅಲ್ಲಿ ಯಾವ ಯಾವ ಶಿಕ್ಷೆ ಕೊಡ್ತಾರೆ ಅನ್ನೋ ಬಗ್ಗೆ ಹೇಳಿದ್ದಾರೆ ಅಲ್ವಾ.? ಅಂತಾ ಪ್ರಶ್ನೆ ಕೇಳ್ತಾರೆ. ಹಾಗಾದ್ರೆ ಗರುಡ ಪುರಾಣದಲ್ಲಿ ಬರೀ ಶಿಕ್ಷೆ ಬಗ್ಗೆಯೇ...

ಡಾರ್ಲಿಂಗ್ ಪ್ರಭಾಸ್ ಆಸ್ತಿ ಎಷ್ಟು..? ಅವರ ಬಳಿ ಎಷ್ಟು ಕಾರ್ ಇದೆ ಗೊತ್ತಾ..?

ಪ್ರಭಾಸ್.. ಈ ಹೆಸರನ್ನ ಕೇಳದ ಸಿನಿಪ್ರೇಮಿಗಳಿಲ್ಲ. 4 ವರ್ಷಗಳ ಹಿಂದೆ ಬರೀ ತೆಲಗು ಫಿಲ್ಮ್ ಇಂಡಸ್ಟ್ರಿಯಲ್ಲಿ ಫೇಮಸ್ ಇದ್ದ ಪ್ರಭಾಸ್, ಬಾಹುಬಲಿ ತೆರೆಕಂಡ ಬಳಿಕ ನ್ಯಾಷನಲ್ ಸ್ಟಾರ್ ಆದ್ರು. ನಂತರ ಸಾಹೋ ಚಿತ್ರದ ಮೂಲಕ ಬಾಲಿವುಡ್‌ಗೂ ಲಗ್ಗೆ ಇಟ್ಟರು. ಇದೀಗ, ಸ್ಟಾರ್ ಡೈರೆಕ್ಟರ್ ಪ್ರಶಾಂತ್ ನೀಲ್ ಚಿತ್ರವಾದ ಸಲಾರ್ ಚಿತ್ರದಲ್ಲಿ ಮಿಂಚಲು ಸಜ್ಜಾಗಿದ್ದಾರೆ. 2002ರಲ್ಲಿ ಈಶ್ವರಿ...

ಅರುಂಧತಿ ಯಾರು..? ಮಧುಮಕ್ಕಳು ಅರುಂಧತಿ ನಕ್ಷತ್ರವನ್ನೇಕೆ ನೋಡಬೇಕು..?

ತುಳಸಿ ದೇವಿಯಂತೆ ಪತಿವೃತೆಯಾದ ಇನ್ನೊಂದು ಹೆಣ್ಣುಮಗಳೆಂದರೆ ಅರುಂಧತಿ. ನಕ್ಷತ್ರದ ರೂಪದಲ್ಲಿರುವ ಅರುಂಧತಿ ಯಾರು..? ಮಧುಮಕ್ಕಳು ಅರುಂಧತಿ ನಕ್ಷತ್ರವನ್ನೇಕೆ ನೋಡಬೇಕು..? ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/0ozNVlhk7sY ಯಾರು ಈ ಅರುಂಧತಿ ಅಂತಾ ನೋಡುವುದಾದರೆ, ಶ್ರೀರಾಮನ ಗುರುಗಳಾದ ವಸಿಷ್ಠ ಮುನಿಗಳ ಪತ್ನಿಯೇ ಅರುಂಧತಿ. ಇವರ...

ತುಳಸಿ ಅಂದರೆ ಯಾರು..? ತುಳಸಿ ಹುಟ್ಟಿದ್ದು ಹೇಗೆ..?

ಹಿಂದೂಗಳ ಪೂಜೆಯಲ್ಲಿ ಪ್ರಥಮ ಪ್ರಾಶಸ್ತ್ಯ ಪಡೆಯುವ ವಸ್ತು ಅಂದರೆ ತುಳಸಿ. ತುಳಸಿಯನ್ನ ಆಹಾರಕ್ಕೆ ಹಾಕಿ ನೈವೇದ್ಯ ಮಾಡುತ್ತಾರೆ. ಕೃಷ್ಣನಿಗೆ ತುಲಾಭಾರ ಮಾಡುವಾಗ ಎಷ್ಟೆಲ್ಲ ಚಿನ್ನಾಭರಣವನ್ನಿಟ್ಟರೂ ಅದು ಸಮನಾಗಲಿಲ್ಲ. ಆದ್ರೆ ತುಳಸಿ ಇರಿಸಿದ ಮೇಲಷ್ಟೇ ಅದು ಸಮನಾಯಿತು. ಹಾಗಾದ್ರೆ ತುಳಸಿ ಅಂದರೆ ಯಾರು..? ತುಳಸಿ ಹುಟ್ಟಿದ್ದು ಹೇಗೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ,.. ಕಟೀಲು ದುರ್ಗಾಪರಮೇಶ್ವರಿ...

ಕುದುರೆ ಲಾಳವನ್ನ ಯಾವ ದಿನ ತರಬೇಕು..? ಎಲ್ಲಿ ಅಳಡಿಸಬೇಕು..?

ಕುದುರೆ ಲಾಳವನ್ನ ಮನೆಯಲ್ಲಿಟ್ಟು ಪೂಜಿಸಿದರೆ, ಲಕ್ಷ್ಮೀ ಕೃಪೆ ನಮ್ಮ ಮೇಲಿರುತ್ತದೆ ಎಂಬ ನಂಬಿಕೆ ಇದೆ. ಆದ್ರೆ ಕುದುರೆ ಲಾಳವನ್ನು ನೆಗೆ ತಂದು ಎಲ್ಲಿ ಬೇಕೆಂದರಲ್ಲಿ ಇರಿಸಬಾರದು. ಹಾಗೇ ಇರಿಸಿದರೆ, ಮನೆಗೆ ಒಳ್ಳೆಯದಲ್ಲ. ಹಾಗಾದ್ರೆ ಕುದುರೆ ಲಾಳ ಮನೆಗೆ ತಂದ್ರೆ ಯಾವ ತಪ್ಪನ್ನ ನಾವು ಮಾಡಬಾರದು ಅಂತಾ ನೋಡೋಣಾ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ...

ಮದ್ರಾಸ್ ಹೈಕೋರ್ಟ್ ಜಡ್ಜ್‌ಗಳಾದ ಪತಿ – ಪತ್ನಿ..

ಪತಿ ಪತ್ನಿ ಒಂದೇ ದಿನ ಹೈಕೋರ್ಟ್ ಜಡ್ಜ್‌ಗಳಾಗಿ ಪ್ರಮಾಣವಚನ ಸ್ವೀಕರಿಸಿದ ವಿಶೇಷ ಸಂದರ್ಭ ಮದ್ರಾಸ್ ಹೈಕೋರ್ಟ್‌ನಲ್ಲಿ ಜರುಗಿದೆ. ನ್ಯಾ.ಮುರುಳಿ ಶಂಕರ್ ಕುಪ್ಪುರಾಜು ಮತ್ತು ನ್ಯಾ.ತಮಿಳ್ ಸೆಲ್ವಿ ಪ್ರಮಾಣವಚನ ಸ್ವೀಕರಿಸಿದ್ದಾರೆ. https://youtu.be/me7XnfDftCo ದೇಶದ ನ್ಯಾಯಾಂಗ ಇತಿಹಾಸದಲ್ಲಿ ಈ ಬೆಳವಣಿಗೆ ಎರಡನೇಯದ್ದಾಗಿದೆ. ಈ ಮೊದಲು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನಲ್ಲಿ ವಿವೇಕ್ ಪುರಿ ಮತ್ತು ಅರ್ಚನಾ ಪುರಿ ಪ್ರತಿಜ್ಞಾ ವಿಧಿ...

About Me

32641 POSTS
0 COMMENTS
- Advertisement -spot_img

Latest News

Political News: ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಪತ್ನಿ ಚೆನ್ನಮ್ಮ(85) ವಿಧಿವಶ

Political News: ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡರ ಪತ್ನಿ ಚೆನ್ನಮ್ಮ ದೇವೇಗೌಡ (85) ಅವರು ಉಸಿರಾಟದ ಸಮಸ್ಯೆಯಿಂದ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ...
- Advertisement -spot_img