Monday, July 20, 2026

Karnataka Tv

‘ನೀವು ಜಿಟಿಡಿಗೆ ಕೊಟ್ಟಿದ್ದು ಬ್ಲಾಕ್ ಮನಿಯೋ..? ವೈಟ್ ಮನಿಯೋ..?’

ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಹೆಚ್.ವಿಶ್ವನಾಥ್, ಮರಾಠ ಪ್ರಾಧಿಕಾರ ರಚನೆ ಮಾಡಿದ್ದು ತಪ್ಪು ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. https://youtu.be/1nbE16cnGqk ಈ ಬಗ್ಗೆ ಮಾತನಾಡಿದ ವಿಶ್ವನಾಥ್, ಮರಾಠ ಪ್ರಾಧಿಕಾರ ರಚನೆ ಮಾಡಿದ್ದು ತಪ್ಪು. ನಾಳಿನ‌ ಬಂದ್ ಕರೆ ವಿಚಾರ ಏನೆ ಇರಲಿ. ಮರಾಠ ಪ್ರಾಧಿಕಾರ ಮಾಡಿದ್ದು ತಪ್ಪು. ಭಾಷೆಗಾಗಿ ಗಡಿಯಲ್ಲಿ ಹೋರಾಟ ಆಗ್ತಿದೆ. ಹಾಗಂತ ಭಾಷೆಗೊಂದು...

‘ಸಿದ್ದರಾಮಯ್ಯನವರೇ ಏಕವಚನದಲ್ಲಿ ಮಾತನಾಡೋದು ಬಿಡಿ’

ಮೈಸೂರು: ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಹೆಚ್.ವಿಶ್ವನಾಥ್, ಮಾಜಿ ಸಿಎಂ ಸಿದ್ದರಾಮಯ್ಯರಿಗೆ ಕೆಲ ಸಲಹೆಗಳನ್ನ ಕೊಟ್ಟಿದ್ದಲ್ಲದೇ, ಕುರುಬ ಸಮುದಾಯದವರ ಜೊತೆ ಹೋರಾಟಕ್ಕೆ ನಿಲ್ಲಿ ಎಂದು ಮನವಿ ಮಾಡಿದ್ದಾರೆ. https://youtu.be/Oflbzwi3wAU ಸಿದ್ದರಾಮಯ್ಯನವರೇ ಏಕವಚನದಲ್ಲಿ ಮಾತನಾಡೋದು ಬಿಡಿ. ಎಲ್ಲರನ್ನು ಏಕವಚನದಲ್ಲಿ ಮಾತನಾಡಿಸಬೇಡಿ. ನಾನು ನಿಮಗಿಂತ ರಾಜಕೀಯದಲ್ಲಿ ಹಿರಿಯ. ನನ್ನ ಸಲಹೆ ಸ್ವೀಕರಿಸಿ. ಮುಂದೆಯಾದರು ಎಲ್ಲರನ್ನ ಬಹುವಚನದಲ್ಲಿ ಮಾತನಾಡಿಸಿ. ದೇವಾರಾಜ್ ಅರಸ್...

ಹೋರಾಟಕ್ಕೆ ಬನ್ನಿ ಎಂದು ಸಿದ್ದರಾಮಯ್ಯರಿಗೆ ಬಹಿರಂಗ ಸವಾಲ್ ಹಾಕಿದ ವಿಶ್ವನಾಥ್..!

ಮೈಸೂರು: ಮೈಸೂರಿನಲ್ಲಿಂದು ಸುದ್ದಿಗೋಷ್ಟಿ ನಡೆಸಿ, ಮಾತನಾಡಿದ ಹೆಚ್,ವಿಶ್ವನಾಥ್, ಸಿದ್ದರಾಮಯ್ಯರಿಗೆ ಹೋರಾಟಕ್ಕೆ ಬನ್ನಿ ಎಂದು ಆಮಂತ್ರಣ ನೀಡಿದರು. https://youtu.be/Kqg8MunIVPw ಕುರುಬ ಸಮುದಾಯಕ್ಕೆ ಎಸ್‌ಟಿ‌ ಮೀಸಲಾತಿ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ, ವಿಶ್ವನಾಥ್, ಸಿದ್ದರಾಮಯ್ಯನವರ ನಾಯಕತ್ವದಲ್ಲಿ ಹೋರಾಟಕ್ಕೆ ನಾವು ಬರ್ತಿವಿ. ಮೀಸಲಾತಿ ವಿಚಾರದಲ್ಲಿ ಹೋರಾಟದ ಅವಶ್ಯಕತೆ ಇದೆ. ಆದರೆ ನೀವೂ ಹೋರಾಟಕ್ಕೆ ಬರೋದಿಲ್ಲ ಎಂದಿದ್ದೀರಾ. ಎಸ್.ಟಿ.ನ ಯಾರೋ ಹೈಜಾಕ್ ಮಾಡ್ತಿದ್ದಾರೆ...

ಅಗ್ನಿಹೋತ್ರ ಹೋಮದ ಮಹತ್ವ: ಯಾಕೆ ಈ ಹೋಮ ಮಾಡಬೇಕು..?

ಗಣಹೋಮ, ಚಂಡಿಕಾ ಹೋಮ, ಹೀಗೆ ಇತ್ಯಾದಿ ಹೋಮಗಳ ಬಗ್ಗೆ ನಾವು ಕೇಳಿದ್ದೇವೆ. ಇಂದು ನಾವು ಅಗ್ನಿಹೋತ್ರ ಹೋಮ ಅಂದ್ರೇನು..? ಯಾಕೆ ಇದನ್ನ ಮಾಡಲಾಗುತ್ತದೆ..? ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಯಾವುದಾದರೂ ಪೂಜೆ ಮಾಡಿದ ಮೇಲೆ ನೈವೇದ್ಯಕ್ಕಿಟ್ಟ ಪ್ರಸಾದವನ್ನ ನಾವು ತಿನ್ನುತ್ತೇವೆ. ತೆಂಗಿನಕಾಯಿಯನ್ನ ಅಡುಗೆಗೆ ಬಳಸುತ್ತೇವೆ. ಆದ್ರೆ ಯಜ್ಞ, ಹೋಮ ಹವನಗಳಲ್ಲಿ ಎಲ್ಲವನ್ನೂ ಅಗ್ನಿಗೇ ಅರ್ಪಿಸುತ್ತೇವೆ. ಹೋಮವೆಂದರೆ...

ಮನೆಯಲ್ಲಿ ಬೆಳ್ಳಿ ಆನೆ ತಂದಿಟ್ಟರೆ ಏನಾಗತ್ತೆ..? ಶುಭವೋ ಲಾಭವೋ..?

ಆನೆಯನ್ನ ಹಿಂದೂಗಳು ಗಣಪತಿಯ ಸ್ವರೂಪ ಅಂತಾ ಕರಿಯುತ್ತಾರೆ. ಇಂಥ ಆನೆಗೆ ಹಿಂದೂಧರ್ಮದಲ್ಲಿ ಉನ್ನತ ಸ್ಥಾನವನ್ನೇ ನೀಡಲಾಗಿದೆ. ಗಜಲಕ್ಷ್ಮೀಯ ವಾಹನ ಆನೆ. ಗಜಲಕ್ಷ್ಮೀಯ ಫೋಟೋ ಮನೆಯಲ್ಲಿದ್ರೆ, ಮನೆ ಅಭಿವೃದ್ಧಿ ಕಾಣುತ್ತದೆ ಎಂಬ ನಂಬಿಕೆ ಇದೆ. ಅದೇ ರೀತಿ ಇವತ್ತು ನಾವು ಬೆಳ್ಳಿ ಆನೆ ಮನೆಯಲ್ಲಿದ್ದರೆ, ಶುಭವೋ, ಲಾಭವೋ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. https://youtu.be/RfZegSx-TY8 ವಾಸ್ತುಶಾಸ್ತ್ರದ ಪ್ರಕಾರ ಬೆಳ್ಳಿ...

ಬಿಗ್‌ಬಿ ಅಮಿತಾಬಚ್ಚನ್ ಎಷ್ಟು ಕೋಟಿ ಆಸ್ತಿಯ ಒಡೆಯ ಗೊತ್ತಾ..?

ಡಾನ್‌ ಕೋ ಪಕಡ್ನಾ ಮುಶ್ಕಿಲ್‌ ಹೀ ನಹೀ ನಾ ಮುಮ್ಕಿನ್‌ ಹೈ ಅನ್ನೋ ಡೈಲಾಗ್ ಕೇಳಿದ ತಕ್ಷಣ ಸಿನಿಪ್ರೇಮಿಗಳಿಗೆ ನೆನಪಿಗೆ ಬರೋದು ಯಂಗ್ ಆ್ಯಂಡ್ ಎನರ್ಜಿಟಿಕ್ ಹೀರೋ, ಬಿಗ್‌ಬಿ ಅಂತಾ ಬಿರುದು ಗಳಿಸಿರೋ ಅಮಿತಾಬ್ ಬಚ್ಚನ್. https://youtu.be/ZHQs8hzn83c ಸಲ್ಮಾನ್, ಶಾರೂಖ್, ಆಮೀರ್‌ರಂಥಹ ಸಾವಿರಾರು ನಟರು ಬಂದು ಹೋದ್ರೂ, ಸಿನಿಪ್ರೇಮಿಗಳ ಮನಸ್ಸಿನಲ್ಲಿ ಅಜರಾಮರವಾಗಿ ಉಳಿಯೋ ಹೆಸರು ಅಮಿತಾಬಚ್ಚನ್....

ಜನವರಿಯಲ್ಲಿ ರಜನಿ ಪಕ್ಷ ಲಾಂಚ್: ಈ ಬಾರಿಯ ಚುನಾವಣೆಗೂ ನಿಲ್ಲಲಿದ್ದಾರೆ ತಲೈವಾ..!

ಸೂಪರ್ ಸ್ಟಾರ್ ರಜನಿಕಾಂತ್ ತಮ್ಮ ಪಕ್ಷವನ್ನ ಮುಂಬರುವ ಜನವರಿಯಲ್ಲಿ ಅನೌನ್ಸ್ ಮಾಡುವುದಾಗಿ ಹೇಳಿದ್ದಾರೆ. ಅಲ್ಲದೇ, ಈ ಬಾರಿಯ ಚುನಾವಣೆಗೆ ನಿಲ್ಲುವುದಾಗಿ ಹೇಳಿದ್ದಾರೆ. https://youtu.be/ZIwxzILb0zE ಹಲವಾರು ಪಕ್ಷಗಳನ್ನ ಬೆಂಬಲಿಸಿದ ನಂತರ ರಜನಿಕಾಂತ್ ತಮ್ಮದೇ ಆದ ರಾಜಕೀಯ ಪಕ್ಷ ರಜನಿ ಮಕ್ಕಳ್ ಮಂಡ್ರಂ ಸ್ಥಾಪಿಸಿದ್ದಾರೆ. ಮುಂದಿನ ವರ್ಷ ಜನವರಿಯಲ್ಲಿ ರಜನಿ ಪಕ್ಷ ಲಾಂಚ್ ಆಗಲಿದೆ ಎಂದು ಘೋಷಿಸಿದ್ದಾರೆ. https://youtu.be/ccoEv6uptLk ...

ಎರಡು ವರ್ಷಕ್ಕೂ ಮುಂಚೆಯೇ ಮದ್ದೂರು ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿ ಘೋಷಿಸಿದ ಆರ್.ಅಶೋಕ್..!

ಮಂಡ್ಯ :- ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಶೇಕಡ 60 ರಷ್ಟು ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಿದ್ದಲ್ಲಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಮನ್ ಮುಲ್ ನಿರ್ದೇಶಕ ಎಸ್.ಪಿ.ಸ್ವಾಮಿ ಅವರನ್ನು ಪಕ್ಷದ ಅಭ್ಯರ್ಥಿಯಾಗಿ ಮಾಡುವುದಾಗಿ ಕಂದಾಯ ಸಚಿವ ಆರ್.ಅಶೋಕ್ ಸೂಚ್ಯವಾಗಿ ಹೇಳಿದರು. https://youtu.be/ZIwxzILb0zE ಮದ್ದೂರು ಪಟ್ಟಣದ ಪದ್ಮಾವತಿ ಕಲ್ಯಾಣ ಮಂಟಪದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಬುಧವಾರ...

ವಿವಾಹಿತ ಹೆಣ್ಣು ಮಕ್ಕಳು ಇವುಗಳನ್ನ ಧರಿಸಲೇಬಾರದು..

ವಿವಾಹವಾಗುವ ಮುನ್ನ ಮಹಿಳೆಯರ ಜೀವನ ಬೇರೆಯದ್ದಾಗಿರುತ್ತದೆ. ವಿವಾಹವಾದ ಬಳಿಕ ಜವಾಬ್ದಾರಿಗಳು ಹೆಚ್ಚಾಗುತ್ತದೆ. ಕೆಲ ಪದ್ಧತಿಗಳನ್ನ, ನಿಯಮಗಳನ್ನ ಕಟ್ಟುನಿಟ್ಟಾಗಿ ಅನುಸರಿಸಬೇಕಾಗುತ್ತದೆ. ಅಂಥ ಪದ್ಧತಿಗಳಲ್ಲಿ ವಿವಾಹಿತೆಯರು ಕೆಲ ವಸ್ತುಗಳನ್ನ ಧರಿಸಬಾರದು. ಧರಿಸಿದರೆ, ಅದರಿಂದ ಪತಿಗೆ,ಪತಿಯಜೀವಕ್ಕೆ ಹಾನಿಯಾಗುವ ಸಂಭವವಿರುತ್ತದೆ. ಹಾಗಾದ್ರೆ ಯಾವ ವಸ್ತುವನ್ನ ವಿವಾಹಿತೆಯರು ಧರಿಸಬಾರದು ಅಂತಾ ತಿಳಿಯೋಣ ಬನ್ನಿ.. https://youtu.be/ccoEv6uptLk ಮದುವೆಗೂ ಮುನ್ನ ಹೆಣ್ಣುಮಕ್ಕಳು ತಮಗೆ ಬೇಕಾದ ರೀತಿ ಇರುತ್ತಾರೆ....

ಹನುಮಾನ್ ಚಾಲೀಸಾ ಪಠಿಸುವುದರಿಂದ ಏನು ಪ್ರಯೋಜನ..?

ರಾಮನಾಮ ಜಪದ ಬಗ್ಗೆ,ರಾಮಕೋಟಿ ಬರೆದರೆ ಏನಾಗತ್ತೆ ಅನ್ನೋ ಬಗ್ಗೆ ನಾವು ಈಗಾಗಲೇ ನಿಮಗೆ ಹೇಳಿದ್ದೇವೆ. ಇದೀಗ ಹನುಮಾನ್ ಚಾಲೀಸಾವನ್ನ ಪ್ರತಿದಿನ ಪಠಿಸುವುರಿಂದ ಏನು ಲಾಭ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. https://youtu.be/a4Wrh_t9Trw ನಿಮಗೆ ಯಾರಾದರೂ ಮಾಟ ಮಂತ್ರ ಪ್ರಯೋಗಿಸಿದ್ದಾರೆ. ಆದ್ದರಿಂದ ನನ್ನ ಜೀವನದಲ್ಲಿ ಏರುಪೇರಾಗುತ್ತಿದೆ. ಕೆಟ್ಟ ಕೆಟ್ಟ ಕನಸ್ಸುಗಳು ಬೀಳುತ್ತಿದೆ. ಇತ್ಯಾದಿ ಇತ್ಯಾದಿ ಸಮಸ್ಯೆಗಳಾಗುತ್ತಿದೆ ಅಂತಾ ಅನ್ನಿಸಿದ್ದಲ್ಲಿ,...

About Me

32641 POSTS
0 COMMENTS
- Advertisement -spot_img

Latest News

Political News: ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಪತ್ನಿ ಚೆನ್ನಮ್ಮ(85) ವಿಧಿವಶ

Political News: ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡರ ಪತ್ನಿ ಚೆನ್ನಮ್ಮ ದೇವೇಗೌಡ (85) ಅವರು ಉಸಿರಾಟದ ಸಮಸ್ಯೆಯಿಂದ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ...
- Advertisement -spot_img