Saturday, July 18, 2026

ಬ್ಯೂಟಿ ಟಿಪ್ಸ್

ಗ್ಲುಕೋಮಾ ಬರೋದೆ ಗೊತ್ತಾಗಲ್ಲ, ಬಂದ್ರೆ ಕುರುಡುತನ ಫಿಕ್ಸ್ :Thanuja Pradeep Podcast

Health Tips: ಗ್ಲುಕೋಮಾ ಅಂದ್ರೆ ಕಣ್ಣಿನ ಸಮಸ್ಯೆ. ಇದು ಬಂದರೆ ಕಣ್ಣು ಕುರುಡಾಗುವ ಸಾಧ್ಯತೆಯೂ ಇದೆ. ಹಾಗಾಗಿ ಈ ಬಗ್ಗೆ ಜನ ತಿಳಿಯಲೇಬೇಕಾಗಿದೆ. ವೈದ್ಯರಾಗಿರುವ ತನುಜಾ ಪ್ರದೀಪ್ ಅವರು ಈ ಬಗ್ಗೆ ವಿವರಿಸಿದ್ದಾರೆ. https://youtu.be/ZM8o39LD5m4 ನೀವು ಆಗಾಗ ನಿಮ್ಮ ಕಣ್ಣಿನ ದೃಷ್ಟಿ ಸರಿಯಾಗಿ ಇದೆಯಾ ಇಲ್ಲವಾ ಅಂತಾ ಚೆಕ್ ಮಾಡುತ್ತಿರಬೇಕು. ಅದಕ್ಕಾಗಿ ನೀವು ನಿಮ್ಮ 1 ಕಣ್ಣು...

Recipe: ಬೇಸಿಗೆ ರಜೆಯಲ್ಲಿ ಮಕ್ಕಳಿಗೆ ಮಾಡಿಕೊಡಿ ಮಖಾನಾ ಖೀರ್

Recipe: ಬೇಕಾಗುವ ಸಾಮಗ್ರಿ: 4 ಸ್ಪೂನ್ ತುಪ್ಪ, 1 ಬೌಲ್ ಮಖಾನಾ, 10ರಿಂದ 15 ಗೋಡಂಬಿ ಬೀಜ, ಅರ್ಧ ಲೀ. ದಪ್ಪ ಹಾಲು, ನೆನೆಸಿ ಸಿಪ್ಪೆ ತೆಗೆದು ಸಣ್ಣಗೆ ಕತ್ತರಿಸಿದ ಬಾದಾಮಿ, ಪಿಸ್ತಾ, ಗೋಡಂಬಿ, ಸ್ವಲ್ಪ ಹಾಲಲ್ಲಿ ನೆನೆಸಿದ ಕೇಸರಿ, ಅರ್ಧ ಕಪ್ ಸಕ್ಕರೆ. ಮಾಡುವ ವಿಧಾನ: ಪ್ಯಾನ್ ಬಿಸಿ ಮಾಡಿ, ತುಪ್ಪ ಹಾಕಿ, ಮಖಾನಾವನ್ನು...

Recipe: ಈ ಬೇಸಿಗೆಯಲ್ಲಿ ಮನೆಯಲ್ಲೇ ತಯಾರಿಸಿ ಮಖಾನಾ ಕುಲ್ಫಿ

Recipe: ಬೇಕಾಗುವ ಸಾಮಗ್ರಿ: 1 ಕಪ್ ಮಖಾನಾ, 10ರಿಂದ 15 ಬಾದಾಮಿ ಮತ್ತು ಗೋಡಂಬಿ, ಸ್ವಲ್ಪ ಕೇಸರಿ ದಳ, 1 ಸ್ಪೂನ್ ಹಾಲಿನ ಪುಡಿ, 1 ಲೋಟ ಹಾಲು, ಅಗತ್ಯ ಜೇನುತುಪ್ಪ, ಏಲಕ್ಕಿ ಪುಡಿ. ನಿಮಗೆ ಬೇಕಾದ್ರೆ ನೀವು ಪಿಸ್ತಾ, ಖರ್ಜೂರ ಸೇರಿ ಯಾವುದೇ ಬೇರೆ ಡ್ರೈಫ್ರೂಟ್ಸ್ ಬಳಸಬಹುದು. ಮಾಡುವ ವಿಧಾನ: ಮಿಕ್ಸಿ ಜಾರ್‌ಗೆ ಮಖಾನಾ,...

Recipe: ಮೈದಾ ಬಳಸದೇ ಮಾಡುವ ಹೆಲ್ದಿ ಮೋಮೋ ರೆಸಿಪಿ

Recipe: ಬೇಕಾಗುವ ಸಾಮಗ್ರಿ: 1 ಕಪ್ ಗೋದಿ ಹುಡಿ, ಉಪ್ಪು, ಎಣ್ಣೆ, ನೀರು. ಹೂರಣಕ್ಕೆ ಎಣ್ಣೆ, ಈರುಳ್ಳಿ, ಕ್ಯಾಬೇಜ್, ಕ್ಯಾರೇಟ್ ತುರಿ, ಕ್ಯಾಪ್ಸಿಕಂ, ಹಸಿಮೆಣಸು, ಉಪ್ಪು, ಅವಶ್ಯಕತೆ ಇದ್ದಲ್ಲಿ ಗರಂ ಮಸಾಲೆ ಸೇರಿ ಯಾವುದೇ ಖಾರ ಪದಾಾರ್ಥ ಸೇರಿಸಿ. ಮಾಡುವ ವಿಧಾನ: ಪ್ಯಾನ್ ಬಿಸಿ ಮಾಡಿ, ಎಣ್ಣೆ ಹಾಕಿ, ಈರುಳ್ಳಿ, ಕ್ಯಾಪ್ಸಿಕಂ, ಹಸಿಮೆಣಸು, ಕ್ಯಾರೇಟ್, ಕ್ಯಾಬೇಜ್ ಎಲ್ಲವನ್ನೂ...

Health Tips: ಬೇಸಿಗೆಯಲ್ಲಿ ಮಜ್ಜಿಗೆ ಸೇವನೆಯಿಂದಾಗುವ ಲಾಭಗಳೇನು..?

Health Tips: ಬೇಸಿಗೆ ಬಂದ್ರೆ ಸಾಕು ಜನ ದೇಹಕ್ಕೆ ತಂಪು ನೀಡುವ ಪೇಯ, ಹಣ್ಣು, ಪದಾರ್ಥಗಳ ಸೇವನೆಗೆ ಮುಂದಾಗುತ್ತಾರೆ. ರಾಗಿ ಅಂಬಲಿ, ಪಾನಕ, ಜ್ಯೂಸ್, ಕಲ್ಲಂಗಡಿ, ಸೌತೇಕಾಯಿ, ಎಳನೀರು ಹೀಗೆ ದೇಹಕ್ಕೆ ತಂಪು ನೀಡು, ಕೂಲ್ ಎನ್ನಿಸುವ ಹಣ್ಣು-ಪಾನೀಯ ಸೇವನೆ ಮಾಡುತ್ತಾರೆ. ಇದರ ಜತೆಗೆ ಮಜ್ಜಿಗೆ ಕೂಡ ಬೇಸಿಗೆಗೆ ಅತ್ಯುತ್ತಮ ಆಯ್ಕೆಯಾಗಿದೆ. ಕೆಲವರು ಮಜ್ಜಿಗೆ ಬರೀ...

Health Tips: ಅಂಜೂರವನ್ನು ಈ ರೀತಿಯಾಗಿ ಸೇವಿಸಿದ್ದಲ್ಲಿ ನಿಮ್ಮ ಆರೋಗ್ಯಾಭಿವೃದ್ಧಿ ಗ್ಯಾರಂಟಿ..

Health Tips: ಡ್ರೈಫ್ರೂಟ್ಸ್ಗಳಲ್ಲಿ ಉತ್ತಮ ಪೋಷಕಾಂಶಗಳಿರುತ್ತದೆ. ಅದನ್ನು ಸೇವಿಸಿದ್ರೆ, ನಮ್ಮ ಆರೋಗ್ಯವೂ ಚೆನ್ನಾಗಿರತ್ತೆ ಅಂತಾ ನಮಗೆಲ್ಲ ತಿಳಿದಿದೆ. ಅದೇ ರೀತಿ, ಈ ಡ್ರೈಫ್ರೂಟ್ಸ್‌ನಲ್ಲಿ 1 ಆದ ಅಂಜೂರದಲ್ಲಿರುವ ಆರೋಗ್ಯಕರ ಗುಣಗಳ ಬಗ್ಗೆ ನಾವಿಂದು ಮಾತನಾಡಲಿದ್ದೇವೆ. ಅಂಜೂರವನ್ನು ಪ್ರತಿದಿನ ಬೆಳಿಗ್ಗೆ ನೀರಿನಲ್ಲಿ ನೆನೆಸಿ, ಬೆಳಿಗ್ಗೆ ತಿಂಡಿ ತಿನ್ನುವುದಕ್ಕೂ ಮುನ್ನ ತಿನ್ನಬೇಕು. ಪ್ರತಿದಿನ 1 ಅಂಜೂರ ತಿಂದರೂ...

Health Tips: ಜ್ಯೂಸ್ ಉತ್ತಮವೋ..? ಹಣ್ಣು ಉತ್ತಮವೋ..? ಏನಂತಾರೆ ವೈದ್ಯರು..?

Health Tips: ಇಂದಿನ ಕಾಲದ ಹಲವರಿಗೆ ಮನೆಗೆ ಹಣ್ಣು ತೆಕೋಂಡು ಹೋಗಿ, ಸಿಪ್ಪೆ ಸುಲಿದು ತಿನ್ನೋದು ಕೂಡಾ ಉದಾಸೀನದ ಕೆಲಸ ಅಂದ್ರೆ ನೀವು ನಂಬಲೇಬೇಕು. ಹಾಗಾಗಿಯೇ ಅವರು ಜ್ಯೂಸ್ ಅಂಗಡಿಗೆ ಹೋಗಿ, ಜ್ಯೂಸ್ ಕುಡಿಯುತ್ತಾರೆ. ಆದರೆ ಜ್ಯೂಸ್ ಉತ್ತಮವೋ..? ಹಣ್ಣು ಉತ್ತಮವೋ..? ಆರೋಗ್ಯಕರವಾದದ್ದು ಯಾವುದು ಅಂತಾ ತಿಳಿಯೋಣ ಬನ್ನಿ.. ವೈದ್ಯರು ಹೇಳುವ ಪ್ರಕಾರ, ಹಣ್ಣಿನ ಸೇವನೆಯೇ...

Recipe: ಸೋಯಾ-ಪಾಲಕ್ ಮಸಾಲೆ ರೆಸಿಪಿ..

Recipe: ಬೇಕಾಗುವ ಸಾಮಗ್ರಿ: 1 ಕಟ್ಟು ಪಾಲಕ್, 1 ಬೌಲ್ ಸೋಯಾ ಚಂಕ್ಸ್, 4ಹಸಿಮೆಣಸು, 1 ಕಪ್ ಕರ್ಡ್, 1 ಸ್ಪೂನ್ ಧನಿಯಾ ಪುಡಿ, ಗರಂ ಮಸಾಲೆ ಪುಡಿ, ಖಾರದ ಪುಡಿ, ಜೀರಿಗೆ ಪುಡಿ, ಚಾಟ್ ಮಸಾಲೆ ಪುಡಿ, ಸ್ವಲ್ಪ ಅರಿಶಿನ, 1 ಸ್ಪೂನ್ ಜಿಂಜರ್ ಗಾರ್ಲಿಕ್ ಪೇಸ್ಟ್,  ಪಲಾವ್ ಎಲೆ, ಚಕ್ಕೆ, ಲವಂಗ,...

Health Tips: ತುಂಬಾ ತಲೆ ನೋವು ಇದೆಯಾ! ಮೈಯಲ್ಲ ತಣ್ಣಗಾದ್ರೆ LOW BP?

Health Tips: ಇತ್ತೀಚಿನ ದಿನಗಳಲ್ಲಿ ಜೀವನಶೈಲಿಯಿಂದಾಗಿ ಯುವ ಪೀಳಿಗೆಯವರಲ್ಲಿಯೇ ಹೆಚ್ಚು ಬಿಪಿ, ಶುಗರ್‌ ರೋಗಗಳನ್ನು ನೋಡುತ್ತಿದ್ದೇವೆ. ಹಾಗಾದ್ರೆ ಲೋ ಬಿಪಿ ಬರಲು ಕಾರಣಗಳೇನು..? ಅದರ ಲಕ್ಷಣಗಳೇನು ಅಂತಾ ತಿಳಿಯೋಣ ಬನ್ನಿ.. https://youtu.be/3u_wWf7OgIk ಲೋ ಬಿಪಿ ಇರಲಿ, ಹೈ ಬಿಪಿ ಇರಲಿ, ನಾವು ಹೆಚ್ಚು ನೀರು ಕುಡಿಯಬೇಕು. ದೇಹ ನಿರ್ಜಲೀಕರಣ ಆಗಲು ಬಿಡಬಾರದು. ಲೋ ಬಿಪಿ ಇದ್ದಾಗ, ತಲೆ...

Health Tips: ವೈದ್ಯರಿಗೆ 7 ತರಹದ ಶಾಪ? ಅಲೋಪತಿ ಅಂಥ ಯಾಕ್ ಹೇಳ್ತಾರೆ.?

Health Tips: ವೈದ್ಯರಾಗಿರುವ ಡಾ.ಪ್ರಕಾಶ್ ರಾವ್ ಅವರು ವೈದ್ಯರಿಗಿರುವ 7 ತರಹದ ಶಾಪಗಳ ಬಗ್ಗೆ ಕುತೂಹಲಕಾರಿ ಮಾಹಿತಿ ನೀಡಿದ್ದಾರೆ. https://youtu.be/3KwF4E41CVw ಜನರಿಗೆ ಯಾವ ಆಸ್ಪತ್ರೆಗೆ ಹೋಗಬೇಕು ಅನ್ನೋ ಕಳವಳ ಇರುತ್ತದೆ. ಆಲೋಪತಿಕ್, ಹೋಮಿಯೋಪತಿಕ್, ಆಯುರ್ವೇದಿಕ್, ನಾಟಿ ಮದ್ದು ಹೀಗೆ ಬೇರೆ ಬೇರೆ ರೀತಿಯ ಔಷಧಿಗಳು ಸಿಗುತ್ತದೆ. ಜನರಿಗೆ ಇವುಗಳಲ್ಲಿ ಎಲ್ಲಿ ಹೋಗಬೇಕು ಅಂತಾ ಕನ್‌ಫ್ಯೂಶನ್ ಇರುತ್ತದೆ. ಎಲ್ಲರಿಗೂ...
- Advertisement -spot_img

Latest News

ಹಾವೇರಿಯಲ್ಲಿ ಜಮೀನಿನ ಬಂಡಿ ರಸ್ತೆಗಾಗಿ ಮಾರಾಮಾರಿ ಪ್ರಕರಣ: ಗಲಾಟೆ ಗಾಯಗೊಂಡಿದ್ದ ವ್ಯಕ್ತಿ ಸಾ*ವು

Haveri News: ಹಾವೇರಿ: ಹಾವೇರಿಯಲ್ಲಿ ಜಮೀನಿನ ಬಂಡಿ ರಸ್ತೆ ಮಾರಾಮಾರಿ ಪ್ರಕರಣಕ್ಕೆ ಸಂಬಂಧಿಸಿದಂತೆ, ಗಲಾಟೆಯಲ್ಲಿ ಗಾಯಗ``ಂಡಿದ್ದ ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾನೆ. ಹಾವೇರಿ ಜಿಲ್ಲೆ ಹಾನಗಲ್ ತಾ. ಬ್ಯಾಗವಾದಿ...
- Advertisement -spot_img