Saturday, July 18, 2026

ಬ್ಯೂಟಿ ಟಿಪ್ಸ್

ತುಪ್ಪ ಅಥವಾ ಬೆಣ್ಣೆ ಯಾವುದು ಒಳ್ಳೇದು? ಯಾವುದು ಆರೋಗ್ಯಕರ!: Health Tips by Dr.Prakash Rao

Health Tips: ವೈದ್ಯರಾಗಿರುವ ಡಾ.ಪ್ರಕಾಶ್ ರಾವ್ ಅವರು ತುಪ್ಪ ಮತ್ತು ಬೆಣ್ಣೆ ಎರಡರಲ್ಲಿ ಯಾವುದರ ಸೇವನೆಯಿಂದ ಆರೋಗ್ಯ ಉತ್ತಮವಾಗಿರುತ್ತದೆ ಅನ್ನೋ ಬಗ್ಗೆ ವಿವರಿಸಿದ್ದಾರೆ. https://youtu.be/rlfVdqYMhdk ಇಂದಿನ ದಿನಗಳಲ್ಲಿ ಶುಗರ್ ಹೆಚ್ಚಾಗುತ್ತಿದೆ. ಅದೇ ರೀತಿ ಜನರಿಗೆ ಆರೋಗ್ಯದ ಬಗ್ಗೆ ಕಾಳಜಿಯೂ ಹೆಚ್ಚಾಗುತ್ತಿದೆ. ಅಲ್ಲದೇ ಎಣ್ಣೆ ಪದಾರ್ಥಗಳನ್ನು ಹೆಚ್ಚು ತಿನ್ನಬಾರದು, ಇದರಿಂದ ಅನಾರೋಗ್ಯಕರ ತೂಕ ಹೆಚ್ಚಾಗುತ್ತದೆ ಅನ್ನೋ ವಿಷಯವನ್ನೂ ಜನರು...

Recipe: ಟೋಮೆಟೋ ರೈಸ್ ಮತ್ತು ರಾಯ್ತಾ ರೆಸಿಪಿ

Recipe: ಬೇಕಾಗುವ ಸಾಮಗ್ರಿ: 1 ಕಪ್ ಬಾಸ್ಮತಿ ರೈಸ್, 2 ಟೋಮೆಟೋ, 2 ಈರುಳ್ಳಿ, 3 ಹಸಿಮೆಣಸು, 4 ಸ್ಪೂನ್ ಎಣ್ಣೆ ಮತ್ತು ತುಪ್ಪ, ಪಲಾವ್ ಎಲೆ, ಚಕ್ಕೆ, ಲವಂಗ, ಏಲಕ್ಕಿ, ಕಾಳುಮೆಣಸು, ಅರ್ಧ ಸ್ಪೂನ್ ಜೀರಿಗೆ, ಬಟಾಣಿ, ಕೊತ್ತೊಂಬರಿ ಸೊಪ್ಪು, ಶುಂಠಿ- ಬೆಳ್ಳುಳ್ಳಿ ಪೆಸ್ಟ್, ಗರಂ ಮಸಾಲೆ, ಉಪ್ಪು. ಮಾಡುವ ವಿಧಾನ: ಬಾಸ್ಮತಿ ರೈಸ್‌ನ್ನು...

Recipe: ರುಚಿಕರ ಸೋಯಾ ಚಂಕ್ಸ್ ಸಬ್ಜಿ ರೆಸಿಪಿ

Recipe: ಬೇಕಾಗುವ ಸಾಮಗ್ರಿ: 1 ಕಪ್ ಸೋಯಾ ಚಂಕ್ಸ್, 2 ಈರುಳ್ಳಿ, 2ಟೋಮೆಟೋ, ಕೊತ್ತೊಂಬರಿ ಸೊಪ್ಪು, ಶುಂಠಿ- ಬೆಳ್ಳುಳ್ಳಿ ಪೇಸ್ಟ್, ಅರ್ಧ ಕಪ್ ಕರ್ಡ್, ಡ್ರೈ ಮಿರ್ಚಿ ಪೇಸ್ಟ್, ಧನಿಯಾ ಪೌಡರ್, ಜೀರಿಗೆ ಪೌಡರ್, ಗರಂ ಮಸಾಲೆ, ಅರಿಶಿನ, ಖಾರ ಹೆಚ್ಚು ಬೇಕಾದ್ರೆ ಖಾರದ ಪುಡಿಯೂ ಬಳಸಬಹುದು. 4ರಿಂದ 5 ಗೇರುಬೀಜ. ಮಾಡುವ ವಿಧಾನ: ಸೋಯಾ...

Recipe: ರವಾ ಹಲ್ವಾ ರೆಸಿಪಿ (ರವಾ ಶಿರಾ, ಕೇಸರಿಬಾತ್)

Recipee: ಬೇಕಾಗುವ ಸಾಮಗ್ರಿ: 1 ಕಪ್ ರವಾ, 1 ಕಪ್ ಸಕ್ಕರೆ, 1 ಕಪ್ ತುಪ್ಪ, 3 ಸ್ಪೂನ್ ಹಾಲು, ಸ್ವಲ್ಪ ಬಾದಾಮ್, ಸ್ವಲ್ಪ ಕೇಸರ್, 4 ಕಪ್ ನೀರು. ಮಾಡುವ ವಿಧಾನ: ಚಿಕ್ಕ ಬೌಲ್‌ನಲ್ಲಿ ಹಾಲು ಬಿಸಿ ಮಾಡಿ, ಅದಕ್ಕೆ ಕೇಸರ್ ಬೆರೆಸಿ, ಬದಿಗಿರಿಸಿ. ನಂತರ ಪ್ಯಾನ್ ಬಿಸಿ ಮಾಡಿ, ತುಪ್ಪ ಕಾಯಿಸಿ, ಅದಕ್ಕೆ...

Recipe: ಹೋಟೇಲ್ ಶೈಲಿಯ ವೆಜ್ ಫ್ರೈಡ್ ರೈಸ್ ರೆಸಿಪಿ

Recipe: ಬೇಕಾಗುವ ಸಾಮಗ್ರಿ: 1 ಕಪ್ ಬಾಸ್ಮತಿ ರೈಸ್, ಸಣ್ಣಗೆ ಕತ್ತರಿಸಿದ ಕ್ಯಾರೇಟ್, ಬೀನ್ಸ್, ಈರುಳ್ಳಿ, ಕ್ಯಾಪ್ಸಿಕಂ, ಹಸಿಮೆಣಸು, ಸ್ಪ್ರಿಂಗ್ ಆನಿಯನ್, ಸಣ್ಣಗೆ ಹೆಚ್ಚಿದ ಬೆಳ್ಳುಳ್ಳಿ, ಶುಂಟಿ, 1 ಸ್ಪೂನ್ ಪೆಪ್ಪರ್ ಪುಡಿ, ಸೋಯಾ ಸಾಸ್, ಟೋಮೆಟೋ ಸಾಸ್, ಚಿಲ್ಲಿ ಸಾಸ್, 4 ಸ್ಪೂನ್ ಎಣ್ಣೆ, ಉಪ್ಪು. ಮಾಡುವ ವಿಧಾನ: ಬಾಸ್ಮತಿ ರೈಸ್ ಹಾಕಿ, ಪಾತ್ರೆಯಲ್ಲಿ...

Health Tips: ಹಾರ್ಟ್ ಮೇಲೆ ಒತ್ತಡ ಜಾಸ್ತಿಯಾದ್ರೆ ಸ್ಟ್ರೋಕ್ ಪಕ್ಕ! : Dr Pavan Kumar

Health Tips: ಹೃದಯದ ಆರೋಗ್ಯ ಚೆನ್ನಾಗಿರಬೇಕು ಅಂದ್ರೆ ನಾವು ಸೇವಿಸುವ ಆಹಾರ ಸರಿಯಾಗಿರಬೇಕು. ನಮ್ಮ ಜೀವನ ಶೈಲಿಯೂ ಉತ್ತಮವಾಗಿರಬೇಕು ಅಂತಾರೆ ವೈದ್ಯರು. https://youtu.be/N8UmeTegr6c ಡಾ.ಪವನ್ ಕುಮಾರ್ ಹೃದಯದ ಆರೋಗ್ಯ ಹೇಗೆ ಕಾಪಾಡಿಕೊಳ್ಳಬೇಕು ಎಂಬ ಬಗ್ಗೆ ವಿವರಿಸಿದ್ದಾರೆ. ನಮ್ಮ ಹೃದಯವನ್ನು ಚೆನ್ನಾಗಿ ಕಾಪಾಡಬೇಕು ಅಂದ್ರೆ, ನಾವು 5 ನಿಯಮಗಳನ್ನು ಪಾಲಿಸಬೇಕು. ಮೊದಲನೇಯದ್ದು ನಾವು ಬಿಪಿ, ಶುಗರ್, ತೂಕ ಹೆಚ್ಚಾಗಿರುವುದು. ಇವುಗಳನ್ನೆಲ್ಲ...

Health Tips: ರೆಡ್ ಮೀಟ್ ತುಂಬಾ ಡೇಂಜರ್, ಕಾರ್ಬೋಹೈಡ್ರೇಟ್ ನಿಂದ ಶುಗರ್ : Dr Pavan Kumar

Health Tips: ಮಾಂಸಾಹಾರದ ಸೇವನೆ ಅತೀಯಾದರೆ ನಮ್ಮ ಜೀವಕ್ಕೆ ಹಾನಿಯಾಗಬಹುದು ಅಂತಾ ಎಲ್ಲರಿಗೂ ತಿಳಿದಿದೆ. ಹಾಗಾಗಿ ವೈದ್ಯರು ರೆಡ್ ಮೀಟ್ ಬಗ್ಗೆ ವಿವರಣೆ ನೀಡಿದ್ದಾರೆ. https://youtu.be/-1agK42RVcQ ಡಾ.ಪವನ್ ಕುಮಾರ್ ಅವರು ಈ ಬಗ್ಗೆ ವಿವರಿಸಿದ್ದು, ಯಾವುದೋ ಆಹಾರವಾಗಲಿ ಮಿತವಾಗಿರಬೇಕು. ದೇಹಕ್ಕೆ ಎಲ್ಲಾ ಅಂಶಗಳು ಬೇಕಾದ ಕಾರಣ, ಎಲ್ಲಾ ರೀತಿಯ ಆಹಾರವನ್ನು ನಾವು ಸಮತೋಲನವಾಗಿ ಸೇವಿಸಬೇಕು ಅಂತಾರೆ ವೈದ್ಯರು. ಸೊಪ್ಪು,...

Health Tips: ತೂಕ ಜಾಸ್ತಿ ಆದ್ರೆ Heart ಅ*ಟ್ಯಾಕ್, ಕೊಲೆಸ್ಟ್ರಾಲ್ ನಿಂದ Heart Problem : Dr Pavan Kumar

Health Tips: ಇತ್ತೀಚಿನ ದಿನಗಳಲ್ಲಿ ಹೃದಯಾಘಾತವಾಗುವ ಸಮಸ್ಯೆ ಹೆಚ್ಚಾಗಿದ್ದು, ಇದಕ್ಕೆ ಹಲವು ಕಾರಣಗಳಿದೆ. ಹಾಗಾದ್ರೆ ಹೃದಯದ ಆರೋಗ್ಯ ಹಾಳಾಗೋಕ್ಕೆ ಕಾರಣಗಳೇನು ಅಂತಾ ವೈದ್ಯರೇ ವಿವರಿಸಿದ್ದಾರೆ ನೋಡಿ. https://youtu.be/fZHojPrXMgE ಡಾ.ಪವನ್ ಕುಮಾರ್ ಅವರು ಈ ಬಗ್ಗೆ ವಿವರಿಸಿದ್ದು, ನಾವು ಜೀವಿಸುವ ರೀತಿಯೇ ಇದಕ್ಕೆ ಕಾರಣ ಅಂತಾರೆ ವೈದ್ಯರು. ಹೆಚ್ಚು ಎಣ್ಣೆ ಪದಾರ್ಥಗಳ ಸೇವನೆ, ಅಗತ್ಯಕ್ಕಿಂತ ಹೆಚ್ಚು ಬೊಜ್ಜು, ಮದ್ಯಪಾನ,...

ಏನಿದು ಪಿಗ್ಮೆಂಟೇಶನ್? ಮುಖದ ಮೇಲೆ ಕಪ್ಪು ಕಲೆಗಳು ಮೂಡಲು ಅಸಲಿ ಕಾರಣವೇನು?

Health Tips: ಬಂಗು ಕಲೆಯನ್ನೇ ಪಿಗ್ಮೆಂಟೇಶನ್ ಅಂತಾ ಹೇಳೋದು. ಹಾಗಾದ್ರೆ ಈ ಕಲೆಗೆ ನಾವು ಯಾವ ರೀತಿ ಚಿಕಿತ್ಸೆ ಪಡೆಯಬೇಕು ಎಂದು ವೈದ್ಯರೇ ವಿವರಿಸಿದ್ದಾರೆ. https://youtu.be/WIvawKO2Qdg ಬಂಗು ಕಲೆ ಬಂದಾಗ ನಾವು ಮನೆ ಮದ್ದು ಮಾಡಬಾರದು ಅಂತಾರೆ ವೈದ್ಯರು. ಏಕೆಂದರೆ, ಎಲ್ಲರ ಸ್ಕಿನ್ ಸೇಮ್ ಇರದ ಕಾರಣ, ಕೆಲವರ ಸ್ಕಿನ್ ಮೇಲೆ ಕೆಲವು ರೀತಿಯ ಪರಿಣಾಮ ಬೀರುತ್ತದೆ....

ಯ್ಯೂಟೂಬರ್‌ಗೆ ಜಾಸ್ತಿ ರೆಸ್ಪೆಕ್ಟ್‌, ಡೆವೆಲಪ್ಡ್‌ ಲೈಫ್‌ಗೆ ಚೀನಾ ಬೆಸ್ಟ್‌ | Saahil Podcast

Podcast: ಚೀನಾ ದೇಶಕ್ಕೆ ಹೋಗಿ, ಅಲ್ಲಿನ ಭಾಷೆ, ಜೀವನ ಶೈಲಿ ಎಲ್ಲವನ್ನೂ ಕಲಿತು, ಧೈರ್ಯದಿಂದ ಬದುಕಿ, ಇದೀಗ ಅಲ್ಲೇ ತನ್ನ ಸ್ವಂತ ಕಂಪನಿ ತೆರೆದಿರುವ ಯೂಟ್ಯೂಬರ್ ಕನ್ನಡಿಗ ಸಾಹಿಲ್ ಅವರು, ಸಂದರ್ಶನದಲ್ಲಿ ಮಾತನಾಡಿದ್ದು, ತಮ್ಮ ಕೆಲಸ ಮತ್ತು ಚೀನಾ ದೇಶದ ಬಗ್ಗೆ ಮಾತನಾಡಿದ್ದಾರೆ. https://youtu.be/ojfkeTNQgHI ಈಗಾಗಲೇ ಚೀನಾದಲ್ಲಿ ನೆಲೆಸಿರುವ ಸಾಹಿಲ್, ಬೇರೆ ಯಾರಾದ್ರೂ ಚೀನಾ ದೇಶಕ್ಕೆ ಹೋಗಿ,...
- Advertisement -spot_img

Latest News

ಹಾವೇರಿಯಲ್ಲಿ ಜಮೀನಿನ ಬಂಡಿ ರಸ್ತೆಗಾಗಿ ಮಾರಾಮಾರಿ ಪ್ರಕರಣ: ಗಲಾಟೆ ಗಾಯಗೊಂಡಿದ್ದ ವ್ಯಕ್ತಿ ಸಾ*ವು

Haveri News: ಹಾವೇರಿ: ಹಾವೇರಿಯಲ್ಲಿ ಜಮೀನಿನ ಬಂಡಿ ರಸ್ತೆ ಮಾರಾಮಾರಿ ಪ್ರಕರಣಕ್ಕೆ ಸಂಬಂಧಿಸಿದಂತೆ, ಗಲಾಟೆಯಲ್ಲಿ ಗಾಯಗ``ಂಡಿದ್ದ ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾನೆ. ಹಾವೇರಿ ಜಿಲ್ಲೆ ಹಾನಗಲ್ ತಾ. ಬ್ಯಾಗವಾದಿ...
- Advertisement -spot_img