Friday, March 29, 2024

ಕ್ರೀಡೆ

ಟ್ರೋಫಿ ಗೆದ್ದ WPL ಚಾಂಪಿಯನ್ಸ್‌ಗೆ ವಿಶ್ ಮಾಡಿದ ರಾಜಕೀಯ ಗಣ್ಯರು..

Political News: ಮೊದಲ ಬಾರಿ ಎರಡನೇಯ ಆವೃತ್ತಿಯಲ್ಲೇ ಮಹಿಳಾಮಣಿಗಳು ಐಪಿಎಲ್ ಟ್ರೋಫಿ ಗೆದ್ದು, ಕನ್ನಡಿಗರಿಗೆಲ್ಲ ಈ ಸಲ ಕಪ್ ನಮ್ದು ಅನ್ನೋ ಅವಕಾಶ ಮಾಡಿಕೊಟ್ಟಿದ್ದಾರೆ. ಇವರಿಗೆ ಸಿಎಂ ,ಡಿಸಿಎಂ ಸೇರಿ, ಹಲವು ರಾಜಕೀಯ ಗಣ್ಯರು ಅಭಿನಂದನೆ ಸಲ್ಲಿಸಿ, ಟ್ವೀಟ್ ಮಾಡಿದ್ದಾರೆ. ಇಂದಿನ #TATAWPL ಫೈನಲ್ ಪಂದ್ಯದಲ್ಲಿ ಡೆಲ್ಲಿ ತಂಡವನ್ನು ಮಣಿಸಿ ಆರ್.ಸಿ.ಬಿ ತಂಡ ಚಾಂಪಿಯನ್‌ಶಿಪ್ ಅನ್ನು...

ಮೊದಲ ಬಾರಿ ಕಪ್ ನಮ್ದೇ: ಕರ್ನಾಟಕಕ್ಕೆ ಕಪ್ ತಂದು ಕೊಟ್ಟ ಮಹಿಳಾ ಮಣಿಗಳು

Cricket News: ಇಷ್ಟು ವರ್ಷಗಳ ಕಾಲ ಕನ್ನಡಿಗರು, ಈ ಸಲ ಕಪ್ ನಮ್ದೇ ಅಂತಾ ಹೇಳಿದ್ದರೂ, ಒಮ್ಮೆಯೂ ಪುರುಷರ ಆರ್‌ಸಿಬಿ ತಂಡ, ಟ್ರೋಫಿ ವಿನ್ ಆಗಲು ಸಾಧ್ಯವಾಗಿಲ್ಲ. ಆದರೂ ಕೂಡ ನಮ್ಮ ಸಪೋರ್ಟ್ ಸದಾ ಆರ್‌ಸಿಬಿಗೆ ಅಂತಿದ್ರು ಕನ್ನಡಿಗರು. ಆದರೆ ಮೊದಲ ಬಾರಿ ಆರ್‌ಸಿಬಿ ತಂಡದ ಮಹಿಳಾಮಣಿಗಳು, ಕರ್ನಾಟಕಕ್ಕೆ ಕಪ್ ತಂದು ಕೊಟ್ಟು, ಮೊದಲ...

ಆರ್‌ಸಿಬಿ ಆಟಗಾರ್ತಿ ಪೆರ್ರಿಗೆ ಒಡೆದ ಕಾರಿನ ಗಾಜು ಗಿಫ್ಟ್ ಕೊಟ್ಟ ಟಾಟಾ ಮೋಟರ್ಸ್..

Sports News: ಆರ್‌ಸಿಬಿ ಆಟಗಾರ್ತಿಯರ ಟೀಂ ಮೊದಲ ಬಾರಿ ಫೈನಲ್ ತಲುಪಿದೆ. ಫೈನಲ್ ಪ್ರವೇಶಕ್ಕೆ ಕಾರಣರಾಗಿರುವ ಆರ್‌ಸಿಬಿ ಆಟಗಾರರಲ್ಲಿ ಆಟಗಾರ್ತಿ ಪೆರ್ರಿ ಕೂಡ ಒಬ್ಬಳು. ಈಕೆಗೆ ಟಾಟಾ ಮೋಟರ್ಸ್ ಒಡೆದ ಕಾರಿನ ಗಾಜು ಗಿಫ್ಟ್ ಆಗಿ ಕೊಟ್ಟಿದೆ. ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಪೆರ್ರಿಗೆ ಈ ಗಿಫ್ಟ್ ನೀಡಲಾಗಿದೆ. ಹಾಗಾದ್ರೆ ಯಾಕೆ ಪೆರ್ರಿಗೆ ಒಡೆದ ಗಾಜು ಕೊಟ್ಟಿದ್ದಾರೆಂಬ...

ರಿಷಬ್ ಶೆಟ್ರು ಏನೋ ಹೇಳ್ತಿದಾರೆ.. ನಿಮಗ್ಯಾರಿಗಾದ್ರೂ ಅರ್ಥ ಆಯ್ತಾ..?

Cricket News: ಮಾರ್ಚ್ 22ರಿಂದ ಐಪಿಎಲ್ ಆರಂಭವಾಗಲಿದೆ. ಈಗಿಂದಲೇ ಎಲ್ಲ ಟೀಂ ಅದಕ್ಕಾಗಿ ತಯಾರಿ ನಡೆಸುತ್ತಿದೆ. ಈ ಮಧ್ಯೆ ನಟ ರಿಷಬ್ ಶೆಟ್ಟಿ ಕೋಣಗಳೊಂದಿಗೆ ಬಂದು, ನಮಗೊಂದು ಸಂದೇಶ ಕೊಟ್ಟಿದ್ದಾರೆ. ಬಳಿಕ ನಿಮಗೆ ಅರ್ಥ ಆಯ್ತಾ ಅಂತಾ ಕೇಳಿದ್ದಾರೆ. ಮತ್ತು ಜಾಣರು ಇದನ್ನ ಅರ್ಥಾನೂ ಮಾಡ್ಕೊಂಡಿದ್ದಾರೆ. ಅಷ್ಟಕ್ಕೂ ಈ ಟ್ರೇಲರ್‌ ಏರ್ಥ ಏನು ಅಂತಾ ನೋಡೋದಾದ್ರೆ,...

ತೃಣಮೂಲ ಕಾಂಗ್ರೆಸ್‌ನಿಂದ ಕ್ರಿಕೇಟಿಗ ಯುಸೂಫ್ ಪಠಾಣ್‌ಗೆ ಟಿಕೇಟ್

National News: ತೃಣಮೂಲ ಕಾಂಗ್ರೆಸ್ ಇಂದು ಲೋಕಸಭಾ ಚುನಾವಣೆಯ ಮೊದಲ ಅಭ್ಯರ್ಥಿಗಳ ಪಟ್ಟಿ ರಿಲೀಸ್ ಮಾಡಿತು. 42 ಲೋಕಸಭಾ ಅಭ್ಯರ್ಥಿಗಳ ಪಟ್ಟಿ ರಿಲೀಸ್ ಮಾಡಿದ್ದು, ಕ್ರಿಕೇಟಿಗ ಯುಸೂಫ್ ಪಠಾಣ್‌ರನ್ನು ಕೂಡ ಕಣಕ್ಕಿಳಿಸಿದ್ದಾರೆ. ಪಶ್ಚಿಮ ಬಂಗಾಳದ ಬರ್ಹಂಪುರ ಕ್ಷೇತ್ರದಿಂದ ಅಭ್ಯರ್ಥಿಯಾಗಿ, ಲೋಕಸಭಾ ಚುನಾವಮೆಗೆ ಸ್ಪರ್ಧಿಸಲಿದ್ದಾರೆ. ಕಾಂಗ್ರೆಸ್ ರಾಜ್ಯಾಧ್ಯಕ್ಷ ಅಧಿರಂಜನ್ ಚೌದರಿ ಗೆದ್ದು ಸಂಸದರಾಗಿದ್ದರು. ಇದೀಗ ಯುಸೂಫ್ ಈ...

ನಿವೃತ್ತಿ ಬಗ್ಗೆ ಮಾತನಾಡಿದ ಕ್ರಿಕೇಟಿಗ ರೋಹಿತ್ ಶರ್ಮಾ..

Sports News: ಇಂಡಿಯನ್ ಕ್ರಿಕೇಟ್ ಟೀಮ್ ನಾಯಕ ರೋಹಿತ್ ಶರ್ಮಾ, ನಿವೃತ್ತಿ ಬಗ್ಗೆ ಮಾತನಾಡಿದ್ದಾರೆ. ಧರ್ಮಶಾಲಾದಲ್ಲಿ ನಡೆದ ಪಂದ್ಯದಲ್ಲಿ ಗೆಲುವು ಸಾಧಿಸಿದ ಬಳಿಕ, ಮಾಧ್ಯಮದ ಜೊತೆ ಮಾತನಾಡಿರುವ ರೋಹಿತ್ ಶರ್ಮಾ, ತಾವು ಯಾವ ದಿನ ನಿವೃತ್ತಿ ಹೊಂದುತ್ತೇವೆ ಎಂದು ಹೇಳಿದ್ದಾರೆ. ಕೆಲ ದಿನಗಳ ಹಿಂದೆ, 2 ತಿಂಗಳು ಪಂದ್ಯಕ್ಕೆ ರೋಹಿತ್ ಶರ್ಮಾ ಗೈರಾಗಿದ್ದಕ್ಕೆ, ರೋಹಿತ್ ಕ್ರಿಕೇಟ್...

ನಿವೃತ್ತಿ ಘೋಷಿಸಿದ ಬ್ಯಾಡ್ಮಿಂಟನ್ ಆಟಗಾರ ಸಾಯಿ ಪ್ರಣೀತ್

Sports News: ಬ್ಯಾಡ್ಮಿಂಟನ್ ಆಟಗಾರ ಸಾಯಿ ಪ್ರಣೀತ್ ಅಂತರಾಷ್ಟ್ರೀಯ ಬ್ಯಾಡ್ಮಿಂಟನ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಟೊಕಿಯೋ ಒಲಂಪಿಕ್ಸ್‌ನಲ್ಲಿ ಆಟವಾಡಿದ ಬಳಿಕ, ಪ್ರಣೀತ್‌ ಮೈ ಕೈ ನೋವಿನಿಂದ ಸತತವಾಗಿ ಬಳಲಿದ್ದಾರೆ. ಹಾಗಾಗಿ ಅಂತರಾಷ್ಟ್ರೀ ಬ್ಯಾಡ್ಮಿಂಟನ್ ಆಟಕ್ಕೆ ಪ್ರಣೀತ್ ನಿವೃತ್ತಿ ಘೋಷಿಸಿದ್ದಾರೆ. ಅಲ್ಲದೇ ಇನ್ನು ಮುಂದೆ ಅಮೆರಿಕ ಬ್ಯಾಡ್ಮಿಂಟನ್ ಅಕಾಡೆಮಿಯಲ್ಲಿ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತೇನೆಂದು ಪ್ರಣೀತ್ ಹೇಳಿದ್ದಾರೆ. 31...

ರಾಜಕೀಯಕ್ಕೆ ವಿದಾಯ ಹೇಳಿದ ಮಾಜಿ ಕ್ರಿಕೇಟಿಗ ಗೌತಮ್ ಗಂಭೀರ್..

Political News: ಬಿಜೆಪಿ ಸಂಸದ, ಮಾಜಿ ಕ್ರಿಕೇಟಿಗ ಗೌತಮ್ ಗಂಭೀರ್ ರಾಜಕೀಯಕ್ಕೆ ವಿದಾಯ ಹೇಳುವುದಾಗಿ ಘೋಷಿಸಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಬಳಿ, ಈ ಬಗ್ಗೆ ಮಾತನಾಡಿದ್ದು, ರಿಸೈನ್ ಲೆಟರ್‌ ನೀಡಿದ್ದಾರೆ. 2019ರಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದ ಗೌತಮ್, ಪೂರ್ವ ದೆಹಲಿಯ ಸಂಸದರಾಗಿದ್ದರು. ಇನ್ನು ರಾಜಕೀಯ ವಿದಾಯದ ಬಗ್ಗೆ ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿರುವ ಗೌತಮ್,...

ಆರ್ಸಿಬಿ ಆಟಗಾರ್ತಿಗೆ ಪ್ರಪೋಸ್ ಮಾಡಿದ ಅಭಿಮಾನಿ..

Cricket News: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ ವುಮೆನ್ ಐಪಿಎಲ್ ಪಂದ್ಯದ ವೇಳೆ ಆಟಗಾರ್ತಿ ಶ್ರೇಯಾಂಕಾಗೆ ಅಭಿಮಾನಿಯೋರ್ವ, ಕ್ರೀಡಾಂಗಣದಲ್ಲೇ ಪ್ರಪೋಸ್ ಮಾಡಿದ್ದಾರೆ. ಆರ್ಸಿಬಿ ಆಟಗಾರ್ತಿಯರು ಒಂದೆಡೆ ಕುಳಿತಿದ್ದಾಗ, ಅವರ ಬಳಿ ಬೋರ್ಡ್ ಹಿಡಿದು, ಶ್ರೇಯಾಂಕಾ ಅವರೇ ನನ್ನನ್ನು ಮದುವೆಯಾಗುತ್ತೀರಾ ಎಂದು ಉತ್ತರ ಕರ್ನಾಟದ ಓರ್ವ ಯುವಕ ಪ್ರಪೋಸ್ ಮಾಡಿದ್ದಾನೆ. ಇದನ್ನು ಕಂಡು ಆಟಗಾರ್ತಿಯರೆಲ್ಲ ನಕ್ಕಿದ್ದಾರೆ. ಈ ಬಗ್ಗೆ...

ಶಸ್ತ್ರಚಿಕಿತ್ಸೆಗೆ ಒಳಪಟ್ಟ ಶಮಿ: ಈ ಬಾರಿ ಐಪಿಎಲ್‌ನಿಂದ ಹೊರಗೆ..

Sports News: ಭಾರತ ಕ್ರಿಕೇಟ್ ತಂಡದ ಆಟಗಾರ ಮೊಹಮ್ಮದ್ ಶಮಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಾರೆ. ಎಡಪಾದಕ್ಕೆ ಗಾಯವಾಗಿದ್ದು, ಇದಕ್ಕಾಗಿ ಶಮಿ ಲಂಡನ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಾಗಾಗಿ ಈ ಬಾರಿ ಅವರು ಐಪಿಎಲ್‌ನಿಂದ ಹೊರಗುಳಿಯುವ ಸಾಧ್ಯತೆ ಇದೆ. ಈ ಕುರಿತು ತಮ್ಮ ಎಕ್ಸ್‌ ಖಾತೆಯಲ್ಲಿ ಪೋಸ್ಟ್ ಹಾಕಿರುವ ಮೊಹಮ್ಮದ್ ಶಮಿ, ನನ್ನ ಪಾದದ ಆಪರೇಷನ್ ಯಶಸ್ವಿಯಾಗಿದೆ. ಚೇತರಿಸಿಕೊಳ್ಳಲು...
- Advertisement -spot_img

Latest News

ತಲೆಗೂದಲು ಬಾಚುವಾಗ ಹೆಣ್ಣು ಮಕ್ಕಳು ಈ ತಪ್ಪುಗಳನ್ನು ಮಾಡಬಾರದು..

Health Tips: ಪ್ರತಿದಿನ ಹೆಣ್ಣು ಮಕ್ಕಳು ಕೂದಲು ಬಾಚಲೇಬೇಕಾಗುತ್ತದೆ. ಆದರೆ ಹೀಗೆ ಕೂದಲು ಬಾಚುವಾಗ, ನಾವು ಮಾಡುವ ಕೆಲವು ತಪ್ಪುಗಳು, ಮನೆಯ ಆರ್ಥಿಕ ಪರಿಸ್ಥಿತಿ ಹದಗೆಡಿಸುತ್ತದೆ....
- Advertisement -spot_img