Sunday, July 6, 2025

ರಾಷ್ಟ್ರೀಯ

ಸೆ.7ರಿಂದ ಮಹಾರಾಷ್ಟ್ರ ಮುಂಗಾರು ಅಧಿವೇಶನ

ಮಹಾರಾಷ್ಟ್ರದಲ್ಲಿ ಕರೊನಾ ಹಾವಳಿ ಮಿತಿಮೀರಿದೆ, ಕೋವಿಡ್ ಸಂಕಷ್ಟದ ನಡುವೆಯೂ ಮಹಾರಾಷ್ಟ್ರ ಸರ್ಕಾರ ವಿಧಾನಮಂಡಲದ ಮುಂಗಾರು ಅಧಿವೇಶನವನ್ನ ನಡೆಸಲು ತೀರ್ಮಾನಿಸಿದೆ. ಇದೇ ತಿಂಗಳ 7 ತಾರೀಖಿನಿಂದ ಅಧಿವೇಶನ ಆರಂಭವಾಗಲಿದೆ. ಕರೊನಾ ಹಿನ್ನೆಲೆ ಈ ಬಾರಿಯ ಮುಂಗಾರು ಅಧಿವೇಶನವನ್ನ ಕೇವಲ 2 ದಿನಕ್ಕೆ ಸೀಮಿತಗೊಳಿಸಲಾಗಿದೆ. ಮಹಾರಾಷ್ಟ್ರದ ಇತಿಹಾಸದಲ್ಲೇ ಅತ್ಯಂತ ಕಡಿಮೆ ದಿನಗಳ ಕಾಲ ನಡೆಯಲಿರುವ ಮುಂಗಾರು ಅಧಿವೇಶನ...

ಜಮ್ಮು ಕಾಶ್ಮೀರದಲ್ಲಿ ಕ್ರಾಸ್ ಫೈರಿಂಗ್​; ಭಾರತೀಯ ಯೋಧನಿಗೆ ಗುಂಡೇಟು

ಜಮ್ಮು - ಕಾಶ್ಮೀರದ ಬಾರಾಮುಲ್ಲಾದಲ್ಲಿ ಉಗ್ರರ ಉಪಟಳ ಮಿತಿಮೀರಿದೆ. ಭಾರತೀಯ ಸೇನೆ ಹಾಗೂ ಉಗ್ರರ ನಡುವೆ ನಡೆದ ಗುಂಡಿನ ಕಾಳಗದಲ್ಲಿ ಭಾರತೀಯ ಸೇನೆಯ ಯೋಧ ಗಾಯಗೊಂಡಿದ್ದು ಸೇನಾ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬಾರಾಮುಲ್ಲಾ ಜಿಲ್ಲೆಯ ಯದಿಪೋರಾದಲ್ಲಿ ಆತಂಕವಾದಿಗಳು ಅಡಗಿರೋ ಶಂಕೆ ಹಿನ್ನೆಲೆ ಭಾರತೀಯ ಸೇನೆ ಹಾಗೂ ಸ್ಥಳೀಯ ಪೊಲೀಸರು ಕಾರ್ಯಾಚರಣೆ​ ಆರಂಭಿಸಿದ್ದಾರೆ. ಮೊದಲು ಶರಣಾಗತಿ...

ಕರೊನಾ ರಣಕೇಕೆ: ಅತಿ ಹೆಚ್ಚು ಸಾವಿನ ಸಂಖ್ಯೆ ಇರೋ ರಾಜ್ಯಗಳ್ಯಾವುವು ಗೊತ್ತಾ?

ಕರೊನಾದಿಂದ ದೇಶದಲ್ಲಿ ಸಾವನ್ನಪ್ಪುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಲೇ ಇದೆ. ದೇಶದಲ್ಲಿ ಕರೊನಾದಿಂದ ಉಂಟಾಗ್ತಿರೋ ಸಾವಿನ ಪ್ರಮಾಣದ ಬಗ್ಗೆ ಗೃಹ ಸಚಿವಾಲಯದ ವರದಿ ಸಿದ್ಧಪಡಿಸಿದ್ದು ಇದರಲ್ಲಿ 70 ಶೇ. ಕರೊನಾ ಸಾವು ಕೇವಲ 7 ರಾಜ್ಯಗಳಲ್ಲಿ ಸಂಭವಿಸಿದೆ. ಮಹಾರಾಷ್ಟ್ರ, ಕರ್ನಾಟಕ, ಉತ್ತರ ಪ್ರದೇಶ, ಹಾಗೂ ತಮಿಳುನಾಡು ರಾಜ್ಯಗಳಲ್ಲಿ ಅತಿ ಹೆಚ್ಚು ಮಂದಿ ಕರೊನಾದಿಂದಾಗಿ ಜೀವತೆತ್ತಿದ್ದಾರೆ....

ಐ ಫೋನ್ ಕೊಡಿಸಿ ಎಂದ ಯುವಕನಿಗೆ ನಟ ಸೋನುಸೂದ್ ಹೆಂಗ್ ರಿಪ್ಲೈ ಕೊಟ್ರು ಗೊತ್ತಾ..?

ಸೋನೂ ಸೂದ್.. ಬಾಲಿವುಡ್‌, ಸ್ಯಾಂಡಲ್‌ವುಡ್, ಟಾಲಿವುಡ್, ಕಾಲಿವುಡ್‌ನಲ್ಲಿ ಖಳನಾಯಕನ ಪಾತ್ರದಲ್ಲಿ ಮಿಂಚಿದ ನಾಯಕ. ಆದ್ರೆ ನಿಜ ಜೀವನದಲ್ಲಿ ಮಾತ್ರ ರಿಯಲ್ ಹೀರೋ. ಲಾಕ್‌ಡೌನ್ ಟೈಮ್‌ನಲ್ಲಿ ಬಡಬಗ್ಗರಿಗೆ, ಅಸಹಾಯಕರಿಗೆ ಸಹಾಯ ಮಾಡಲು ಶುರುಮಾಡಿದ ಸೋನು ಇಂದಿಗೂ ಕೂಡ ಹಲವರ ನೆರವಿಗೆ ಧಾವಿಸುತ್ತಿದ್ದಾರೆ. ಕರ್ನಾಟಕ ಜನರಿಗೂ ಕೂಡ ಸೋನುಸೂದ್ ಸಹಾಯ ಮಾಡಿದ್ದಾರೆ. https://youtu.be/VgI2D1DUJgs ಪುಸ್ತಕ, ಬಟ್ಟೆ, ಧವಸ ಧಾನ್ಯ ದಾನದಿಂದ...

ಪ್ರಧಾನಿ ವೈಯಕ್ತಿಕ ಟ್ವಿಟರ್​ ಖಾತೆ ಹ್ಯಾಕ್​; ಬಿಟ್​ಕಾಯಿನ್​ಗಾಗಿ ಡಿಮ್ಯಾಂಡ್

ಪ್ರಧಾನಿ ನರೇಂದ್ರ ಮೋದಿಯವರ ವೈಯಕ್ತಿಕ ವೆಬ್​ಸೈಟ್​​ನ ಟ್ವಿಟರ್​ ಖಾತೆಯನ್ನ ಹ್ಯಾಕರ್ಸ್ ಹ್ಯಾಕ್​ ಮಾಡಿದ್ದಾರೆ. ಹ್ಯಾಕ್​ ಮಾಡ್ತಿದ್ದಂತೆ ಪ್ರಧಾನಿ ಖಾತೆಯನ್ನ ಟ್ವೀಟ್​ ಮೇಲೆ ಟ್ವೀಟ್​ ಮಾಡಿದ ಹ್ಯಾಕರ್ಸ್ ಬಿಟ್​ ಕಾಯಿನ್​ಗಾಗಿ ಬೇಡಿಕೆ ಇಟ್ಟಿದ್ದಾರೆ. ಕೂಡಲೇ ಟ್ವಿಟರ್ ಖಾತೆ ಡಿಲೀಟ್​ ಮಾಡಲಾಗಿದೆ ಅಂತಾ ಪ್ರಧಾನಿ ಸಚಿವಾಲಯ ಮಾಹಿತಿ ನೀಡಿದೆ. https://www.youtube.com/watch?v=Ww4kaZI3iYQ ಪ್ರಧಾನಿ ಖಾತೆಯಿಂದ ಟ್ವೀಟ್​ ಮಾಡಿದ ಹ್ಯಾಕರ್ಸ್ ಕೋವಿಡ್​...

ಸೆ.7ರಿಂದ ತಮಿಳುನಾಡಿನಲ್ಲಿ ರೈಲು, ಬಸ್ ಸೇವೆ ಪುನಾರಂಭ

ಸೋಮವಾರದಿಂದ ತಮಿಳುನಾಡಿನಲ್ಲಿ ಪ್ಯಾಸೆಂಜರ್​ ರೈಲು ಸೇವೆ ಹಾಗೂ ಅಂತರ್​ಜಿಲ್ಲಾ ಬಸ್​ ಸೇವೆ ಪುನಾರಂಭವಾಗಲಿದೆ ತಮಿಳುನಾಡು ಸಿಎಂ ಪಳನಿಸ್ವಾಮಿ ಹೇಳಿದ್ದಾರೆ. https://www.youtube.com/watch?v=WjM761eDq0g ತಮಿಳುನಾಡಿನ ಜಿಲ್ಲೆಗಳಲ್ಲಿ ಬಸ್​ ಸಂಚಾರ ಮೊದಲೇ ಆರಂಭವಾಗಿತ್ತು. ಆದರೆ ಅಂತರ್​ಜಿಲ್ಲಾ ಬಸ್​ ಸೇವೆಗೆ ಮಾತ್ರ ನಿರ್ಬಂಧ ವಿಧಿಸಲಾಗಿತ್ತು.  ಅಂತರ್​ಜಿಲ್ಲಾ ಬಸ್​ ಸಂಚಾರಕ್ಕೆ ಬೇಡಿಕೆ ಹೆಚ್ಚಾದ ಹಿನ್ನೆಲೆ ಈ ವ್ಯವಸ್ಥೆ ಆರಂಭಿಸಿದ್ದೇವೆ ಅಂತಾ ಪಳನಿಸ್ವಾಮಿ ಹೇಳಿದ್ರು. https://www.youtube.com/watch?v=WjM761eDq0g ಇನ್ನು ಪ್ಯಾಸೆಂಜರ್​ ರೈಲು ಸೇವೆಯೂ ಇದೇ ದಿನದಿಂದ ಆರಂಭವಾಗಲಿದ್ದು...

ನಾರಾಯಣ ಗುರುಗೆ ಪ್ರಧಾನಿ ನಮನ

ಸಮಾಜ ಸುಧಾರಕ ನಾರಾಯಣ ಗುರು ಜನ್ಮದಿನಾಚರಣೆ ಪ್ರಯುಕ್ತ ಪ್ರಧಾನಿ ಮೋದಿ ದೆಹಲಿಯಲ್ಲಿ ಅವರ ಪ್ರತಿಮೆಗೆ ನಮನ ಸಲ್ಲಿಸಿದ್ರು. ಅಲ್ಲದೇ ಈ ಸಂಬಂಧ ಟ್ವೀಟ್​ ಮಾಡಿರುವ ಪ್ರಧಾನಿ ಮೋದಿ ನಾರಾಯಣ ಗುರು ಅವರ ಸಾಮಾಜಿಕ ಕಳಕಳಿಯನ್ನ ಹಾಡಿ ಹೊಗಳಿದ್ದಾರೆ. https://www.youtube.com/watch?v=JAjG5ZmboKM ಶ್ರೀ ನಾರಾಯಣ ಗುರು ಅವರ ಮುಂದೆ ನಾನು ತಲೆಬಾಗುವೆ.ಅವರ ಜೀವನ ಹಾಗೂ ಸಮಾಜ ಸೇವೆ ಎಲ್ಲರಿಗೂ ಆದರ್ಶಪ್ರಾಯವಾದುದು. https://www.youtube.com/watch?v=1YeUxa-eFdc ಮಹಿಳೆಯರ ಅಭಿವೃದ್ಧಿ ಹಾಗೂ ಶಿಕ್ಷಣಕ್ಕಾಗಿ ಶ್ರೀ ನಾರಾಯಣ ಗುರು...

ಬಿಹಾರ ಪಾಲಿಟಿಕ್ಸ್:NDA ಜತೆ ಹೆಚ್ಎಎಂ ವಿಲೀನ

ಬಿಹಾರ ವಿಧಾನಸಭಾ ಚುನಾವಣೆಗೆ ಕೆಲ ತಿಂಗಳುಗಳು ಬಾಕಿ ಉಳಿದಿದ್ದು ಈ ನಡುವೆ ಎನ್​ಡಿಎ ಜೊತೆ ರಾಮ್​ ಮಾಂಝಿ ಪಕ್ಷ ವಿಲೀನಕ್ಕೆ ಮುಹೂರ್ತ ಸನ್ನಿಹಿತವಾಗ್ತಿದೆ. https://www.youtube.com/watch?v=0hSR4eBkU0g ಈ ವಿಚಾರವಾಗಿ ಮಾತನಾಡಿದ ಪಕ್ಷದ ವಕ್ತಾರ ಡ್ಯಾನಿಷ್ ರಿಜ್ವಾನ್ ವಿಧಾನಸಭೆ ಚುನಾವಣೆಯೊಳಗಾಗಿ ಹೆಚ್​ಎಎಂ ಪಕ್ಷ ಎನ್​ಡಿಎ ಜೊತೆ ಸೇರಲಿದ್ದು ಅಧಿಕೃತ ದಿನಾಂಕವನ್ನ ಗುರುವಾರ ಮಾಂಝಿ ಪ್ರಕಟಿಸಲಿದ್ದಾರೆ ಅಂತಾ ಹೇಳಿದ್ರು. https://www.youtube.com/watch?v=WjM761eDq0g ಬಿಹಾರದಲ್ಲಿ ಅಕ್ಟೋಬರ್​ - ನವೆಂಬರ್ ತಿಂಗಳಿನಲ್ಲಿ ವಿಧಾನಸಭಾ...

ಪಬ್ ಜಿ ಸೇರಿದಂತೆ 118 ಚೀನಿ ಆಪ್​ಗಳು ಬ್ಯಾನ್

ಭಾರತ – ಚೀನಾ ಗಡಿ ಸಂಘರ್ಷ ನಡೆಯುತ್ತಿರೋ ಬೆನ್ನಲ್ಲೇ ಕೇಂದ್ರ ಸರ್ಕಾರ ಪಬ್​ ಜಿ ಸೇರಿದಂತೆ 118 ಚೀನಾ ಆಪ್​ಗಳನ್ನ ನಿಷೇಧಿಸಿದೆ. https://www.youtube.com/watch?v=0hSR4eBkU0g ಈ ಹಿಂದೆ ನೂರಕ್ಕೂ ಹೆಚ್ಚು ಚೀನಾ ಆಪ್​ಗಳನ್ನ 2 ಬಾರಿ ಕೇಂದ್ರ ಸರ್ಕಾರ ನಿಷೇಧಿಸಿತ್ತು.

ಸೆ.26ರಂದು ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಮೋದಿ ಭಾಷಣ ?

ಸೆಪ್ಟೆಂಬರ್​ 26ರಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಅಧಿವೇಶನ ನಡೆಯಲಿದೆ. ಸಭೆಯಲ್ಲಿ ಮಾತನಾಡುವವರ ನಾಯಕರ ತಾತ್ಕಾಲಿಕ ಪಟ್ಟಿ ಸಿದ್ಧವಾಗಿದ್ದು ಇದರ ಪ್ರಕಾರ ಪ್ರಧಾನಿ ಮೋದಿ ಭಾಷಣ ಮಾಡುವ ಸಾಧ್ಯತೆ ಇದೆ. https://www.youtube.com/watch?v=e0hjF0Zml0g ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 75ನೇ ಅಧಿವೇಶನ ಇದಾಗಿದೆ, ಇನ್ನು ಭಾಷಣ ಮಾಡುವವರ ತಾತ್ಕಾಲಿಕ ಪಟ್ಟಿಯಲ್ಲಿ ಬ್ರೆಜಿಲ್‌ ಅಧ್ಯಕ್ಷ ಜೈರ್‌ ಬೋಲ್ಸೊನಾರೊ, ಅಮೆರಿಕ ಅಧ್ಯಕ್ಷ ಡೊನಾಲ್ಡ್‌...
- Advertisement -spot_img

Latest News

Shivamogga: ಸಿಗಂದೂರು ಸೇತುವೆ ಉದ್ಘಾಟನೆ ವಿಚಾರ: ಸಂಸದ ಬಿ.ವೈ.ರಾಘವೇಂದ್ರ ಸುದ್ದಿಗೋಷ್ಠಿ

Shivamogga: ಬಹು ನಿರೀಕ್ಷಿತ ದೇಶದ ಎರಡನೇ ಅತಿ ಉದ್ದದ ಸಿಗಂಧೂರು ಕ್ಷೇತ್ರಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಲೋಕಾರ್ಪಣೆಗೆ ಮಹೂರ್ತ ನಿಗದಿಯಾಗಿದೆ. ಇಂದು ಶಿವಮೊಗ್ಗ ಜಿಲ್ಲಾ ಬಿಜೆಪಿ...
- Advertisement -spot_img