Thursday, June 18, 2026

ಸಿನಿಮಾ

ಸಿಸಿಬಿ ವಿಚಾರಣೆಯಲ್ಲಿ ಪಾಲ್ಗೊಂಡ ಸ್ಯಾಂಡಲ್ ವುಡ್ ದೂದ್ ಪೇಡಾ ದಂಪತಿ..!

ಸ್ಯಾಂಡಲ್ ವುಡ್ ಡ್ರಗ್ ಮಾಫಿಯಾ ವಿಚಾರದಲ್ಲಿ ನಟಿಯರಾದ ರಾಗಿಣಿ ದ್ವಿವೇದಿ, ಸಂಜನಾ ಗಲ್ರಾನಿ ಇಬ್ಬರೂ ಸಹ ಸಿಲುಕಿರುವ ಬೆನ್ನಲ್ಲೇ, ಇದೀಗ ದೂದ್ ಪೇಡ ದಂಪತಿ ಐಂದ್ರಿತಾ ರೇ ಹಾಗೂ ದಿಗಂತ್ ಗೂ ಸಹ ಡ್ರಗ್ ಜಾಲದ ನಂಟಿದೆ ಅನ್ನೋ ಸುದ್ದಿ ಜೋರಾಗಿ ಕೇಳಿ ಬರ್ತಿದೆ.. ಈ ಬಗ್ಗೆ ಈಗಾಗ್ಲೇ ಐಂದ್ರಿತಾ ರೇ ಹಾಗೂ ದಿಗಂತ್ ಗೂ ಸಿಸಿಬಿ ನೋಟಿಸ್ ನೀಡಿತ್ತು.. ಹಾಗಾಗಿ ಇಂದು...

ಭಾರವಾದ ಹೃದಯದಿಂದ ಮುಂಬೈನಿಂದ ತೆರಳುತ್ತಿದ್ದೇನೆ: ಕಂಗನಾ

ಶಿವಸೇನೆ ಹಾಗೂ ಬಾಲಿವುಡ್​ ನಟಿ ಕಂಗನಾ ರಣಾವತ್​ ನಡುವಿನ ಜಟಾಪಟಿ ಮುಗಿಯೋವಂತೆ ಕಾಣ್ತಿಲ್ಲ. ನಿನ್ನೆಯಷ್ಟೇ ಕಂಗನಾ ವಿರುದ್ಧ ಶಿವಸೇನೆ ನಾಯಕರು ಹೇಳಿಕೆ ನೀಡಿದ್ದ ಬೆನ್ನಲ್ಲೇ ಇದೀಗ ಮತ್ತೆ ಕಂಗನಾ ಟ್ವಿಟರ್​ನಲ್ಲಿ ಶಿವಸೇನೆಯ ಬೆವರಿಳಿಸಿದ್ದಾರೆ. https://www.youtube.com/watch?v=Ikbw2gS6eSo ಭದ್ರತೆಯ ಜೊತೆ ಮುಂಬೈನಲ್ಲಿ ವಾಸವಿದ್ದ ನಟಿ ಕಂಗನಾ ಇದೀಗ ಮುಂಬೈನಿಂದ ಹಿಮಾಚಲ ಪ್ರದೇಶಕ್ಕೆ ವಾಪಸ್ಸಾಗಿದ್ದಾರೆ. ಪದೇ ಪದೇ ಭಾವನಾತ್ಮಕವಾಗಿ ನನ್ನ...

ಕನ್ನಡ ಸಿನಿಮಾಗಳಿಗಾಗಿಯೇ ರೂಪುಗೊಂಡಿದೆ ‘ನಮ್ಮ ಫ್ಲಿಕ್ಸ್’..!

ಆಧುನಿಕ ತಂತ್ರಜ್ಞಾನ ಹೆಚ್ಚಾಗ್ತಿದ್ದಂತೆ ಸಿನಿಮಾಗಳನ್ನ ವೀಕ್ಷಿಸೋದು ಬಹಳ ಸುಲಭವಾಗಿದೆ.. ಕುಳಿತ ಜಾಗದಲ್ಲೇ ನಮಗೆ ಬೇಕಾದ ಭಾಷೆಗಳಲ್ಲಿ ಬೇಕಾದ ಸಿನಿಮಾಗಳನ್ನ ನೋಡಲುಸಾಧ್ಯವಾಗುವಷ್ಟರ ಮಟ್ಟಿಗೆ ಟೆಕ್ನಾಲಜಿ ಮುಂದುವರೆದಿದೆ.. ಚಲನಚಿತ್ರಗಳನ್ನ ವೀಕ್ಷಿಸಲೆಂದೇ ಅಮೆಜಾನ್ ಪ್ರೈಮ್ , ನೆಟ್ ಫ್ಲಿಕ್ಸ್ ಗಳಂತಹ ಆಪ್ ಗಳು ಇವೆ.. ಇವುಗಳ ಮೂಲಕ ಯಾವುದೇ ಭಾಷೆಯ ಇತ್ತೀಚೆಗೆ ತೆರೆಕಂಡ ಸಿನಿಮಾಗಳನ್ನೂ ನಾವು ವೀಕ್ಷಿಸಬಹುದು.. ಕನ್ನಡ ಸಿನಿಮಾಗಳೂ ಕೂಡ ಆ ಆಪ್...

ಪ್ರೇಕ್ಷಕರನ್ನ ಬೆಚ್ಚಿಬೀಳಿಸಲು ಬರ್ತಿದೆ ‘ಬೇತಾಳ’..!

ಸ್ಯಾಂಡಲ್ ವುಡ್ ನಲ್ಲಿ ಇತ್ತೀಚೆಗೆ ಹಾರರ್ ಸಿನಿಮಾಗಳ ಸದ್ದು ಕಡಿಮೆಯಾಗಿದೆ.. ಹೀಗಿರೋವಾಗ ಇದೀಗ ಹೊಸಬರ ತಂಡವೊಂದು ಹಾರರ್ ಥ್ರಿಲ್ಲರ್ ಕತೆಯನ್ನ ಹೇಳೋಕೆ ಬರ್ತಿದೆ.. ಬೇತಾಳ ಅನ್ನೋದು ಈ ಚಿತ್ರದ ಹೆಸರು.. ಈಗಾಗ್ಲೇ ಕೆಲ ಸಿನಿಮಾಗಳನ್ನ ನಿರ್ದೇಶನ ಮಾಡಿರುವ ನಿರ್ದೇಶಕ ಕಸ್ತೂರಿ ಜಗನ್ನಾಥ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳ್ತಿದ್ದಾರೆ.. ಇದು ಅವರ ನಿರ್ದೇಶನದ  ಐದನೇ...

ನಟ ರಮೇಶ್ ಅರವಿಂದ್ ಬರ್ತ್ ಡೇಗೆ 100 ಸಿನಿಮಾ ಸಾಂಗ್ ಗಿಫ್ಟ್..!

ಸ್ಯಾಂಡಲ್ ವುಡ್ ನ ಎವರ್ಗ್ರೀನ್ ಹ್ಯಾಂಡ್ಸಮ್ ಹೀರೋ ರಮೇಶ್ ಅರವಿಂದ್ ಅವರು.. ನೆನ್ನೆಯಷ್ಟೇ ನಟ ರಮೇಶ್ ಅರವಿಂದ್ ಅವರು ತಮ್ಮ ಹುಟ್ಟುಹಬ್ಬವನ್ನ ಆಚರಿಸಿಕೊಂಡಿದ್ದಾರೆ.. ಎಲ್ಲೆಡೆ ಕೊರೋನಾ ವೈರಸ್ ಹರಡುವಿಕೆ ಹೆರಚ್ಚಾಗ್ತಿರುವ ಕಾರಣ ಈ ವರ್ಷ ಬಹುತೇಕ ಸ್ಯಾಂಡಲ್ ವುಡ್ ನಟ, ನಟಿಯರು ತಮ್ಮ ಹುಟ್ಟುಹಬ್ಬವನ್ನ ಅಭಿಮಾನಿಗಳು ಒಟ್ಟಿಗೆ ಸೇರಲು ಆಸ್ಪದ ಕೊಡದೆ ಬಹಳ ಸರಳವಾಗಿ...

ಅಭಿಮಾನಿಗಳೊಂದಿಗೆ ‘ಬಜಾರ್’ ಹುಡುಗನ ಅದ್ಧೂರಿ ಹುಟ್ಟುಹಬ್ಬ ಆಚರಣೆ..!

ಸ್ಯಾಂಡಲ್ ವುಡ್ ಶೋಕ್ದಾರ್ ಧನ್ವೀರ್ ಅವರು ಇತ್ತೀಚೆಗಷ್ಟೇ ತಮ್ಮ ಹುಟ್ಟುಹಬ್ಬವನ್ನ ಆಚರಿಸಿಕೊಂಡ್ರು.. ಈ ಕೊರೋನಾ ಸಮಯದಲ್ಲೂ ಸಾಕಷ್ಟು ಜನ ಅಭಿಮಾನಿಗಳು ಬೇರೆ ಬೇರೆ ಊರುಗಳಿಂದ ಬಂದು ತಮ್ಮ ನೆಚ್ಚಿನ ನಟನಿಗೆ ಹುಟ್ಟುಹಬ್ಬದ ಶುಭಾಷಯ ತಿಳಿಸಿ ಸಂಭ್ರಮಿಸಿದ್ರು.. ನಟ ಧನ್ವೀರ್, ಅಭಿಮಾನಿಗಳು ತಂದಿದ್ದ ಕೇಕ್ ಕಟ್ ಮಾಡಿ ಅವರೊಂದಿಗೆ ಸೆಲ್ಫಿಗೆ ಪೋಸ್ ಕೊಟ್ಟು ತಮ್ಮ ಹುಟ್ಚುಹಬ್ಬ...

ಕ್ವಾರಂಟೈನ್​​ನಿಂದ ಕಂಗನಾಗೆ ವಿನಾಯಿತಿ

ಶಿವಸೇನೆ ಹಾಗೂ ಮಹಾರಾಷ್ಟ್ರ ಸರ್ಕಾರದೊಂದಿಗೆ ಭಿನ್ನಾಭಿಪ್ರಾಯ ಹೊಂದಿರುವ ಬಾಲಿವುಡ್​ ನಟಿ ಕಂಗನಾ ರಣಾವತ್​​ಗೆ ಬಿಎಂಸಿ ಹೋಂ ಕ್ವಾರಂಟೈನ್​​ನಿಂದ ವಿನಾಯಿತಿ ನೀಡಿದೆ. https://www.youtube.com/watch?v=CTeKyVhECFM ಹಿಮಾಚಲ ಪ್ರದೇಶದ ತಮ್ಮ ನಿವಾಸದಲ್ಲಿದ್ದ ಕಂಗನಾ ನಿನ್ನೆ ಮುಂಬೈಗೆ ಪ್ರಯಾಣ ಮಾಡಿದ್ರು. ನಿನ್ನೆ ಹೋಂ ಕ್ವಾರಂಟೈನ್​ ಎಂದಿದ್ದ ಬಿಎಂಸಿ ಇದೀಗ ಕ್ವಾರಂಟೈನ್​ ನಿಯಮದಿಂದ ವಿನಾಯ್ತಿ ನೀಡಿದೆ. ಸದ್ಯ ನಟಿ ಕಂಗನಾ ರಣಾವತ್​ ಸುಬುರ್​ಬನ್​...

‘ಮಹಾರಾಷ್ಟ್ರ ಪಾಕಿಸ್ತಾನ, ಮಹಾರಾಷ್ಟ್ರ ಸರ್ಕಾರ ಬಾಬರ್​ ಸೈನ್ಯ’

ಮುಂಬೈಯನ್ನ ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಎಂದಿದ್ದ ಬಾಳಿವುಡ್​ ನಟಿ ಕಂಗನಾ ರಣಾವತ್​ ಇದೀಗ ಮಹಾರಾಷ್ಟ್ರ ಸರ್ಕಾರವನ್ನ ಬಾಬರ್​ ಸೈನ್ಯ ಎಂದು ಜರಿದಿದ್ದಾರೆ, ಶಿವಸೇನೆ ಮುಖಂಡ ಸಂಜಯ್​ ರಾವತ್​ ಹಾಗೂ ನಟಿ ಕಂಗನಾ ನಡುವೆ ಇರೋ ಕಲಹ ಇನ್ನೂ ಜೀವಂತವಾಗಿರೋ ಬೆನ್ನಲ್ಲೇ ಮುಂಬೈನಲ್ಲಿರುವ ಕಂಗನಾಗೆ ಸೇರಿರುವ ಕಟ್ಟಡವನ್ನ ಬಿಎಂಸಿ ಕೆಡವಿದೆ. ಕಂಗನಾ ಅನುಮತಿ ಪಡೆಯದೇ...

Y ಶ್ರೇಣಿ ಭದ್ರತೆಯೊಂದಿಗೆ ಮುಂಬೈಗಿಂದು ಕಂಗನಾ

ಮುಂಬೈಯನ್ನ ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಎಂದಿದ್ದ ಬಾಲಿವುಡ್​ ನಟಿ ಕಂಗನಾ ರಣಾವತ್​ ಇಂದು ಮುಂಬೈಗೆ ವಾಪಸ್ಸಾಗಲಿದ್ದಾರೆ. ತಾಯ್ನಾಡು ಹಿಮಾಚಲ ಪ್ರದೇಶದ ಮನಾಲಿಯಲ್ಲಿರುವ ತಮ್ಮ ನಿವಾಸದಿಂದ ಕಂಗನಾ ವೈ ಕೆಟಗರಿ ಭದ್ರತೆ ಸಮೇತ ಮುಂಬೈಗೆ ಮರಳಲಿದ್ದಾರೆ. ಶಿವಸೇನೆ ಮುಖಂಡ ಸಂಜಯ್​ ರಾವತ್​ರಿಂದ ನನಗೆ ಜೀವ ಬೆದರಿಕೆ ಇದೆ ಎಂದಿದ್ದ ನಟಿ ತಮಗೆ ಭದ್ರತೆ ನೀಡುವಂತೆ ಸರ್ಕಾರಕ್ಕೆ...

ಮುಂಬೈ ಜೈಲಿಗೆ ನಟಿ ರಿಯಾ ಚಕ್ರಬೋರ್ತಿ

ಬಾಲಿವುಡ್​ ನಟ ಸುಶಾಂತ್​ ಸಿಂಗ್​ ರಜಪೂತ್​ ಪ್ರಕರಣದ ಸಂಬಂಧ ಬಂಧನಕ್ಕೊಳಗಾಗಿರೋ ನಟಿ ರಿಯಾ ಚಕ್ರಬೋರ್ತಿ ಮುಂಬೈನ ಬೈಕುಲ್ಲಾ ಜೈಲಿಗೆ ಶಿಫ್ಟ್ ಆಗಿದ್ದಾರೆ. ರಿಯಾ ಜಾಮೀನು ಅರ್ಜಿ ತಿರಸ್ಕರಿದ್ದ ಮ್ಯಾಜಿಸ್ಟ್ರೇಟ್​​ ಕೋರ್ಟ್ 14 ದಿನಗಳ ಕಾಲ ರಿಯಾರಿಗೆ ಜೈಲು ಶಿಕ್ಷೆ ನೀಡಿದೆ. https://www.youtube.com/watch?v=6LwQv0jUzpE 28 ವರ್ಷದ ನಟಿ ರಿಯಾ ಚಕ್ರಬೋರ್ತಿ ಜಾಮೀನಿಗಾಗಿ ಇಂದು ಸೆಷನ್​ ಕೋರ್ಟ್​ಗೆ ಅರ್ಜಿ...
- Advertisement -spot_img

Latest News

Health Tips: ಬಾಯಿಯಿಂದ ಬರುವ ಗಬ್ಬು ವಾಸನೆಯನ್ನು ತಡೆಯಲು ಇಲ್ಲಿದೆ ಅತ್ಯುತ್ತಮ ಟಿಪ್ಸ್

Health Tips: ನಾವು ಪ್ರತಿದಿನ ಸರಿಯಾಗಿ ಬ್ರಶ್ ಮಾಡದಿದ್ದಾಗ, ನಮ್ಮ ಬಾಯಿಯಿಂದ ದುರ್ನಾತ ಬರುತ್ತದೆ. ಅಥವಾ ನೀರುಳ್ಳಿ, ಬೆಳ್ಳುಳ್ಳಿ, ಮೂಲಂಗಿ ಸೇರಿ ಕೆಲವು ತರಕಾರಿ ಸೇವನೆ...
- Advertisement -spot_img