Sunday, May 31, 2026

ಅಂತಾರಾಷ್ಟ್ರೀಯ

ಪ್ರಪಂಚದ ವಿಚಿತ್ರ ಪಕ್ಷಿಗಳಿವು.. ಇವು ಅಷ್ಟು ಸುಲಭವಾಗಿ ಕಾಣ ಸಿಗಲ್ಲಾ…

ಈ ಪ್ರಪಂಚದಲ್ಲಿ ಹಲವಾರು ವಿಚಿತ್ರ ಸಂಗತಿಗಳಿದೆ. ವಿಚಿತ್ರ ರೀತಿಯ ತಿಂಡಿ, ವಿಚಿತ್ರ ರೀತಿಯ ಮನುಷ್ಯರು, ಪ್ರಾಣಿ ಪಕ್ಷಿ ಇತ್ಯಾದಿಗಳನ್ನ ನಾವು ನೋಡಿರ್ತೀವಿ. ಇನ್ನೂ ಕೆಲವು ವಿಚಿತ್ರಗಳು ಬರೀ ಫೋಟೋ, ವೀಡಿಯೋಗಳಲ್ಲಷ್ಟೇ ಕಾಣ ಸಿಗುತ್ತದೆ. ಆದ್ರೆ ಪ್ರತ್ಯಕ್ಷವಾಗಿ ನೋಡೋದು ಅಷ್ಟು ಸುಲಭವಲ್ಲ. ಈ ರೀತಿಯ ವಿಚಿತ್ರ ಪಕ್ಷಿಗಳ ಬಗ್ಗೆ ನಾವಿವತ್ತು ಮಾಹಿತಿ ನೀಡಲಿದ್ದೇವೆ. ಮೊದಲನೇಯದಾಗಿ ವೊಗೆಲ್ಕೊಪ್ ಸೂಪರ್...

ಈ ಮಾವಿನ ರೇಟ್ ಕೇಳಿದ್ರೆ ನೀವು ಶಾಕ್ ಆಗೋದು ಗ್ಯಾರಂಟಿ..!

ಎಲ್ಲರೂ ತುಂಬಾ ಇಷ್ಟ ಪಡುವ, ಬೇಸಿಗೆಯಲ್ಲಿ ಸಿಗುವ ರುಚಿಯಾದ, ರಸಭರಿತ ಹಣ್ಣು ಅಂದ್ರೆ ಮಾವಿನ ಹಣ್ಣು. ನನಗೆ ಮಾವಿನ ಹಣ್ಣು ಅಂದ್ರೆ ಇಷ್ಟಾನೇ ಆಗಲ್ಲಾ ಅಂತಾ ಹೇಳೋರರನ್ನ ನಾವು ನೋಡಿರೋಕ್ಕೆ ಸಾಧ್ಯಾನೇ ಇಲ್ಲಾ.. ಅಷ್ಟು ಸ್ವಾದಿಷ್ಟ ಹಣ್ಣು ಈ ಮಾವಿನ ಹಣ್ಣು. ಬೇಸಿಗೆಯಲ್ಲಿ ಮೊದಲಿಗೆ ಸ್ವಲ್ಪ ಕಾಸ್ಟ್ಲಿಯಾಗಿದ್ದ ಹಣ್ಣು ನಂತರದ ದಿನಗಳಲ್ಲಿ ಕೈಗೆಟಕುವ ಬೆಲೆಯಲ್ಲಿ...

ಹಿಮ ಬಂಡೆ ಬಿರುಕು : ಮುಂಬೈಗೆ ಕಾದಿದೆ ಗಂಡಾಂತರ

karnatakatv.net : ಅಂಟಾರ್ಟಿಕಾದ ಥ್ವೈಟ್ಸ್ ಗ್ಲೇಸಿಯರ್‌ನ ಭಾಗದಲ್ಲಿ ಭಾರೀ ಪ್ರಮಾಣದ ಬಿರುಕು ಪತ್ತೆಯಾಗಿದ್ದು, ಬಿರುಕುಂಟಾದ ಭಾಗವು ಅಮೆರಿಕದ ಫ್ಲೋರಿಡಾ ರಾಜ್ಯದಷ್ಟು ದೊಡ್ಡದಾಗಿದೆ. ಇದರಿಂದ ಭಾರತದ ಮುಂಬೈಗೆ ಪ್ರವಾಹದ ಸಂಕಷ್ಟ ಇದೆ ಎಂದು ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ. ಏರಿಕೆಯಾಗುತ್ತಿರುವ ಜಾಗತಿಕ ತಾಪಮಾನದಿಂದ ಅಂಟ್ಲಾಟಿಕದಲ್ಲಿ  ಹಿಮ ಬಂಡೆಗಳು ಬಿರುಕು ಬಿಡುತ್ತಿವೆ.. ಈಗಾಗಲೇ ಹಲವಾರು ಹಿಮ ಬಂಡೆಗಳು ಬಿರುಕುಬಿಟ್ಟಿದ್ದು ಯಾವಾಗ...

ಪೈಲಟ್‌ಗಳ ಬಗ್ಗೆ ನಿಮಗೆ ಗೊತ್ತಿಲ್ಲದ ಹಲವು ಸಂಗತಿಗಳು ಇಲ್ಲಿದೆ ನೋಡಿ..!

ಎಲ್ಲರಿಗೂ ಗೊತ್ತಿರುವ ವಿಷಯ ಏನಂದ್ರೆ ಏರ್‌ಹಾಸ್ಟೇಸ್, ಪೈಲಟ್ ಆಗ್ಬೇಕಂದ್ರೆ ಸುಂದರ ಮುಖ, ಆಕರ್ಷಕ ಮೈಕಟ್ಟು ಹೊಂದಿರಬೇಕು. ಆದ್ರೆ ನಿಮಗೆ ಗೊತ್ತಿರದ ಇನ್ನೂ ಹಲವು ಸಂಗತಿಗಳಿದೆ. ಆ ಸಂಗತಿಗಳಾದ್ರೂ ಏನು..? ಪೈಲಟ್‌ಗಳಿಗಿರುವ ರೂಲ್ಸ್‌ ಏನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ. ಪೈಲಟ್‌ಗಳು ಕೂಲಿಂಗ್ ಗ್ಲಾಸ್ ಹಾಕುವಂತಿಲ್ಲ. ಗಡ್ಡ ಬಿಡುವಂತಿಲ್ಲ. ಗಡ್ಡ ಬಿಟ್ಟರೂ ಅದನ್ನ ಟ್ರಿಮ್ ಮಾಡಿಸಬೇಕು. ಯಾಕಂದ್ರೆ...

ಈ ದೇಶಗಳಲ್ಲಿ ರೈಲುಗಳನ್ನ ಬಳಕೆ ಮಾಡೋದೇ ಇಲ್ಲಾ..!

ಭಾರತ ಸೇರಿ ಹಲವು ದೇಶಗಳಲ್ಲಿ ಪ್ರತಿದಿನ ಲಕ್ಷಾಂತರ ಮಂದಿ ರೈಲಿನ ಮೂಲಕ ಚಲಿಸಿ ತಮ್ಮ ತಮ್ಮ ಕೆಲಸಗಳಿಗೆ ಹೋಗುತ್ತಾರೆ. ಆದ್ರೆ ಕೆಲ ದೇಶಗಳಲ್ಲಿ ಇದು ಸಾಧ್ಯವಿಲ್ಲಾ. ಯಾಕಂದ್ರೆ ಆ ದೇಶದಲ್ಲಿ ರೈಲುಗಳೇ ಇಲ್ಲಾ.. ಹಾಗಾದ್ರೆ ಯಾವುದು ಆ ದೇಶಗಳು ಅನ್ನೋದನ್ನ ನೋಡೋಣ ಬನ್ನಿ.. ಐಸ್‌ಲ್ಯಾಂಡ್:  ಈ ದೇಶದಲ್ಲಿ ಮೊದಲು ರೈಲುಗಳನ್ನು ಬಳಸಲಾಗುತ್ತಿತ್ತು. ಹಾಲಿನ ಉತ್ಪನ್ನವನ್ನು ಸಾಗಿಸಲು,...

ಪ್ರಪಂಚದಲ್ಲೇ ಓಮಿಕ್ರಾನ್ ವೈರಸ್‌ಗೆ ಮೊದಲ ಬಲಿ..!

ಓಮಿಕ್ರಾನ್ ವೈರಸ್‌ನಿಂದ ಅಷ್ಟೇನು ಆತಂಕವಿಲ್ಲ. ಈ ವೈರಸ್ ವೀಕ್ ಆಗಿದ್ದು, ಇದರಿಂದ ಪ್ರಾಣಾಪಾಯವಾಗುವುದಿಲ್ಲವೆಂದು ಇಷ್ಟು ದಿನ ನಾವು ಕೇಳ್ಪಟ್ಟಿದ್ದೆವು. ಆದ್ರೆ ಓಮಿಕ್ರಾನ್‌ ವೈರಸ್ ತಗುಲಿ ಓರ್ವ ವ್ಯಕ್ತಿ ಮೃತಪಟ್ಟಿದ್ದಾನೆ. ಬ್ರಿಟನ್  ಪ್ರಜೆಯೊಬ್ಬರು ಈ ವೈರಸ್‌ಗೆ ಬಲಿಯಾಗಿದ್ದು, ಇವರು ಪ್ರಪಂಚದಲ್ಲಿ ಓಮಿಕ್ರಾನ್ ವೈರಸ್ ತಗುಲಿ ಮೃತಪಟ್ಟಿರುವ ಮೊದಲ ವ್ಯಕ್ತಿಯಾಗಿದ್ದಾರೆ. ಡೆಲ್ಟಾ ವೈರಸ್‌ಗಿಂತಲೂ ಐದು ಪಟ್ಟು ವೇಗವಾಗಿ ಓಮಿಕ್ರಾನ್...

21 ವರ್ಷಗಳ ಬಳಿಕ ಭಾರತಕ್ಕೆ ಮಿಸ್​ ಯುನಿವರ್ಸ್​ ಪಟ್ಟ ..!

ಇಸ್ರೇಲ್ : 2021 ರ ಮಿಸ್​ ಯುನಿವರ್ಸ್​ ಸ್ಪರ್ಧೆಯ ವಿಜೇತೆಯಾಗಿ ಚಂಡೀಗಢ ಮೂಲದ ಹರ್ನಾಜ್​ ಸಂಧು ಆಯ್ಕೆಯಾಗಿದ್ದಾರೆ. ಇಸ್ರೇಲ್​ನ ಐಲಾಟ್​ನಲ್ಲಿ ನಡೆದ 70ನೇ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದ 21 ವರ್ಷದ ಹರ್ನಾಜ್​ ಸಂಧು ಭುವನ ಸುಂದರಿಯಾಗಿ ಪಟ್ಟ ಮುಡಿಗೇರಿಸಿಕೊಂಡಿದ್ದಾರೆ.  ಈ ಮೂಲಕ 21 ವರ್ಷಗಳ ಬಳಿಕ ಭಾರತಕ್ಕೆ ಮಿಸ್​ ಯುನಿವರ್ಸ್​ ಪಟ್ಟ ದೊರಕಿದೆ. 2000ರಲ್ಲಿ ಲಾರಾದತ್ತ ಭುವನ ಸುಂದರಿಯಾಗಿ ಹೊರಹೊಮ್ಮಿದ್ದರು. ಅವರ ಬಳಿಕ ಈಗ...

ಒಂದು ನಿಮಿಷದ ಇಚ್ಛಾಮರಣ ಕ್ಯಾಫ್ಸೂಲ್ ರೆಡಿ..!

ಸ್ವಿಜರ್ಲ್ಯಾಂಡ್: ಯಾವುದೇ ನೋವು ತೊಳಲಾಟ ವಿಲ್ಲದೆ ಕೇವಲ ಒಂದೇ ನಿಮಿಷದಲ್ಲಿ ಸುಖವಾದ ಸಾವು ಕಾಣಲು  ಶವಪೆಟ್ಟಿಗೆ ಮಾದರಿಯ ಸಾರ್ಕೊ ಕ್ಯಾಫ್ಸೂಲ್ ಸ್ವಿಜರ್ಲ್ಯಾಂಡ್ ನಲ್ಲಿ ಕಾನೂನು ಮಾನ್ಯತೆ ಸಿಕ್ಕಿದೆ.                           ಅಚ್ಚರಿ  ಎನಿಸಿದರೂ ಇದು ನಿಜ ಈಗಾಗಲೇ ಎಲ್ಲಾ ಕಾನೂನಿನ ಪರೀಕ್ಷೆಗಳನ್ನು ಮಾಡಿದ್ದು ಇದರ ಸೇವೆಗೆ ಮುಂದಿನ ವರ್ಷದಿಂದಲೇ ಸಾರ್ವಜನಿಕರಿಗೆ ಲಭ್ಯವಾಗುವ ಸಾಧ್ಯತೆ ಇದೆ.  ಸುದೀರ್ಘ...

ಅರ್.ಸಿ.ಬಿ.ಯ ಆಪತ್ಬಂದವ ಎ.ಬಿ ಡಿವಿಲಿಯರ್ಸ್ ನಿವೃತ್ತಿ.

ಕ್ರಿಕೆಟ್ ಜಗತ್ತು ಕಂಡ ಅತ್ಯದ್ಭುತ ಆಟಗಾರರಲ್ಲಿ ಒಬ್ಬರಾಗಿದ್ದ ಅಬ್ರಹಾಂ ಬೆಂಜಮಿನ್ ಡಿವಿಲಿಯರ್ಸ್ ಇಂದು ಎಲ್ಲಾ ಮಾದರಿಯ ಕ್ರಿಕೆಟ್‍ನಿಂದ ನಿವೃತ್ತಿ ಪಡೆದುಕೊಳ್ಳುವುದರ ಮೂಲಕ ತಮ್ಮ ಅಭಿಮಾನಿಗಳಲ್ಲಿ ದೊಡ್ಡ ಮಟ್ಟದ ಬೇಸರವನ್ನು ಮೂಡಿಸಿದ್ದಾರೆ. ಯಾವುದೇ ಮುನ್ಸೂಚನೆಯನ್ನೂ ನೀಡದೆ ಎಬಿ ಡಿವಿಲಿಯರ್ಸ್ ದಿಢೀರನೇ ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ನಿವೃತ್ತಿಯ ನಿರ್ಧಾರವನ್ನು ಪ್ರಕಟಿಸುವುದರ ಮೂಲಕ ಬೇಸರ ತಂದಿದ್ದಾರೆ. ಅಂತಾರರಾಷ್ಟ್ರೀಯ ಸೀಮಿತ...

ದೇಶದ ವಾಯವ್ಯ ಭಾಗದ 37,000 ಜನರು ಮನೆಯನ್ನು ತೊರೆದು ಭಾರತಕ್ಕೆ ಪಲಾಯನ..!

www.karnatakatv.net: ದೇಶದ ವಾಯವ್ಯ ಭಾಗದ 37,000 ಜನರು ಮನೆಯನ್ನು ತೊರೆದು ಭಾರತಕ್ಕೆ ಪಲಾಯನ ಮಾಡಿರುವ ಸಾಧ್ಯತೆಗಳಿವೆ ಎಂದು ವಿಶ್ವಸಂಸ್ಥೆ ತಿಳಿಸಿದೆ. ಮ್ಯಾನ್ಮಾರ್ ನಲ್ಲಿ ಆಂತರಿಕ ಸಂಘರ್ಷ ಮತ್ತೆ ಹೆಚ್ಚುವ ಆತಂಕದಿoದ ಅಧಿಕ ಸಂಖ್ಯೆಯ ಜನರು ಭಾರತಕ್ಕೆ ಪಲಾಯನ ಮಾಡಿದ್ದಾರೆ. 'ದೇಶದ ವಾಯವ್ಯ ಭಾಗದಲ್ಲಿ ಮ್ಯಾನ್ಮಾರ್ ಮಿಲಿಟರಿ ಹಾಗೂ ಸ್ಥಳೀಯ ಪಾಪ್ಯುಲರ್ ಡಿಫೆನ್ಸ್ ಫೋರ್ಸ್ ನಡುವೆ ಇತ್ತೀಚೆಗೆ...
- Advertisement -spot_img

Latest News

ಕರಗಿತು ಚಿನ್ನ-ಬೆಳ್ಳಿ ಬೆಲೆ: ಬರೋಬ್ಬರಿ ₹6,000 ರೂ ಗೆ ಇಳಿದ ಚಿನ್ನದ ಬೆಲೆ

ಚಿನ್ನ ಮತ್ತು ಬೆಳ್ಳಿ ಖರೀದಿಸಲು ಕಾಯುತ್ತಿದ್ದವರಿಗೆ ಸಿಹಿ ಸುದ್ದಿ ಸಿಕ್ಕಿದೆ. ಕಳೆದ ಒಂದು ವಾರದಲ್ಲಿ ಚಿನ್ನ ಮತ್ತು ಬೆಳ್ಳಿ ದರದಲ್ಲಿ ಗಮನಾರ್ಹ ಇಳಿಕೆ ಕಂಡುಬಂದಿದ್ದು, ದೇಶಾದ್ಯಂತ...
- Advertisement -spot_img