Friday, July 3, 2026

ಸಿನಿಮಾ

Thamanna : ಕಾವಲಯ್ಯ ಬೆಡಗಿ ಮೇಲೆ ವಿಜಯ್ ಅಭಿಮಾನಿಗಳ ಸಿಟ್ಟೇಕೆ..?!

Film News : ಕಾವಲಯ್ಯ ಹಾಡಿನ ಮೂಲಕ ಇದೀಗ ಸುದ್ದಿಯಾಗಿರೋ ಮಿಲ್ಕ್ ಬ್ಯೂಟಿ ಬಗ್ಗೆ ದಳಪತಿ ಅಭಿಮಾನಿಗಳು ಫುಲ್ ಗರಂ ಆಗಿದ್ದಾರೆ. ತಮನ್ನಾ  ಆ ಒಂದು ಹೇಳಿಕೆ ಇದೀಗ ವಿಜಯ್ ಅಭಿಮಾನಿಗಳುನ್ನು ಕೆರಳಿಸಿದೆ. ಹಾಗಿದ್ರೆ ಏನ್ ಮಾಡಿದ್ರು ಆ ಮಿಲ್ಕ್  ಬ್ಯೂಟಿ ಹೇಳ್ತೀವಿ ನೋಡಿ………….. ನಟಿ ತಮನ್ನಾ ಭಾಟಿಯಾ ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಮನೆ ಮಾತಾಗಿರೋ...

Kaira adwani: ತಾಯಿಯಾಗುವ ಬಯಕೆ ವ್ಯಕ್ತಪಡಿಸಿದ ಬಾಲಿವುಡ್ ನಟಿ ಕಿಯಾರಾ ಅದ್ವಾನಿ

ಸಿನಿಮಾ ಸುದ್ದಿ; ಬಾಲಿವುಡ್ ಟಾಪ್ ನಟಿಯರಲ್ಲಿ ಒಬ್ಬರಾದ ಕಿಯಾರಾ ಅದ್ವಾನಿಯವರು ಶೇರ್ ಶಾ ನಟ ಸಿದ್ದಾರ್ಥ ಮಲ್ಹೋತ್ರಾ ಅವರನ್ನು ಫೆಬ್ರವರಿ 7 2023 ರಂದು ತಮ್ಮ ಆಪ್ತರ ಸಮ್ಮುಖದಲ್ಲಿ ಜೈಸಲ್ಮೇರ್ ನ್ ಸೂರ್ಯಘಡ ಅರಮನೆಯಲ್ಲಿ  ಅದ್ದೂರಿಯಾಗಿ ವಿವಾಹವಾದರು. ಮದುವೆ ಬಳಿಕ ದಂಪತಿಗಳು ತಮ್ಮ ತಮ್ಮ ಸಿನಿಮಾಗಳಲ್ಲಿ ನಿರತರಾದರು ಇತ್ತೀಚಿಗೆ ತಮ್ಮ ಸಿನಿಮಾದ ಪ್ರಚಾರದ ವೇಳೆ ತಾವು...

Dhanveer Gowda : ವಾ…ವಾ…ವಾ…ವಾಮನ ಹಾಡು ಬಂತು….ಶೋಕ್ದಾರ್ ಧನ್ವೀರ್ ಮಾಸ್ ಎಂಟ್ರಿ

Film News : ಶೋಕ್ದಾರ್ ಖ್ಯಾತಿಯ ಧನ್ವೀರ್ ಗೌಡ ನಟನೆಯ ಬಹುನಿರೀಕ್ಷಿತ ವಾಮನ ಸಿನಿಮಾದ ಮೊದಲ ಹಾಡು ಬಿಡುಗಡೆಯಾಗಿದೆ. ವಾ..ವಾ..ವಾ..ವಾಮನ ಅಂತಾ ಬಜಾರ್ ಹುಡ್ಗ ಮಾಸ್ ಎಂಟ್ರಿ ಕೊಟ್ಟಿದ್ದಾರೆ.   ನಿರ್ದೇಶಕ ಚೇತನ್ ಕುಮಾರ್ ಬರೆದಿರುವ ಸಾಹಿತ್ಯದ ಹಾಡಿಗೆ ಶಶಾಂಕ್ ಶೇಷಗಿರಿ ಧ್ವನಿಯಾಗಿದ್ದು, ಅಜನೀಶ್ ಲೋಕನಾಥ್ ಟ್ಯೂನ್ ಹಾಕಿದ್ದಾರೆ. ಭೂಷಣ್ ಮಾಸ್ಟರ್ ನೃತ್ಯ ಸಂಯೋಜನೆಯಲ್ಲಿ ಮೂಡಿಬಂದಿರುವ...

Chandramukhi : ‘ಚಂದ್ರಮುಖಿ-2’ ಸಿನಿಮಾದ ಫಸ್ಟ್ ಲುಕ್ ರಿಲೀಸ್ ಮಾಡಿದ ತಲೈವ…ವೆಟ್ಟೈಯನ್ ರಾಜನಾಗಿ ರಾಘವನ್ ಲಾರೆನ್ಸ್ ಲುಕ್

Film News : ರಾಘವ್ ಲಾರೆನ್ಸ್ ಹಾಗೂ ಕಂಗನಾ ರಾಣಾವತ್ ನಟನೆಯ ಬಹುನಿರೀಕ್ಷಿತ ಚಂದ್ರಮುಖಿ-2 ಸಿನಿಮಾ ಬಿಡುಗಡೆಗೆ ಹೊಸ್ತಿಲಿನಲ್ಲಿ ನಿಂತಿದೆ. ಗಣೇಶ್ ಚತುರ್ಥಿಗೆ ಬೆಳ್ಳಿತೆರೆಗೆ ಎಂಟ್ರಿ ಕೊಡ್ತಿರುವ ಈ ಚಿತ್ರದ ಫಸ್ಟ್ ಲುಕ್ ರಿಲೀಸ್ ಆಗಿದೆ. ಸೂಪರ್ ಸ್ಟಾರ್ ರಜನಿಕಾಂತ್ ಫಸ್ಟ್ ಲುಕ್ ರಿವೀಲ್ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ. ಈ ಬಗ್ಗೆ ಸೋಷಿಯಲ್...

AmruthaDhare : ಕಿರುತೆರೆ ಇತಿಹಾಸದಲ್ಲಿ ಅಮೃತಧಾರೆ ಹೊಸ ದಾಖಲೆ

Serial News : ಕಿರುತೆರೆ ಇತಿಹಾಸದಲ್ಲಿ ಆ ಒಂದು ಸೀರಿಯಲ್ ಇದೀಗ ಹೊಸ ದಾಖಲೆ ಬರೆದಿದೆ. ಟೈಟಲ್ ಸಾಂಗ್ ಮೂಲಕವೇ ಆ ಸೀರಿಯಲ್ ಇದೀಗ ಸದ್ದು ಮಾಡುತ್ತಿದೆ. ಕಿರುತೆರೆ ಸೀರಿಯಲ್ ತಂಡ ಒಂದು ವಿಭಿನ್ನ ಪ್ರಯತ್ನ ಮಾಡಿ ಸುದ್ದಿಯಲ್ಲಿದೆ ಹಾಗಿದ್ರೆ ಏನು ಆ ಹೊಸ ದಾಖಲೆ ಯಾವುದು ಆ ಸೀರಿಯಲ್ ಹೇಳ್ತೀವಿ ಈ ಸ್ಟೋರಿಯಲ್ಲಿ….. ಜೀ...

Baby movie: ಸದ್ಯದಲ್ಲೇ ಒಟಿಟಿಗೆ ಲಗ್ಗೆ ಇಡಲಿದೆ ತೆಲುಗಿನ ಬೇಬಿ ಸಿನಿಮಾ

ಸಿನಿಮಾ ಸುದ್ದಿ: ವಿಜಯ್ ದೇವರಕೊಂಡ ಅವರ ತಮ್ಮ ನಟ ಆನಂದ್ ದೇವರಕೊಂಡ ಅವರ ಇತ್ತೀಚಿನ ಚಿತ್ರ ಬೇಬಿ ಎನ್ನುವ ಚಿತ್ರದಲ್ಲಿ ನಾಯಕ ನಟನನಾಗಿ ವೈಷ್ಣವಿ ಚೈತನ್ಯ ನಾಯಕಿ ಯಾಗಿ  ನಟಿಸಿದ್ದಾರೆ ಈ ಚಿತ್ರವನ್ನು ಸಾಯಿ ರಾಜೇಶ್ ನಿರ್ದೇಶಿಸಿದ್ದಾರೆ ಮತ್ತು ಮಾಸ್ ಮೂವಿ ಮೇಕರ್ಸ್ ಬ್ಯಾನರ್ ಅಡಿಯಲ್ಲಿ ಎಸ್‌ಕೆಎನ್ ನಿರ್ಮಿಸಿದ್ದಾರೆ. ಈಗಾಗಲೇ ಬೇಬಿ ಚಿತ್ರದ ಹಾಡುಗಳು ಸಂಚಲನ...

Samyukta Hegde : ಕಿರಿಕ್ ಬೆಡಗಿಯ ಕಥೆ  ಏನು..?! ಭಾವುಕ ಪೋಸ್ಟ್ ಹಿನ್ನೆಲೆ ಇದು….!

Film News : ಆಕೆ   ಕಿರಿಕ್  ಪಾರ್ಟಿ  ಹುಡುಗಿ ಪಟಪಟ ಅಂತಾ ಮಾತಾಡಿ ಸಿನಿಮಾ ದಲ್ಲಿ ನಟನೆಗೆ ಸೈ ಎನಿಸಿಕೊಂಡಿದ್ದಾಕೆ ಸಿನಿಮಾ  ಗಿಂತಲೂ ವಿವಾದಗಳಲ್ಲೇ ಟ್ರೋಲ್ ಆಗಿದ್ದೇ ಜಾಸ್ತಿ.  ಮತ್ತೆ  ಇದೀಗ ಕಿರಿಕ್  ಬೆಡಗಿ  ಇನ್ಸ್ಟಾ ಗ್ರಾಂ ಖಾತೆಯಲ್ಲಿ ಒಂದು  ಭಾವುಕ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಅದರಲ್ಲಿ ಕರಾಳ ದಿನದ ಸತ್ಯವನ್ನೂ ಬಿಚ್ಚಿಟ್ಟಿದ್ದಾರೆ....

Dharshan : ವಿದೇಶದಲ್ಲಿ ಸ್ನೇಹಿತರ ಜೊತೆ ಜಾಲಿ ಮೂಡ್ ನಲ್ಲಿರುವ  ದಚ್ಚು …..!

Film News : ಚಾಲೆಂಜಿಂಗ್ ಸ್ಟಾರ್ ದರ್ಶನ್ ಇತ್ತೀಚೆಗಷ್ಟೇ ಸ್ನೇಹಿತರ ಜೊತೆ ಯುಕೆ ಗೆ ಹಾರಿದ್ರು ಕಾಟೇರ ಚಿತ್ರದ ಬಿಡುವಿನಲ್ಲಿ ದಚ್ಚು ಫ್ರೆಂಡ್ಸ್ ಜೊತೆ ಜಾಲಿ ಮೂಡ್ ನಲ್ಲಿದ್ದಾರೆ. ಅಷ್ಟೇ ಅಲ್ಲ  ಅಲ್ಲಿನ  ಕನ್ನಡಿಗರಿಗೂ ಸೆಲ್ಫಿ ಭಾಗ್ಯ  ನೀಡಿದ್ದಾರೆ. ಹಾಗಿದ್ರೆ ಹೇಗಿತ್ತು ದಚ್ಚು  ಸ್ನೇಹಿತರ  ಜೊತೆಗಿನ ಜಾಲಿ ಟ್ರಿಪ್  ಹೇಳ್ತೀವಿ ಈ ಸ್ಟೋರಿಯಲ್ಲಿ………… ಚಾಲೆಂಜಿಂಗ್ ಸ್ಟಾರ್...

Prabas: ಮತ್ತೆ ಒಂದಾಗಿ ಸಿನಿಮಾ ಮಾಡಲಿದ್ದಾರಾ ಅನುಷ್ಕಾ ಪ್ರಭಾಸ್ ?

ಸಿನಿಮಾ ಸುದ್ದಿ: ಪ್ರಭಾಸ್ ಅವರು ಬಾಹುಬಲಿ ನಂತರ ಸಾಲು ಸಾಲು ಸಿನಿಮಾ ಸೋತರೂ ಅವರ ಪ್ಯಾನ್ಸ್ ಬೇಸ್  ಕ್ರೇಜ್ ಕಡಿಮೆಯಾಗಿಲ್ಲ ಅನ್ನುವುದಕ್ಕೆ ಮುಂಬರುವ ಅವರ ಚಿತ್ರಗಳೇ ಸಾಕ್ಷಿ. ಕಲ್ಕಿ 2898 ಸಿನಿಮಾ  ಜೊತೆಗೆ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ ಮಾಡಲು  ಪ್ರಾಜೆಕ್ಟ್ ಕೆ ಸಿನಿಮಾ ದಲ್ಲಿ ನಟಿಸುತ್ತಿದ್ದಾರೆ. ಆದರೆ ರಾಜ್ ಡಿಲಕ್ಸ್ಸಿನಿಮಾದಲ್ಲಿ ನಟ ಪ್ರಭಾಸ್...

Kiccha Sudeep : ತಿರುಪತಿಯಲ್ಲಿ ಕಿಚ್ಚ …! ವಿವಾದದ ನಡುವೆ ನಿರಾಳತೆಯ ನಡೆ..!

Film News : ಸುದೀಪ್ ತಿರುಪತಿಗೆ ಭೇಟಿ ನೀಡಿ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ. ಹಲವು ದಿನಗಳಿಂದ ಕಿರಿಕಿರಿ ಅನುಭವಿಸುತ್ತಿದ್ದ ಕಿಚ್ಚ, ದೇವರ ದರ್ಶನ ಪಡೆದುಕೊಂಡು ಸಮಾಧಾನ ಪಟ್ಟುಕೊಂಡಿದ್ದಾರೆ. ಕಿಚ್ಚ ಸುದೀಪ್ ನಿರ್ಮಾಪಕ ಕುಮಾರ್ ಕಾಲ್‌ಶೀಟ್ ಕದನಕ್ಕೆ ಪೂರ್ಣ ವಿರಾಮ ಬೀಳುವ ಮುಂಚಯೇ ಕಿಚ್ಚನ 46 ಸಿನಿಮಾಗೆ ಸಿದ್ಧತೆ ನಡೆಯುತ್ತಿದೆ. ಕುಮಾರ್ ಜೊತೆಗಿನ ಸಂಧಾನದ ಮಾತುಕತೆ ನಡೆಯುತ್ತಿದೆ....
- Advertisement -spot_img

Latest News

Bollywood: ಕಾಮಾಕ್ಯ ಮಂದಿರಕ್ಕೆ ಭೇಟಿ ನೀಡಿದ ನಟಿ ಊರ್ಫಿ ಜಾವೇದ್

Bollywood: ಬಾಲಿವುಡ್ ನಟಿ ಊರ್ಫಿ ಜಾವೇದ್ ಕಾಮಾಕ್ಯ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಸದಾಕಾಲ ಚಿತ್ರ ವಿಚಿತ್ರವಾಗಿ ಫ್ಯಾಷನ್ ಮಾಡಿಕ``ಂಡು, ವಸ್ತ್ರ ಧರಿಸಿ ಓಡಾಡುವ ಈ ನಟಿ ...
- Advertisement -spot_img